Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಪಿನ್ ರಾವತ್ ಅವರನ್ನು 'ಪತ್ರಕರ್ತ...

ಬಿಪಿನ್ ರಾವತ್ ಅವರನ್ನು 'ಪತ್ರಕರ್ತ ವಿ.ಕೆ ಸಿಂಗ್‌ʼ ಎಂದ ಟಿವಿ ನಿರೂಪಕ ದೀಪಕ್ ಚೌರಾಸಿಯಾ!

"ಕುಡಿದು ಬಂದಿದ್ದಾನೆ" ಎಂದ ಜನರು

ವಾರ್ತಾಭಾರತಿವಾರ್ತಾಭಾರತಿ11 Dec 2021 1:05 PM IST
share
ಬಿಪಿನ್ ರಾವತ್ ಅವರನ್ನು ಪತ್ರಕರ್ತ ವಿ.ಕೆ ಸಿಂಗ್‌ʼ ಎಂದ ಟಿವಿ ನಿರೂಪಕ ದೀಪಕ್ ಚೌರಾಸಿಯಾ!

ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮವೊಂದನ್ನು ನಿರೂಪಿಸುತ್ತಿದ್ದ ಆಂಕರ್ ದೀಪಕ್ ಚೌರಾಸಿಯಾ ಈ ಸಂದರ್ಭ ತಡಬಡಿಸುತ್ತಿದ್ದರು ಮತ್ತು ವಿಚಿತ್ರವಾಗಿ ವರ್ತಿಸುತ್ತಿದ್ದ ವೀಡಿಯೋ ವೈರಲ್‌ ಆಗಿದೆ. "ಅವರು ಮದ್ಯದ ನಶೆಯಲ್ಲಿದ್ದರೇ?" ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಂದು  ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು  ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ  ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.

"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು  ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.

ಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರು ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಒಂದು  ವಾಕ್ಯ ಪೂರ್ಣಗೊಳಿಸಲು ಬಹಳಷ್ಟು ತಡವರಿಸಿದ ಚೌರಾಸಿಯಾ ಒಂದು ಹಂತದಲ್ಲಿ ಜನರಲ್ ರಾವತ್ ಅವರನ್ನು  ಪತ್ರಕರ್ತರೆಂದೂ ಹೇಳಿಕೊಂಡರು. ಆಡಳಿತ ಪಕ್ಷದ ಪರ ಇದ್ದಾರೆಂದು ಈಗಾಗಲೇ ಟೀಕೆಗೊಳಗಾಗಿರುವ ಚೌರಾಸಿಯಾ ಈ ನಿರ್ದಿಷ್ಟ ಕಾರ್ಯಕ್ರಮದ ವೇಳೆ  ಎಂದಿನಂತಿರಲಿಲ್ಲ ಎಂದು ಹಲವರು ಅಂದುಕೊಂಡಿದ್ದಾರೆ.

"ಇದೇನು? ಅವರು ಮದ್ಯದ ನಶೆಯಲ್ಲಿದ್ದಾರೆ ಅಥವಾ ನಿದ್ದೆಯ ಮಂಪರಿನಲ್ಲಿದ್ದಾರೆ. ಪತ್ರಕರ್ತ, ವಿಪಿ ಸಿಂಗ್ ಏನಿದು?" ಎಂದು  ಒಬ್ಬ ಟ್ವಿಟ್ಟರಿಗರು ಪ್ರಶ್ನಿಸಿದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ದೀಪಕ್ ಚೌರಾಸಿಯಾ ಅವರಿಗೆ ಏನಾಗಿದೆ. ಇಂದು ಅವರು ಮಾತನಾಡಿದ್ದು ಯಾವುದೂ ಅರ್ಥಗರ್ಭಿತವಾಗಿಲ್ಲ. ಜನರಲ್ ಬಿಪಿನ್ ರಾವತ್ ಅವರನ್ನು ವಿ ಪಿ ಸಿಂಗ್ ಎಂದರು ಹಾಗೂ ಇನ್ನೂ ಹಲವಾರು ಪ್ರಮಾದಗಳು, ಎಂದು ಟ್ವೀಟ್ ಮಾಡಿದ್ದಾರೆ.

What happened to @DChaurasia2312? Is he not well? Why was he removed from his show 'Desh ki Behas' in mins? Why is his show not uploaded on YT? Didn't look like he was in his usual sense. Nothing he spoke made sense too. Referred to Gen Bipin Rawat as VP Singh & many such errors pic.twitter.com/7YBSUV3TFl

— Mohammed Zubair (@zoo_bear) December 10, 2021

#DeepakChaurasia didn't "Make Any Sense" as he was drunk on "Live Television" while doing a show on #BipinRawat.

But he still wouldn't have "Made Any Sense" if he wasn't drunk.

— Sir Gardyloo © (@SirGardyloo) December 10, 2021

इनको क्या हो गया है? कोई जानकार बताए pic.twitter.com/WLSfSeM2nG

— Ranvijay Singh (@ranvijaylive) December 10, 2021

मुझे लगता है इसने सोचा होगा इमोशनल दिखने के लिए 2-4 पेग लगा लेता हूँ। क्योंकि हर एंकर अच्छा एक्टर नहीं होता। मुझे शक है इसने जरूर स्कॉच की जगह देसी संतरा मार लिया और आउट ऑफ कंट्रोल होगया।। https://t.co/gxyE4juioU

— Prashant Kanojia (@PJkanojia) December 10, 2021

When the entire nation is mourning, it’s disturbing to watch this anchor slur& misbehave like this. https://t.co/sW4xrx810F

— Shivani Chopra (@ShivaniChopra_) December 10, 2021

Was Deepak Chaurasia drunk when he hosted this show? It certainly looks like. https://t.co/L1bs3ncYix

— Mazhar Farooqui (@Mazharfarooqui) December 10, 2021

Utterly shameful and disrespectful

Farzi rashtrawadi disrespecting our soldiers and the channel needs to be accountable how dare they allow him to do this even for a second! It’s a news studio damn it https://t.co/q914fWvsuf

— Sakshi Joshi (@sakshijoshii) December 10, 2021

नशीली श्रद्धांजली!
बदलते युग में झूमती पत्रकारिता।#deepakchaurasia #GodiMedia #media #newsnation pic.twitter.com/FPt6Ufmt52

— Pt. Anu sharma (@ASPANDIT3) December 11, 2021

#DeepakChaurasia pic.twitter.com/Uq8hIYE3vd

— Dr Azhar (@DrAzhar1234) December 11, 2021

#DeepakChaurasia pic.twitter.com/9ypMTXZ9rT

— Dr Azhar (@DrAzhar1234) December 11, 2021

#DeepakChaurasia is the Black Dog of journalism. pic.twitter.com/lZx8uSwQ9q

— ਸਮਰ ਸੰਧੂ Samar Sandhu (@JattsDoitBetter) December 11, 2021

Deepak Chaurasia adding Sugar pills to Vodka for extra effect pic.twitter.com/9FCC7t61wr

— (@asgarhid) December 11, 2021

नशीली श्रद्धांजली!
बदलते युग में झूमती पत्रकारिता।#deepakchaurasia pic.twitter.com/jo8YCr1hqJ

— SUMIT GOVIND GARG (@SumitGarg0024) December 11, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X