Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಾಲಿ ಪ.ಪಂ.ಚುನಾವಣೆ; 35 ಅಭ್ಯರ್ಥಿಗಳು...

ಜಾಲಿ ಪ.ಪಂ.ಚುನಾವಣೆ; 35 ಅಭ್ಯರ್ಥಿಗಳು ಕಣದಲ್ಲಿ

7ಸ್ವತಂತ್ರ ಅಭ್ಯರ್ಥಿಗಳು ಅವಿರೋಧ ಆಯ್ಕೆ,

ವಾರ್ತಾಭಾರತಿವಾರ್ತಾಭಾರತಿ20 Dec 2021 10:25 PM IST
share

ಭಟ್ಕಳ: ಡಿ.27ರಂದು ನಡೆಯಲಿರುವ ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 20 ಅಭ್ಯರ್ಥಿಗಳ ಪೈಕಿ 7 ಸ್ವತಂತ್ರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 13 ವಾರ್ಡ್‍ಗಳಿಗೆ 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಡಿಸೆಂಬರ್ 18 ರಂದು ವಿವಿಧ ವಾರ್ಡ್‍ಗಳಿಂದ 20 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಹೀಗಾಗಿ ಒಟ್ಟು 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ನೀಡಿದ ಮಾಹಿತಿಯಂತೆ, 5, 7, 12, 13, 15, 16 ಮತ್ತು 17ನೇ ವಾರ್ಡ್‍ನಲ್ಲಿ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಕ್ರಮವಾಗಿ ಅಭ್ಯರ್ಥಿಗಳ ಹೆಸರು ಈ ರೀತಿಯಾಗಿದೆ. ಫರ್ಹಾನಾ ಇಕ್ಕೇರಿ, ಇರ್ಷಾದ್ ಬಾನು, ಇಮ್ರಾನ್ ಲಂಕಾ, ಫಾತಿಮಾ ತಾನೀಂ ಖತೀಬ್. ಮುನೀರ್ ಅಹ್ಮದ್, ಅಫ್ಶಾ ಖಾಜಿಯಾ ಮತ್ತು ಬೀಬಿ ಶಮೀಮ್.

ವಾರ್ಡ್ ಸಂಖ್ಯೆ 1, 2, 3, 4, 6, 8, 9, 10, 11, 14, 18, 19, 20ರಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಡಿಸೆಂಬರ್ 27 ರಂದು ಮತದಾನ ನಡೆಯಲಿದೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ: ವಾರ್ಡ್ ನಂ.1ರಲ್ಲಿ ಕಾಂಗ್ರೆಸ್ ನಿಂದ ಈಶ್ವರ ಮೊಗೇರ್, ಸ್ವತಂತ್ರ ಅಭ್ಯರ್ಥಿಗಳಾಗಿ ಮಾರುತಿ ಪಾವಸ್ಕರ್, ಪುರಂದರ ಮೊಗೇರ್, ಕಿರಣ್ ಶಿರೂರ್ ಕಣದಲ್ಲಿದ್ದಾರೆ. ಅದೇ ರೀತಿ ವಾರ್ಡ್ ನಂ.2ರಿಂದ ಸಾವಿತ್ರಿ ರಮೇಶ್ ನಾಯ್ಕ್ (ಕಾಂಗ್ರೆಸ್) ಪದ್ಮಾವತಿ ಸುಬ್ರಾಯ ನಾಯ್ಕ್ (ಬಿಜೆಪಿ). ವಾರ್ಡ್ ನಂ.3 ರಿಂದ ರಮೇಶ್ ಮಾದೇವ ನಾಯ್ಕ್ (ಕಾಂಗ್ರೆಸ್) ಮತ್ತು ಬಾಲಚಂದ್ರ ತಿಮ್ಮಪ್ಪ ನಾಯ್ಕ್ (ಬಿಜೆಪಿ). ವಾರ್ಡ್ ನಂ.4 ರಿಂದ ಶೆಹಿನಾ ಶೇಖ್ (ಕಾಂಗ್ರೆಸ್) ಮತ್ತು ರೇಣುಕಾ ಗೋಪಾಲ್ ನಾಯ್ಕ್ (ಬಿಜೆಪಿ). ವಾರ್ಡ್ ನಂ.6ರಿಂದ ಇರ್ಷಾದ್ ಮೊಹಿ-ಉದ್-ದಿನ್, ಮಿಸ್ಬಾ-ಉಲ್-ಹಕ್ ಮತ್ತು ಶಿಂಗೇರಿ ಮುಹಮ್ಮದ್ ಮಸೂದ್ (ಸ್ವತಂತ್ರ) ವಾರ್ಡ್ ನಂ.9ರಿಂದ ಅಬ್ದುಲ್ ಅಝೀಝ್ (ಕಾಂಗ್ರೆಸ್). ದಯಾನಂದ ನಾಯ್ಕ್ (ಬಿಜೆಪಿ), ಅಬ್ದುಲ್ ಕರೀಂ, ಮಂಜುನಾಥ ನಾಗಪ್ಪ ಗೊಂಡ, ಸದ್ದಾಂ ಹುಸೇನ್ ಅಬ್ದುಲ್ ಖಾದಿರ್ ಮತ್ತು ಸೈಯದ್ ಫರ್ಹಾನ್ (ಸ್ವತಂತ್ರ) ವಾರ್ಡ್ ನಂ.10 ರಿಂದ ಲಕ್ಷ್ಮಣ ನಾಯ್ಕ (ಕಾಂಗ್ರೆಸ್), ರಾಮ್ ಮಂಜುನಾಯ್ಕ (ಬಿಜೆಪಿ) ಮತ್ತು ನಾಗರಾಜ ನಾಯ್ಕ (ಸ್ವತಂತ್ರ). ವಾರ್ಡ್ ಸಂಖ್ಯೆ 11 ರಿಂದ, ರಮೇಶ ಈರಾ ಗೊಂಡ (ಕಾಂಗ್ರೆಸ್) ಮತ್ತು ಈಶ್ವರ ಮಾಸ್ತಿ ಗೊಂಡ (ಬಿಜೆಪಿ). ವಾರ್ಡ್ ನಂ.14ರಿಂದ ಸ್ವತಂತ್ರ ಅಭ್ಯರ್ಥಿಗಳು ನೇತ್ರಾ ರಮೇಶ್ ನಾಯ್ಕ್ ಮತ್ತು ಮೊಮಿನ್ ಶಹನಾಜ್ ಬೇಗಂ. ವಾರ್ಡ್ ನಂ.18 ರಿಂದ ಸ್ವತಂತ್ರ ಅಭ್ಯರ್ಥಿಗಳಾಗಿ ವಾಸಿಂ ಅಹಮದ್ ಮನೆಗಾರ್ ಮತ್ತು ಕೆ ಸುಲೇಮಾನ್. ವಾರ್ಡ್ ನಂ.19ರಿಂದ ಅತಾವುಲ್ಲಾ ಹೆರೂರು, ಮೊಹಮ್ಮದ್ ತೌಫಿಕ್ ಬ್ಯಾರಿ, ಕೆ.ಸುಲೇಮಾನ್ ಹಾಗೂ ವಾರ್ಡ್ ನಂ.20ರಿಂದ ಇರ್ಫಾನ್ ಅಹ್ಮದ್ ಮತ್ತು ಮೊಹಮ್ಮದ್ ಜಬ್ರೂಬ್ ಖತೀಬ್ ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X