Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಈ ಹೊತ್ತಿನ ಹೊತ್ತಿಗೆ
  4. ಚಿತ್ತಗಾಂಗ್ ವಿಪ್ಲವ ವನಿತೆಯರು!

ಚಿತ್ತಗಾಂಗ್ ವಿಪ್ಲವ ವನಿತೆಯರು!

ವಾರ್ತಾಭಾರತಿವಾರ್ತಾಭಾರತಿ18 Dec 2021 9:22 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಚಿತ್ತಗಾಂಗ್ ವಿಪ್ಲವ ವನಿತೆಯರು!

ಮನೆ ಮಾರು-ಹೆತ್ತವರು- ಸಂಬಂಧಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದುಕೊಂಡು ಸಶಸ್ತ್ರ ಬಂಡಾಯಗಾರರಾಗಿ ಆಂಗ್ಲರ ಕ್ರೌರ್ಯಗಳಿಗೆ ಕ್ರೌರ್ಯದಿಂದಲೇ ಉತ್ತರಕೊಟ್ಟ ಕ್ರಾಂತಿವೀರರ ಪರಿಚಯವೇ ‘ಚಿತ್ತಗಾಂಗ್ ವಿಪ್ಲವ ವನಿತೆಯರು’. ತೆಲುಗು ಲೇಖಕಿ, ಪತ್ರಕರ್ತೆ ಶ್ರೀಮತಿ ಚೈತನ್ಯ ಪಿಂಗಳಿ ಅವರು ಈ ಕೃತಿಯನ್ನು ರಚಿಸಿದ್ದು, ಸ. ರಘುನಾಥ ಕನ್ನಡಕ್ಕಿಳಿಸಿದ್ದಾರೆ. ಇದರ ಮೂಲಕ ಕೃತಿಗೆ 2016ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿದೆ.

ಸ್ವಾತಂತ್ರ ಹೋರಾಟವು ಅಹಿಂಸೆಯಿಂದ ಕೂಡಿತ್ತೆಂಬ ಮಾತಿಗೆ ವಿರುದ್ಧವಾಗಿ ಚಿತ್ತಗಾಂಗ್ ಹೋರಾಟವು ಸಶಸ್ತ್ರವಾಗಿ ನಡೆದು ರಕ್ತಸಿಕ್ತ ಅಧ್ಯಾಯಗಳನ್ನು ಬರೆಯಿತೆಂದು ಹೇಳಬಹುದು. ರಕ್ತ ಹೆಪ್ಪುಗಟ್ಟುವಂತಹ, ಬಿಟ್ಟ ಬಾಯಿ ಬಿಟ್ಟಂತೆಯೇ ಇದ್ದು ಮಾತೇ ಹೊರಡದಂತಹ ರೆಪ್ಪೆ ಬಡಿಯುವಷ್ಟರಲ್ಲಿ ಹೆಣವಾಗುವ ಘನಘೋರ ಸತ್ಯಗಳು ಇಲ್ಲಿವೆ. ನಾಯಕಿಯರಾಗಿ ಹತ್ತು ಜನ ಮಹಿಳೆಯರನ್ನು ಈ ಕೃತಿ ಪರಿಚಯಿಸಿದರೂ ಇವರ ಜೊತೆ ಪುರುಷರೂ ಇದ್ದು ಬ್ರಿಟಿಷರನ್ನು ದಂಗು ಬಡಿಸಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯರ ಪಾತ್ರಗಳನ್ನು ಗುರುತಿಸುವಾಗ ರಾಣಿ, ಮಹಾರಾಣಿಯರನ್ನು ಉಲ್ಲೇಖಿಸಲಾಗುತ್ತದೆಯೇ ಹೊರತು, ಇತರ ಸಾಮಾನ್ಯ ಮಹಿಳೆಯರ ಪಾತ್ರವನ್ನು ನಗಣ್ಯಗೊಳಿಸಲಾಗಿದೆ. ಅದರಲ್ಲೂ ಭಗತ್ ಸಿಂಗ್ ಗೆಳೆಯರಿಗೆ ಸಿಕ್ಕಿದ ಮಹತ್ವ, ಚಿತ್ತಗಾಂಗ್ ವಿಪ್ಲವ ವನಿತೆಯರಿಗೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ, ಸ್ವಾತಂತ್ರ ಹೋರಾಟದ ಮಹಿಳಾ ಉಗ್ರವಾದಿಗಳನ್ನು ಈ ಕೃತಿ, ಕಥನ ರೂಪದಲ್ಲಿ ಪರಿಚಯಿಸುತ್ತದೆ. ಅಷ್ಟೇ ಅಲ್ಲ, ಆ ಹೋರಾಟವನ್ನು ಅತ್ಯಂತ ರೋಚಕವಾಗಿ ಕಟ್ಟಿಕೊಡುತ್ತದೆ. 20ನೇ ಶತಮಾನದ ಪ್ರೀತಿ ಲತ ವದೇದಾರ್ ಅವರ ಹೋರಾಟ, ಬಾಂಬುಗಳನ್ನು ತಯಾರಿಸಿದ ಮೊದಲ ಭಾರತೀಯ ಮಹಿಳೆ, ಕಲ್ಪನಾ ದತ್ ಬೆಳಗಿಸುವ ಬೆಳಕು, ಕರುಣಾ ಜ್ವಾಲೆಯಾಗುವ ಸುಹಾಸಿನಿ ಗಂಗೂಲಿ, ಪಂಜಾಬಿ ಸಿಂಹಿಣಿಯೆಂದೇ ಗುರುತಿಸಲ್ಪಟ್ಟ ಇಂದುಮತಿ ಸಿಂಗ್, ಪ್ರೇಮಲತ, ಸಾವಿತ್ರಿ ದೇವಿ, ಬೀನಾ ದಾಸ್, ಕಲ್ಯಾಣಿ ದಾಸ್‌ಬಿನೋದಿನಿ ಸೇನ್, ಮೃಣಾಲಿನಿ ಸೇನ್ ಈ ಎಲ್ಲ ಹೆಸರುಗಳು ಇಂದಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಬಲ್ಲವುಗಳು. ಇಲ್ಲಿ ಸ್ತ್ರೀಪರ ಚಿಂತನೆಗಳಿವೆ. ಸ್ವಾತಂತ್ರ ಹೋರಾಟದಲ್ಲಿ ಈ ಮಹಿಳೆಯರ ತ್ಯಾಗ, ಸಾಹಸ, ಸಂಘಷರ್ರ್, ಸಹಿಷ್ಣು ಭಾವಗಳಿವೆ. ಆ ಮೂಲಕ ತೆಲುಗಿನ ರೋಚಕತೆಯನ್ನು ಅನುವಾದದಲ್ಲೂ ಉಳಿಸಿಕೊಂಡಿದ್ದಾರೆ.

ನವಕರ್ನಾಟಕ ಪ್ರಕಾಶನ ಪುಸ್ತಕವನ್ನು ಹೊರತಂದಿದೆ.200 ಪುಟಗಳ ಈ ಕೃತಿಯ ಮುಖಬೆಲೆ 190 ರೂಪಾಯಿ. ಆಸಕ್ತರು 080-22161900, 22161901 ದೂರವಾಣಿಯನ್ನು ಸಂಪರ್ಕಿಸಬಹುದು.

-ಕಾರುಣ್ಯ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X