Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸುಧೀರ್ ಚೌಧರಿ ಫೋಟೋ ಜೊತೆ 'ಮನುಷ್ಯನಲ್ಲಿ...

ಸುಧೀರ್ ಚೌಧರಿ ಫೋಟೋ ಜೊತೆ 'ಮನುಷ್ಯನಲ್ಲಿ ಹಂದಿಯ ಹೃದಯ' ಎಂಬ ಪೋಸ್ಟರ್ ಹಾಕಿದ ಝೀ ನ್ಯೂಸ್ !

ವ್ಯಾಪಕ ಗೇಲಿ ಬಳಿಕ ಟ್ವೀಟ್ ಡಿಲೀಟ್ ಮಾಡಿದ ಚಾನಲ್

ವಾರ್ತಾಭಾರತಿವಾರ್ತಾಭಾರತಿ13 Jan 2022 9:02 PM IST
share
ಸುಧೀರ್ ಚೌಧರಿ ಫೋಟೋ ಜೊತೆ ಮನುಷ್ಯನಲ್ಲಿ ಹಂದಿಯ ಹೃದಯ ಎಂಬ ಪೋಸ್ಟರ್ ಹಾಕಿದ ಝೀ ನ್ಯೂಸ್  !

ಮನುಷ್ಯನಲ್ಲಿ ಹಂದಿಯ ಹೃದಯ ಎಂಬ ಪೋಸ್ಟರ್ ಇದ್ದ ಟ್ವೀಟ್ ಒಂದಕ್ಕಾಗಿ ಝೀ ನ್ಯೂಸ್ ವ್ಯಾಪಕ ಗೇಲಿಗೆ ಒಳಗಾಗಿದೆ. ಬಳಿಕ ಈ ಟ್ವೀಟ್ ಅನ್ನು ಝೀ ನ್ಯೂಸ್ ಡಿಲೀಟ್ ಮಾಡಿಬಿಟ್ಟಿದೆ.

ಬುಧವಾರ ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಅವರ ಪ್ರೈಮ್ ಟೈಮ್ ಕಾರ್ಯಕ್ರಮ ಡಿ ಎನ್ ಎ ಕುರಿತ ಪೋಸ್ಟರ್ ಒಂದನ್ನು ಝೀ ನ್ಯೂಸ್ ಟ್ವೀಟ್ ಮಾಡಿತ್ತು. ಪ್ರತಿ ಬಾರಿಯಂತೆ ಕಾರ್ಯಕ್ರಮದ ಶೀರ್ಷಿಕೆ ಹಾಗು ಸುಧೀರ್ ಚೌಧರಿ ಫೋಟೋ ಇರುವ ಪೋಸ್ಟರ್ ಅದು. ಈ ಟ್ವೀಟ್ ಅನ್ನು ಸ್ವತಃ ಸುಧೀರ್ ಕೂಡ ಶೇರ್ ಮಾಡಿಕೊಂಡಿದ್ದರು.  

ಆದರೆ ಈ ಬಾರಿ ಪೋಸ್ಟರ್ ನಲ್ಲಿರುವ ಶೀರ್ಷಿಕೆ " ಇನ್ಸಾನ್ ಮೇ ಸುವ್ವರ್ ಕಾ ದಿಲ್  ( ಮನುಷ್ಯನಲ್ಲಿ ಹಂದಿಯ ಹೃದಯ ) " ಜೊತೆ ಸುಧೀರ್ ಫೋಟೋ ಇದ್ದಿದ್ದು ವ್ಯಾಪಕ ತಮಾಷೆ ಹಾಗು ಗೇಲಿಗೆ ಕಾರಣವಾಗಿದೆ. ಜನರು ಬಗೆಬಗೆಯ ತಮಾಷೆ ಕಮೆಂಟ್ ಹಾಗು ಜೋಕ್ ಜೊತೆ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. 

ಸಾಲದ್ದಕ್ಕೆ ಪೋಸ್ಟರ್ ಅನ್ನು ಶೇರ್ ಮಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರು ಇದೇನು ನಿಜವೇ ಎಂದು ಕುಟುಕಿದರು.

ಅಮೇರಿಕಾದ ವ್ಯಕ್ತಿಯೊಬ್ಬ ಇತ್ತೀಚಿಗೆ ಅನುವಂಶೀಯವಾಗಿ ಮಾರ್ಪಡಿಸಲಾದ ಹಂದಿಯ ಹೃದಯ ಕಸಿ ಮಾಡಿಸಿಕೊಂಡ ವಿಶ್ವದ ಮೊದಲ ಮನುಷ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಲು ಹೊರಟಿದ್ದರು ಸುಧೀರ್ ಚೌಧರಿ. ಆದರೆ ಶೀರ್ಷಿಕೆ ಮತ್ತು ಅವರ  ಫೋಟೋ ಜೊತೆ ಸೇರುವಾಗ ಜನರಿಗೆ ತಮಾಷೆಯಾಗಿ ಕಂಡಿದ್ದು ಅವರಿಗೆ ದುಬಾರಿಯಾಗಿದೆ.

Your favourite show DNA is Live on Twitter now. Stay connected wherever you are.
काशी में मोदी,अयोध्या में योगी ? https://t.co/SwYG3E4NtI

— Sudhir Chaudhary (@sudhirchaudhary) January 12, 2022

Is this for real? pic.twitter.com/cIQP9wUjAD

— Srinivas BV (@srinivasiyc) January 11, 2022

Never expected this pic.twitter.com/NmmXE9pmB8

— Joy (@Joydas) January 11, 2022

Big News Coming in :
Zee News has deleted the tweet. It has said that the tweet will be reposted once respected Zubair sir gets transplanted with a pig 's heart. https://t.co/iH44iTOYvK pic.twitter.com/y4kaq43DL8

— Mohmad Chubair Sinha (@ChubairMohmad) January 11, 2022

ईमानदार pic.twitter.com/q9AN3AuzJG

— Surya Pratap Singh IAS Rtd. (@suryapsingh_IAS) January 11, 2022

Godi media anchor Tihari Sudhir conducted a DNA test on himself and found a pig's heart in him. #GodiModiFonoFail #GodiMedia pic.twitter.com/MYwViCFx1l

— Gangaram Raju (@gangaram_raju) January 11, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X