Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್...

ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್; ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ

ಅಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಕ್ಲೌಡ್ ಸೆವೆನ್ ಜಯಪುರ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ9 Jan 2022 8:07 AM IST
share
ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್; ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ

ರಿಯಾದ್ : ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಶುಕ್ರವಾರ ನಡೆಯಿತು. ಅಶ್ರಫ್ ಜೆವಿಸಿ, ಉಪ್ಪಳ್ಳಿ ಕಿರಾಅತ್ ಪಠಿಸಿಸಿದರು. ಉಪಾಧ್ಯಕ್ಷರಾದ ಸಿರಾಜ್ ಚಕ್ಕಮಕ್ಕಿ ಸ್ವಾಗತಿಸಿದರು.

ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ  ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಾಫಿ ನೆರವೇರಿಸಿದರು. ಅಧ್ಯಕ್ಷರಾದ ಶರೀಫ್ ಕಳಸ ಸಮಿತಿ ಬಗ್ಗೆ ವಿವರಿಸಿ ಸಹಕಾರ ನೀಡಿದ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಯಿತು.

ಗೌರವಾಧ್ಯಕ್ಷರಾಗಿದ್ದ ಬಶೀರ್ ಬಾಳ್ಳುಪೇಟೆ ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು: ಅಬ್ದುಲ್ ಸತ್ತಾರ್ ಕ್ಲೌಡ್ ಸೆವೆನ್ -ಜಯಪುರ.
ಪ್ರಧಾನ ಕಾರ್ಯದರ್ಶಿ : ಇರ್ಶಾದ್ ಚಕ್ಕಮಕ್ಕಿ

ಉಪಾಧ್ಯಕ್ಷರುಗಳು:
1. ಜಲಾಲ್ ಬೇಗ್, ಸಕಲೇಶಪುರ (ಜಿದ್ದಾ)
2. ಅಬೂಬಕರ್ ಸಿದ್ದೀಕ್ ಕೊಡ್ಲಿಪೇಟೆ (ರಿಯಾದ್)
3. ಶಮೀಮ್(ಜುಬೈಲ್)

ಸಹ ಕಾರ್ಯದರ್ಶಿಗಳು:
1. ಅಸ್ಗರ್ ತಲಗೂರು
2. ಸಮೀರ್ ಹಾಸನ
3. ಜಿಶಾನ್  ಬಾಳೆಹೊನ್ನೂರು

ಗೌರವಾಧ್ಯಕ್ಷರು
ಶರೀಫ್ ಸಾಮ್ಕನ್ (ಜುಬೈಲ್)
ಕೋಶಾಧಿಕಾರಿ:
ಬಶೀರ್ ಬಾಳ್ಳುಪೇಟೆ
ಅಂತಾರಾಷ್ಟ್ರೀಯ ಸಂಯೋಜಕರು:
ಇಕ್ಬಾಲ್ ಗಬ್ಗಲ್ (ಜಿದ್ದಾ)

ಹಿರಿಯ ಸಲಹೆಗಾರರು:
1. ಮುಹಮ್ಮದ್ ಫಾರೂಕ್ (ಅರಬ್ ಎನರ್ಜಿ)
2. ಸಿರಾಜ್ ಚಕ್ಕಮಕ್ಕಿ
3. ಮುಷ್ತಾಕ್ ಗಬ್ಗಲ್ 

ಶಿಕ್ಷಣ ವಿಭಾಗದ ಮುಖ್ಯಸ್ಥ:
ಮುಹಮ್ಮದ್ ರಾಫಿ ಜುಬೈಲ್

ಸಹಾಯಕ ಸದಸ್ಯರು:

1. ಸಿದ್ದೀಕ್ ಬೇಲೂರು
2. ಸಿದ್ದೀಕ್ ಬಾಳೆಹೊನ್ನೂರು
3. ನಝೀರ್ ಜಯಪುರ (ರಿಯಾದ್)
5.ಶಮೀಮ್(ಜುಬೈಲ್)

ವೈದ್ಯಕೀಯ ವಿಭಾಗದ ಮುಖ್ಯಸ್ಥ
ಜುನೈದ್ (ರಿಯಾದ್)

ಸಹಾಯಕ ಸದಸ್ಯರು:

1. ಯಾಸೀರ್ ಬಾಳೆಹೊನ್ನೂರು (ದಮಾಮ್)
2. ಮೊಹ್ಸಿನ್ ಕೂರ್ಗ್ (ಜುಬೈಲ್)

ಮಾಧ್ಯಮ ಸಂಯೋಜಕ ಮುಖ್ಯಸ್ಥ:
ಸಿದ್ದೀಕ್ ಬಾಳೆಹೊನ್ನೂರು (ಜಿದ್ದಾ)

ಸಹಾಯಕ ಸದಸ್ಯರು:
1. ಹನೀಫ್ ಬಿಳಗುಳ
2. ಅಸ್ಗರ್ ಖಲಂದರ್
3. ಶರೀಫ್ ಚಕ್ಕಮಕ್ಕಿ

ಕಾರ್ಯ ವಿಧಾನ ವಿಭಾಗದ ಮುಖ್ಯಸ್ಥರು:
ಸಿದ್ದೀಕ್ ಬೇಲೂರು (ರಿಯಾದ್)

ಸಹಾಯಕ ಸದಸ್ಯರು:
1. ಅಫ್ಝಲ್ ಸಮದ್ ಕೊಪ್ಪ ದಮ್ಮಾಮ್
2. ಇಕ್ಬಾಲ್ ಬಾಳೆಹೊನ್ನೂರು
3. ಅಬ್ದುಲ್ ಲತೀಫ್ ಶಾಂತಿಪುರ-ಜುಬೈಲ್

ಜಿಲ್ಲಾ ಸಂಯೋಜಕರು:

ಚಿಕ್ಕಮಗೂರು
1.  ಅಬ್ದುಲ್ ಲತೀಫ್ ಶಾಂತಿಪುರ-ಜುಬೈಲ್ (ಬಾಳೆಹೊನ್ನೂರು ವಲಯ)
2.  ಆಶ್ರಫ್ ಜೆ ವಿ ಸಿ(ಚಿಕ್ಕಮಗಳೂರು ತಾಲೂಕು ವಲಯ)
3. ಹಾರಿಸ್ ಬಿಳಗುಳ(ಮೂಡಿಗೆರೆ ತಾಲೂಕು ವಲಯ)
 
ಹಾಸನ 
1.  ಶಮೀರ್ ಹಾಸನ
2.  ಜಲಾಲ್ ಬೇಗ್, ಸಕಲೇಶಪುರ
3.  ಸಿದ್ದೀಕ್ ಬೇಲೂರು
4.  ಬಶೀರ್ ಬಾಳ್ಳುಪೇಟೆ

 ಕೊಡಗು 
1.  ಮೊಹ್ಸಿನ್ ಕೂರ್ಗ್
2.  ನಾಸಿರ್ ಬಾಳೆಹೊನ್ನೂರು
3.  ಅಬೂಬಕ್ಕರ್ ಸಿದ್ದಿಕ್ ಕೊಡ್ಲಿಪೇಟೆ.
 
ಶಿವಮೊಗ್ಗ ಜಿಲ್ಲೆ 
1.  ಮುಹಮ್ಮದ್ ರಾಫಿ
2.  ನಝೀರ್ ಜಯಪುರ
3. ನೂರುಲ್ಲಾ ತೀರ್ಥ ಹಳ್ಳಿ

ಹೊಸ ಸಮಿತಿಯ ರಚನೆಯ ಬಳಿಕ ಮಾಜಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಸಭೆಗೆ ಶಿವಮೊಗ್ಗದ ಕನ್ನಡ ಸಾಹಿತ್ಯ ಕವಿಗಳಾದ ಅಸಾದ್ ಬೇಗ್ ರವರು ಆಗಮಿಸಿ  ಸ್ವರಚಿತ ಕನ್ನಡ ಮತ್ತು ಉರ್ದು ಶಾಯರಿ ವಾಚಿಸಿ ಜನರನ್ನು ಮನರಂಜಿಸಿದರು. ಮತ್ತೋರ್ವ ಅತಿಥಿಯಾಗಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸಿ ಸೇವೆ ನೀಡುತ್ತಿರುವ ಕೋವಿಡ್ -19 ವಾರಿಯರ್ ಸನ್ಮಾನಿತ ವೈದ್ಯರಾದ ಡಾ.ಮೋಯಿನ್ ಬ್ಯಾರಿ -ಹರಿಹರಪುರ- ಕೊಪ್ಪ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಸದ್ ಬೇಗ್ ಹಾಗೂ ಡಾ.ಮೋಯಿನ್ ಬ್ಯಾರಿ  ಅವರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷರಾದ ಅಬ್ದುಲ್ ಸತ್ತಾರ್, ಕ್ಲೌಡ್ ಸೆವೆನ್ -ಜಯಪುರ ಮಾತನಾಡಿ, ಕಾರ್ಯದರ್ಶಿ ಇರ್ಷಾದ್ ಚಕ್ಕಮಕ್ಕಿ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X