ಮಂಗಳೂರು; ತಲವಾರು ತೋರಿಸಿ ಜಾನುವಾರು ಕಳವು ಆರೋಪ : 4 ಮಂದಿ ಸೆರೆ
![ಮಂಗಳೂರು; ತಲವಾರು ತೋರಿಸಿ ಜಾನುವಾರು ಕಳವು ಆರೋಪ : 4 ಮಂದಿ ಸೆರೆ ಮಂಗಳೂರು; ತಲವಾರು ತೋರಿಸಿ ಜಾನುವಾರು ಕಳವು ಆರೋಪ : 4 ಮಂದಿ ಸೆರೆ](https://www.varthabharati.in/sites/default/files/images/articles/2021/12/4/316348-1638607841.jpg)
ಮಂಗಳೂರು : ಹೊರವಲಯದ ಬಂಗ್ರಕುಳೂರು ಎಂಬಲ್ಲಿ ತಲವಾರು ತೋರಿಸಿ ಜಾನುವಾರು ಕಳವು ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಉಳ್ಳಾಲದ ಸಲೀಂ(32), ತಂಝಿಲ್(25), ಇಕ್ಬಾಲ್ (23) ಮತ್ತು ಅಫ್ರಿದಿ ಎಂಬವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ನಡೆದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿರುವುದಾಗಿ ಕಾವೂರು ಪೊಲೀಸರು ತಿಳಿಸಿದ್ದಾರೆ.
Next Story