ಯುವ ಜನತಾದಳ ದ.ಕ.ಜಿಲ್ಲೆ ವತಿಯಿಂದ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

ಮಂಗಳೂರು : ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯಕ್ತ ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನಗರದಲ್ಲಿರುವ ಹಲವು ನಿರಾಸಕ್ತರಿಗೆ ಇಂದು ಆಹಾರ ನೀಡಿ ಆಚರಿಸಲಾಯಿತು.
ಈ ಸಂದರ್ಭ ಯುವ ಜನತಾದಳ ರಾಜ್ಯ ನಾಯಕ ಫೈಝಲ್ ರಹ್ಮಾನ್, ಜಿಲ್ಲಾ ನಾಯಕರು ಆಸಿಫ್ ಕುದ್ರೋಳಿ, ರತೀಶ್ ಕರ್ಕೇರ, ಫ್ರಾನ್ಸಿಸ್, ಸವಾಝ್ ಬಂಟ್ವಾಳ, ಸುಮಿತ್ ಸುವರ್ಣ, ರಾಶ್ ಬ್ಯಾರಿ, ನಝೀರ್ ಖಂದಕ್, ರೋಹಿತ್, ತಮೀಮ್ ಕುತ್ತಾರ್, ಅರಾಫತ್ ಹಾಗು ಇತರರು ಉಪಸ್ಥಿತರಿದ್ದರು.
Next Story