Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ ಹೊತ್ತಿನ ಹೊತ್ತಿಗೆ
  5. ಯೋಧನ ಮಡದಿಯ ಅನುಭವ ಕಥನ

ಯೋಧನ ಮಡದಿಯ ಅನುಭವ ಕಥನ

ಬಿ. ಗಣಪತಿಬಿ. ಗಣಪತಿ14 Jan 2022 10:49 AM IST
share
ಯೋಧನ ಮಡದಿಯ ಅನುಭವ ಕಥನ

ಸೈನಿಕನ ಪತ್ನಿಯಾದ ಎಸ್. ಭಾಗ್ಯ ತನ್ನ ಭಾವಬಂಧುರತೆಯ ಎಲ್ಲಾ ಪದರುಗಳನ್ನೂ ನಿರ್ಮಲ ಚಿತ್ರ ನಿರ್ವ್ಯಾಮೋಹ ಚಿತ್ತದಿಂದ ಹೊರಗೆಡಹಿದ್ದಾರೆ. ಗಂಡನಿಲ್ಲದ ನೀರವತೆಯ ಚಿತ್ರಗಳು, ಗಂಡ ಆಗಾಗ ಬರುವ ಸಂಭ್ರಮದ ಚಿತ್ರಗಳು, ಗಂಡನಿಲ್ಲದ ದಿನಗಳಲ್ಲಿ ಅತ್ತೆ-ಮಾವ ಅದರಲ್ಲೂ ಅತ್ತೆ ಎಂಬ ಸ್ವಜಾತೀಯ ಖಳನಾಯಕಿಯ ಬಗ್ಗೆಯೂ ತೆರೆದಿಡುವ ದಿಟ್ಟತನ ಮೆರೆದಿದ್ದಾರೆ. ಒಬ್ಬ ಸೈನಿಕನ ಹೆಂಡತಿ ಹೊರಗಡೆ ಗಂಡ ದೇಶಸೇವೆಗೆ ಹೋರಾಡಿದರೆ ಅವನ ಪತ್ನಿ ಅವನಿಲ್ಲದ ಅವನದ್ದೇ ಕುಟುಂಬದಲ್ಲಿ ಅವನ ಹೆತ್ತವರ ವಿಕ್ಷಿಪ್ತವೂ, ಅಮಾನುಷವೂ, ಕ್ರೂರವೂ ಆದ ಮನೋಭಾವದೊಂದಿಗೆ ಹೇಗೆ ನಿತ್ಯವೂ ಹೋರಾಡಬೇಕಾಗುತ್ತದೆ ಅನ್ನುವುದನ್ನೂ ಬಹಳ ತಾರ್ಕಿಕವಾಗಿ, ನಾಜೂಕಾಗಿ ತೆರೆದಿಟ್ಟಿದ್ದಾರೆ.

ಈ ಕಿರುಹೊತ್ತಿಗೆ ಒಂದು ಕೃತಿಯಾಗಿ ಎಷ್ಟು ಸಾಫಲ್ಯ ಪಡೆದಿದೆ ಅನ್ನುವ ಪ್ರಶ್ನೆ ಎದುರಾದಾಗ ಇಲ್ಲಿನ ಭಾಷೆ, ಆ ಭಾಷೆ ಅಭಿವ್ಯಕ್ತಿಯಲ್ಲಿ ಹರಿದು ಹರಳುಗಟ್ಟಿದ ಪರಿ, ಅನುಭವ ಕೃತಿಯಾಗುವಲ್ಲಿನ ಬಂಧ, ಒಬ್ಬ ಸೈನಿಕನ ಹೆಂಡತಿಯ ಒಡಲ ಆ ಒಂಟಿತನದ ನೆಲೆಯ ಒಟ್ಟು ಅಭಿವ್ಯಕ್ತಿಯ ಆರ್ದ್ರತೆ ಇವೆಲ್ಲವನ್ನೂ ದೃಷ್ಟಿಯಲ್ಲಿ ನೋಡಿದರೆ ‘ವೈಫ್ ಆಫ್ ಸೋಲ್ಜರ್’ ಮೊದಲ ದರ್ಜೆಯ ಕೃತಿಯಲ್ಲಿ ಶ್ರೇಷ್ಠ ಕೃತಿಯಲ್ಲ. ಉದ್ಧಾಮವೂ ಆಗಲಾರದು. ಆದರೆ ಒಬ್ಬ ಸಾಮಾನ್ಯ ಗೃಹಿಣಿ, ಬರವಣಿಗೆ ತನ್ನ ವೃತ್ತಿ ಬಿಡಿ ಹವ್ಯಾಸವೂ ಅಲ್ಲದ ದಿಢೀರ್ ಲೇಖಕಿಯೊಬ್ಬಳ ತೊದಲು, ಚೊಚ್ಚಲ ಕೃತಿಯಿದು ಎಂಬ ಪರಿವೆ, ಪರಿಜ್ಞಾನದಲ್ಲಿ ನೋಡಿದರೆ, ಪರಿಭಾವಿಸಿದರೆ ನಿಜಕ್ಕೂ ಯಾವುದೇ ಕನ್ನಡದ ಮಹತ್ವದ ಲೇಖಕರ ಕೃತಿಗಳಿ ಗಿಂತ ಈ ಕೃತಿ ನನಗೆ ಮುಖ್ಯವಾಗಿ ಮೇಲ್ಮಟ್ಟದ್ದಾಗಿ ಕಾಣಿಸುತ್ತದೆ.

ಪುಸ್ತಕ: ವೈಫ್ ಆಫ್ ಸೋಲ್ಜರ್‌ಲೇಖಕರು: ಎಸ್. ಭಾಗ್ಯ

ಮುಖಬೆಲೆ: 80 ರೂ. ಪ್ರಕಾಶಕರು: ಕೆಗ್ಗೆರೆ ಪ್ರಕಾಶನ, ನಂ:15/375, ಸ್ನೇಹ ಕಾರಂಜಿ, ಕೆಂಪೇಗೌಡ ನಗರ, 1ನೇ ಮೈನ್, 8ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ವಿಶ್ವನೀದಂ ಅಂಚೆ, ಬೆಂಗಳೂರು-560 091

share
ಬಿ. ಗಣಪತಿ
ಬಿ. ಗಣಪತಿ
Next Story
X