Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿಟ್ಲ ಪಪಂ ಚುನಾವಣೆ: ಬಿಜೆಪಿ...

ವಿಟ್ಲ ಪಪಂ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ13 Dec 2021 6:33 PM IST
share
ವಿಟ್ಲ ಪಪಂ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಂಟ್ವಾಳ, ಡಿ.13: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಡಿ.27ರಂದು ನಡೆಯಲಿದ್ದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬಿದ್ದಿದೆ. 

ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಮುದೂರು ಕೊಲ್ಯ ಹೆಸರಿನ ಒಂದನೇ ವಾರ್ಡಿನಲ್ಲಿ (ಸಾಮಾನ್ಯ) ಕೃಷ್ಣಪ್ಪ ಗೌಡ, ಬೊಬ್ಬೆಕೇರಿ ಹೆಸರಿನ ಎರಡನೇ ವಾರ್ಡಿನಲ್ಲಿ (ಹಿಂ.ವರ್ಗ ಎ ಮಹಿಳೆ) ಸಂಗೀತಾ ಪಾಣೆಮಜಲು, ಮೇಗಿನಪೇಟೆ ಮೂರನೇ ವಾರ್ಡಿನಲ್ಲಿ (ಹಿಂ.ವರ್ಗ ಬಿ) ಜಯಂತ್ ಸಿ.ಎಚ್., ಕುರುಂಬಳ ನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ರಕ್ಷಿತಾ, ಪುಚ್ಚೆಗುತ್ತು ಐದನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ವಸಂತ ಕೆ. 

ಉಕ್ಕುಡ ಆಲಂಗಾರು ಆರನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ವಿಜಯಲಕ್ಷ್ಮೀ, ಅಪ್ಪೇರಿಪಾದೆ ಏಳನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ರವಿಪ್ರಕಾಶ್, ಉಕ್ಕುಡ ದರ್ಬೆ ಎಂಟನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಸುನೀತಾ, ಶಿವಾಜಿನಗರ ಒಂಬತ್ತನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಕೃಷ್ಣ ನಾಯ್ಕ, ಸೇರಾಜೆ ಹತ್ತನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಸುಮತಿ ಕೋಟ್ಯಾನ್. 

ರಥಬೀದಿ ಹನ್ನೊಂದನೇ ವಾರ್ಡಿನಲ್ಲಿ (ಸಾಮಾನ್ಯ) ಅರುಣ್ ವಿಟ್ಲ, ಅನ್ನಮೂಲೆ ಹನ್ನೆರಡನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಹರೀಶ್ ಸಿ.ಎಚ್., ಒಕ್ಕೆತ್ತೂರು ಹದಿಮೂರನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಪುಷ್ಪಾ ಎನ್., ಅನಿಲಕಟ್ಟೆ ಹದಿನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ) ಅಶೋಕ್ ಕುಮಾರ್ ಶೆಟ್ಟಿ, ಇರಂದೂರು ಪಡೀಲ್ ಹದಿನೈದನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಸಂಧ್ಯಾ ಗಣೇಶ್.  

ಸುರುಳಿಮೂಲೆ ಹದಿನಾರನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಕೃಷ್ಣಪ್ಪ ಸುರುಳಿಮೂಲೆ, ಮಾಮೇಶ್ವರ ಹದಿನೇಳನೇ ವಾರ್ಡಿನಲ್ಲಿ (ಸಾಮಾನ್ಯ) ಕರುಣಾಕರ ಗೌಡ, ನೆಲ್ಲಿಗುಡ್ಡೆ ಹದಿನೆಂಟನೇ ವಾರ್ಡಿನಲ್ಲಿ (ಸಾಮಾನ್ಯ) ಕೃಷ್ಣಪ್ಪ ಅವರನ್ನು ಅಭ್ಯರ್ಥಿಗಳೆಂದು ಬಿಜೆಪಿ ಘೋಷಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X