Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಕ್ಕಳಲ್ಲಿ ತುರ್ತು ಬಳಕೆಗೆ...

ಮಕ್ಕಳಲ್ಲಿ ತುರ್ತು ಬಳಕೆಗೆ ಕೊವ್ಯಾಕ್ಸಿನ್‌ಗೆ ಡಬ್ಲುಎಚ್‌ಒ ಅಂಗೀಕಾರ ನೀಡಿಲ್ಲ

ವಾಸ್ತವಾಂಶ ಪರಿಶೀಲನೆ

ಇಶಾ ಬಾಜ್‌ಪೇಯಿಇಶಾ ಬಾಜ್‌ಪೇಯಿ10 Jan 2022 10:59 AM IST
share
ಮಕ್ಕಳಲ್ಲಿ ತುರ್ತು ಬಳಕೆಗೆ ಕೊವ್ಯಾಕ್ಸಿನ್‌ಗೆ ಡಬ್ಲುಎಚ್‌ಒ ಅಂಗೀಕಾರ ನೀಡಿಲ್ಲ

ಭಾರತದ ನೂತನ ಸುತ್ತಿನ ಲಸಿಕಾ ಅಭಿಯಾನ ಜನವರಿ 3ರಂದು ಆರಂಭಗೊಂಡಿತು. ಈ ಬಾರಿ ಅದು 15ರಿಂದ 18 ವರ್ಷಗಳ ವಯೋ ಗುಂಪಿನವರನ್ನು ಗುರಿ ಮಾಡಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡಿಸೆಂಬರ್ 27ರಂದು ಲಸಿಕಾ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತು. ಕೊವ್ಯಾಕ್ಸಿನ್ ಈ ವಯೋ ಗುಂಪಿನ ತುರ್ತು ಬಳಕೆಗಾಗಿ ಭಾರತದಲ್ಲಿ ಅಂಗೀಕಾರಗೊಂಡ ಏಕೈಕ ಲಸಿಕೆ ಎಂದು ಮಾರ್ಗದರ್ಶಿ ಸೂತ್ರ ತಿಳಿಸಿತು.

ಈ ಸುತ್ತಿನ ಲಸಿಕಾ ಅಭಿಯಾನದಲ್ಲಿ, ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಮಾತ್ರ ಏಕೈಕ ಲಸಿಕಾ ಆಯ್ಕೆಯಾಗಿದೆ. ಯಾಕೆಂದರೆ, 15-18ರ ವಯೋಮಿತಿಯ ಗುಂಪಿನ ತುರ್ತು ಬಳಕೆಗಾಗಿ ವಿಶ್ವಆರೋಗ್ಯ ಸಂಸ್ಥೆ ಮಾಡಿರುವ ಪಟ್ಟಿಯಲ್ಲಿರುವ ಏಕೈಕ ಲಸಿಕೆ ಇದಾಗಿದೆ’’ ಎಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ.
ಆದರೆ ಈ ಹೇಳಿಕೆಯಲ್ಲಿ ಎರಡು ತಪ್ಪುಗಳಿವೆ.
15-18 ವರ್ಷದ ಗುಂಪಿನಲ್ಲಿತುರ್ತು ಬಳಕೆಗಾಗಿ, ವಿಶ್ವಆರೋಗ್ಯ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆಯನ್ನು ಶಿಫಾರಸು ಮಾಡಿಲ್ಲ. ಭಾರತೀಯ ಮಹಾ ಔಷಧಿ ನಿಯಂತ್ರಕರು, ತುರ್ತು ಬಳಕೆಗಾಗಿ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿರುವರಾದರೂ, ಅದು ಈ ಅನುಮೋದನೆ ಪಡೆದ ಏಕೈಕ ಲಸಿಕೆಯಲ್ಲ.
  ಲಸಿಕೆಯು ಕೋವಿಡ್-19 ವಿರುದ್ಧ ಶೇ.78 ಪರಿಣಾಮದರವನ್ನು ತೋರ್ಪಡಿಸಿದೆ ಎಂಬುದಾಗಿ ಕೊವ್ಯಾಕ್ಸಿನ್‌ನ ವೈದ್ಯಕೀಯ ಪ್ರಾಯೋಗಿಕ ಅಂಕಿ-ಅಂಶಗಳನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಲಹಾ ಸಮಿತಿಯ ಪರಿಣತರ ಸಮಿತಿಯು 2021ರಲ್ಲಿ ಶಿಫಾರಸು ಮಾಡಿತ್ತು.
ಒಂದು ತಿಂಗಳು ಬಳಿಕ, ಅಂದರೆ 2021 ನವೆಂಬರ್ 3ರಂದು, ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಶಿಫಾರಸುಗೊಂಡ 8ನೇ ಲಸಿಕೆ ಕೊವ್ಯಾಕ್ಸಿನ್ ಆಯಿತು. 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಾಲ್ಕು ವಾರಗಳ ಅವಧಿಯಲ್ಲಿ ಎರಡು ಡೋಸ್‌ಗಳ ಲಸಿಕೆಯ ಬಳಕೆಗೆ ಈ ಮಂಜೂರಾತಿ ನೀಡಲಾಗಿದೆ.
  ವಾಸ್ತವವಾಗಿ, 2021 ನವೆಂಬರ್ 29ರಂದು ನೀಡಿರುವ ಹೇಳಿಕೆಯಲ್ಲಿ 12-17 ವಯೋ ಗುಂಪಿನವರ ತುರ್ತು ಬಳಕೆಗಾಗಿ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಲಾಗಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟೀಕರಣವನ್ನು ನೀಡಿತ್ತು.
12-17 ವಯೋ ಗುಂಪಿನವರಲ್ಲಿ ತುರ್ತು ಬಳಕೆಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ಗೆ ಭಾತದಲ್ಲಿ ಅನುಮೋದನೆ
ನೀಡಲಾಗಿದೆ; ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಗೆ ಕೊವ್ಯಾಕ್ಸಿನ್‌ಗೆ ಇನ್ನೂ ಶಿಫಾರಸು ನೀಡಿಲ್ಲ’’ ಎಂಬುದಾಗಿ ಹೇಳಿಕೆ ತಿಳಿಸಿದೆ.
12ರಿಂದ 18 ವರ್ಷ ವಯಸ್ಸಿನ ವಯೋ ಗುಂಪಿನ ತುರ್ತು ಬಳಕೆಗಾಗಿ 2021 ಡಿಸೆಂಬರ್ 24ರಂದು ಕೊವ್ಯಾಕ್ಸಿನ್, ಭಾರತೀಯ ಔಷಧ ಮಹಾ ನಿರ್ದೇಶಕರಿಂದ ಅನುಮೋದನೆ ಪಡೆಯಿತು. ಆದರೆ, 12 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ತುರ್ತು ಬಳಕೆಗಾಗಿ ಝೈಡಸ್‌ಕ್ಯಾಡಿಲ ಕಂಪೆನಿಯ ಡಿಎನ್‌ಎ ಆಧಾರಿತ ಜೈಕೊವ್-ಡಿ ಲಸಿಕೆಗೂ ಭಾರತೀಯ ಔಷಧ ಮಹಾ ನಿರ್ದೇಶಕರು ನಾಲ್ಕು ತಿಂಗಳ ಮೊದಲೇ, ಅಂದರೆ 2021 ಆಗಸ್ಟ್ 20ರಂದು ಅನುಮೋದನೆ ನೀಡಿದ್ದರು.
ವಿಶ್ವ ಆರೋಗ್ಯ ಸಂಸ್ಥೆ ಕೂಡ ತನ್ನ ನವೆಂಬರ್ ಹೇಳಿಕೆಯಲ್ಲಿ, ಝೈಕೋವ್-ಡಿ ಲಸಿಕೆಗೆ ಭಾರತೀಯ ಮಹಾ ಔಷಧ ನಿಯಂತ್ರಕರು ಅನುಮೋದನೆ ನೀಡಿರುವ ಬಗ್ಗೆ, ಆದರೆ ವಿಶ್ವಆರೋಗ್ಯ ಸಂಸ್ಥೆ ಅನುಮೋದನೆ ನೀಡದಿರುವ ಬಗ್ಗೆ ತಿಳಿಸಿತ್ತು.

 ಕೃಪೆ: Factchecker.in

share
ಇಶಾ ಬಾಜ್‌ಪೇಯಿ
ಇಶಾ ಬಾಜ್‌ಪೇಯಿ
Next Story
X