Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೈಬರ್ ವಂಚನೆಯಿಂದ ನಮ್ಮನ್ನು ನಾವೇ...

ಸೈಬರ್ ವಂಚನೆಯಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳುವುದು ಹೇಗೆ?

ಒಲಿವರ್ ಡಿ’ಸೋಜ, ಮುಂಬೈಒಲಿವರ್ ಡಿ’ಸೋಜ, ಮುಂಬೈ22 Dec 2021 12:21 PM IST
share
ಸೈಬರ್ ವಂಚನೆಯಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳುವುದು ಹೇಗೆ?

ಸೈಬರ್ ವಂಚನೆ ಕಳೆದ ದಶಕದಿಂದ ನಡೆಯುತ್ತಲೇ ಇದೆ ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡವರು, ದಿನನಿತ್ಯದ ವಸ್ತುಗಳ ಬೆಲೆ ಆಕಾಶಕ್ಕೇರಿದ್ದರಿಂದಾಗಿ ಸುಲಭವಾಗಿ ಹಣಗಳಿಸಲು 2021ರಲ್ಲಿ ಸೈಬರ್ ವಂಚನೆ ಏರುತ್ತಲೇ ಇದೆ.

ನನ್ನ ವೈಯಕ್ತಿಕ ವಾಟ್ಸ್‌ಆ್ಯಪ್ ಸಂಖ್ಯೆಗೆ ‘‘ನೀವು ಭಾರತದ ಯಾವ ಮೂಲೆಯಲ್ಲಿ ನೆಲೆಸಿದ್ದರೂ ದಿನಕ್ಕೆ 9ರಿಂದ 12 ಸಾವಿರ ರೂ. ಗಳಿಸಲು ಸಾಧ್ಯ. ಈ ಲಿಂಕ್ ಒತ್ತಿ’’ ಎಂದು ನನಗೆ ತಿಳಿಸಲಾಗಿತ್ತು. ದಿನಕ್ಕೆ ರೂ. 12,000 ಎಂದರೆ ತಿಂಗಳಿಗೆ ರೂ. 3.6ಲಕ್ಷ ಮತ್ತು ವಾರ್ಷಿಕ ರೂ. 43,20,000 ಆಗುತ್ತದೆ. ನನ್ನ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಏನೂ ಅರಿವಿಲ್ಲದ ಈ ಅಪರಿಚಿತ ವ್ಯಕ್ತಿ ಅದೇಗೆ ನನಗೆ ವಾರ್ಷಿಕ ರೂ. 43 ಲಕ್ಷದಷ್ಟು ಸಂಬಳ ಕೊಡಬಲ್ಲ?

ನಾನು ಕೂಡಲೇ ಈ ವಿಷಯವನ್ನು ಸೈಬರ್ ಪೊಲೀಸರ ಗಮನಕ್ಕೆ ತಂದೆ. ಕಂಪ್ಯೂಟರ್ ಸಾಫ್ಟ್‌ವೇರ್‌ನಲ್ಲಿ ನುರಿತ ಸ್ನಾತಕೋತ್ತರ ಪದವಿ ಹೊಂದಿದ ಹಾಗೂ 8 ವರ್ಷಗಳಲ್ಲಿ 400ಕ್ಕಿಂತ ಹೆಚ್ಚಿನ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಿದ ಸೈಬರ್ ಪೋಲಿಸ್ ಅಧಿಕಾರಿ ನನಗೆ ತಿಳಿಸಿದ ವಿಷಯಗಳನ್ನು ಪತ್ರಿಕೆಯ ಓದುಗರಿಗೆ ಉಪಯೋಗವಾಗಲೆಂದು ನೀಡುತ್ತಿದ್ದೇನೆ:

 ಮೇಲೆ ಕಳಿಸಿದ ಲಿಂಕ್ ನಾನು ಓಪನ್ ಮಾಡಿದ ಕೂಡಲೇ ಇನ್ನೊಂದು ಲಿಂಕ್ ತೆರೆದುಕೊಳ್ಳುತ್ತದೆ. ಆ ಅಂತರ್ಜಾಲ ಪುಟದಲ್ಲಿ ನಾವು ನೋಂದಾಯಿಸಲು ಕ್ಯೂಆರ್ ಕೋಡ್ ಮೂಲಕ ಶುಲ್ಕ ಕಟ್ಟಬೇಕು. ನಂತರ ಟೆಲಿಗ್ರಾಂ ಆ್ಯಪ್‌ನಲ್ಲಿ ಟೀ ಶರ್ಟ್, ಬ್ಯಾಗ್, ಆಭರಣಗಳಂತಹ ವಸ್ತುಗಳ ಮೇಲೆ ಹಣ ಹೂಡಲು ತಿಳಿಸಲಾಗುತ್ತದೆ. ಪ್ರತಿಬಾರಿ ಹಣ ಹೂಡಿದಾಗ 15 ಶೇಕಡಾದಿಂದ 50 ಶೇಕಡಾ ವಾಪಸ್ ಸಿಗಲಿದೆ ಎಂದು ತಿಳಿಸಲಾಗುತ್ತದೆ. ಇದು ವರ್ಚುವಲ್ ಖಾತೆಯಲ್ಲಿ ಜಮಾ ಆಗುತ್ತದೆ. ಇಷ್ಟು ಹಣ ವಾಪಸ್ ಬಂದದ್ದು ಕಂಡ ಅಮಾಯಕರು ಇನ್ನೂ ಹಣ ಹೂಡಲು ಉತ್ತೇಜನ ಸಿಗುತ್ತದೆ. ಆದರೆ ವಾಪಸ್ ಬಂದ ಹಣವನ್ನು ವರ್ಚುವಲ್ ಖಾತೆಯಿಂದ ವಿಥ್‌ಡ್ರಾ ಮಾಡಲು ಹೋದಾಗ ಅದು ಆಗುವುದಿಲ್ಲ. ಆಗ ಅವನಿಗೆ ತಾನು ಮೋಸ ಹೋದದ್ದು ತಿಳಿಯುತ್ತದೆ. ಈ ಮೇಲಿನ ಎಲ್ಲಾ ವಹಿವಾಟುಗಳು ಕ್ಯೂಆರ್ ಕೋಡ್ ನಲ್ಲೇ ನಡೆಯುತ್ತವೆ ಆದುದರಿಂದ ಮೋಸ ಮಾಡಿದ ವ್ಯಕ್ತಿ ಯಾರೆಂದು ತಿಳಿಯುವುದೇ ಇಲ್ಲ.

ಹಾಗಾಗಿ ವಾಟ್ಸ್‌ಆ್ಯಪ್ ಹಾಗೂ ಈ ಮೇಲ್‌ನಲ್ಲಿ ಬಂದ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಖಾಸಗಿ ವಿವರವನ್ನು ಅಪರಿಚಿತ ವ್ಯಕ್ತಿಗಳಿಗೆ ರಿಜಿಸ್ಟರ್ ಮಾಡಲು ನೀಡಬೇಡಿ. ಪರಾಂಬರಿಸಿ ನೋಡದೆ ಇಂತಹ ಲಿಂಕ್‌ಗಳಿಗೆ ಉತ್ತರಿಸಲು ಹೋಗಬೇಡಿ. ಯಾವುದೇ ಬಾರ್ ಕೋಡ್‌ಗಳನ್ನು ಯಾವತ್ತೂ ಸ್ಕಾನ್ ಮಾಡಬೇಡಿ. ನಿಮ್ಮನ್ನು ಸಂದೇಹಾಸ್ಪದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದಲ್ಲಿ ಕೂಡಲೇ ಗ್ರೂಪ್‌ನಿಂದ ಹೊರ ಬನ್ನಿ ಹಾಗೂ ಆ ನಂಬರ್ ಬ್ಲಾಕ್ ಮಾಡಿ. ಈ ರೀತಿ ಕ್ಯೂ ಆರ್ ಕೋಡ್ ಮೂಲಕ ಹಣ ಪಾವತಿಸುವ ಯಾವುದೇ ಜಾಹೀರಾತಿಗೆ ಮರುಳಾಗಬೇಡಿ ಸದಾ ಜಾಗ್ರತರಾಗಿರಿ

share
ಒಲಿವರ್ ಡಿ’ಸೋಜ, ಮುಂಬೈ
ಒಲಿವರ್ ಡಿ’ಸೋಜ, ಮುಂಬೈ
Next Story
X