ಬೆಂಗಳೂರಿನಲ್ಲಿ 'ಹಂಸಲೇಖ ಬೆಂಬಲಿಸಿ, ಸಂವಿಧಾನ ಜಾಗೃತಿ ಜಾಥಾ’

ಬೆಂಗಳೂರು: `ಹಂಸಲೇಖ ಬೆಂಬಲಿಸಿ, ಸಂವಿಧಾನ ಜಾಗೃತಿ ಜಾಥಾ’ ನಗರದ ಮೆಜೆಸ್ಟಿಕ್ ಮುಖ್ಯರೈಲು ನಿಲ್ದಾಣದಿಂದ ಹೊರಟಿದೆ.
`ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ' ನೇತೃತ್ವದಲ್ಲಿ ನಡೆಯುವ ಜಾಥಾದಲ್ಲಿ ವಿವಿಧ ದಲಿತ, ಹಿಂದುಳಿದ ಸಂಘಟನೆಗಳು ಭಾಗವಹಿಸಿದ್ದು, ಫ್ರೀಡಂಪಾರ್ಕ್ ನಲ್ಲಿ ಸಮಾವೇಶಗೊಳ್ಳಲಿದೆ.
.jpeg)


Next Story