ಕುಂದಾಪುರ, ಜ.28: ಕುಂದಾಪುರ ಜಮಾಅತಿನ ಮಾಜಿ ಸದಸ್ಯ, ಸಮಾಜದ ಹಿರಿಯ ಧುರೀಣ, ಉದ್ಯಮಿ, ಇಲ್ಲಿನ ಕಲ್ಯಾಣ ಸ್ವಾಮಿ ರಸ್ತೆ ನಿವಾಸಿ ಅಬ್ದುಲ್ ಕರೀಮ್ (84) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪುರ, ಜ.28: ಕುಂದಾಪುರ ಜಮಾಅತಿನ ಮಾಜಿ ಸದಸ್ಯ, ಸಮಾಜದ ಹಿರಿಯ ಧುರೀಣ, ಉದ್ಯಮಿ, ಇಲ್ಲಿನ ಕಲ್ಯಾಣ ಸ್ವಾಮಿ ರಸ್ತೆ ನಿವಾಸಿ ಅಬ್ದುಲ್ ಕರೀಮ್ (84) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.