Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕೆಮ್ತೂರು ತುಳು ನಾಟಕ ಸ್ಪರ್ಧೆ:...

ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಸೊರದಾಂತಿ ನಲಿಕೆ’ ಪ್ರಥಮ

ವಾರ್ತಾಭಾರತಿವಾರ್ತಾಭಾರತಿ3 Feb 2022 9:16 PM IST
share
ಕೆಮ್ತೂರು ತುಳು ನಾಟಕ ಸ್ಪರ್ಧೆ: ‘ಸೊರದಾಂತಿ ನಲಿಕೆ’ ಪ್ರಥಮ

ಉಡುಪಿ, ಫೆ.3: ತುಳುಕೂಟ ಉಡುಪಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಏಳು ದಿನಗಳ ಕಾಲ ನಡೆದ ದಿ.ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮರಣಾರ್ಥ 20ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಸಂಗಮ ಕಲಾವಿದೆರ್ ಮಣಿಪಾಲ ತಂಡದ ‘ಸೊರದಾಂತಿ ನಲಿಕೆ’ ನಾಟಕ 20ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಸುಮನಸಾ ಕೊಡವೂರು ತಂಡದ ‘ಕಾಪ’ ನಾಟಕ 15ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ದ್ವಿತೀಯ ಮತ್ತು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ‘ಈದಿ’ ನಾಟಕ 10ಸಾವಿರ ರೂ. ನಗದು, ಶಾಶ್ವತ ಫಲಕ ಸಹಿತ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಶ್ರೇಷ್ಠ ನಿರ್ದೇಶಕ ಪ್ರಶಸ್ತಿ: ಪ್ರ-‘ಸೊರದಾಂತಿ ನಲಿಕೆ’ಯ ನಿರ್ದೇಶಕ ಭುವನ್ ಮಣಿಪಾಲ್, ದ್ವಿ-ಕಾಪ ನಿರ್ದೇಶಕ ದಿವಾಕರ್ ಕಟೀಲ್, ತೃ-ಈದಿ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ. ಶ್ರೇಷ್ಠ ರಂಗಪರಿಕರ/ಪ್ರಸಾಧನ ಪ್ರಶಸ್ತಿ: ಪ್ರ-ಸಂಗಮ ಕಲಾವಿದೆರ್, ದ್ವಿ-ಸುಮನಸಾ ಕೊಡವೂರು, ತೃ- ಭೂಮಿಗೀತ ಸಾಂಸ್ಕೃತಿಕ ವೇದಿಕೆ. ಶ್ರೇಷ್ಠ ಬೆಳಕು ಪ್ರಶಸ್ತಿ: ಪ್ರ-ರಾಜು ಮಣಿಪಾಲ (ಸಂಗಮ ಕಲಾವಿದೆರ್), ದ್ವಿ-ವಿಕಾಸ್ ಕಲಾಕುಲ್ ಮಂಗಳೂರು(ಭೂಮಿಗೀತ ಪಟ್ಲ), ತೃ- ಪ್ರವೀಣ್ ಜಿ.ಕೊಡವೂರು(ಸುಮನಸಾ ಕೊಡವೂರು).

ಶ್ರೇಷ್ಠ ಸಂಗೀತ ಪ್ರಶಸ್ತಿ: ಪ್ರ-ದಿವಾಕರ್ ಕಟೀಲ್(ಸುಮನಸಾ), ದ್ವಿ- ವಾಸುದೇವ ಗಂಗೇರ ಕುಂದಾಪುರ(ಭೂಮಿಗೀತ), ತೃ-ಮೇಘನಾ ಕುಂದಾಪುರ (ಚಿನ್ಮಯಿ ವಿ.ಭಟ್ ಜರ್ನಿ ಥೇಟರ್ ಗ್ರೂಪ್ ಮಂಗಳೂರು). ಶ್ರೇಷ್ಠ ನಟ ಪ್ರಶಸ್ತಿ: ಪ್ರ-ಪ್ರವೀಣ್‌ಚಂದ್ರ ತೋನ್ಸೆ(ಸುಮನಸಾ), ದ್ವಿ-ಸುನಿಲ್ ಪಲ್ಲಮಜಲು (ಜರ್ನಿ ಥೇಟರ್), ತೃ-ಜೀವನ್ ಕುಮಾರ್ (ಸುಮನಸಾ). ಶ್ರೇಷ್ಠ ನಟಿ ಪ್ರಶಸ್ತಿ: ಪ್ರ- ಚಂದ್ರಕಲಾ ರಾವ್ ಕದಿಕೆ(ಕರಾವಳಿ ಕಲಾವಿದರು ಮಲ್ಪೆತಂಡದ ಗಾವುದ ಪುಂಚ ನಾಟಕದ ಸಂಧ್ಯಾ), ದ್ವಿ-ವೀಣಾ ಸೊರದಾಂತಿ (ಮಣಿಪಾಲ ಸಂಗಮ ಕಲಾವಿದೆರ್ ನಲಿಕೆ ನಾಟಕದ ಪ್ರೇಮಾ), ೃ- ಸಹನಾ (ಈದಿ ನಾಟಕದ ಜರೀನಾ).

ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ರಾಘವೇಂದ್ರ ರಾವ್ ಕಟಪಾಡಿ(ರಂಜನಾ ಕಲಾವಿದರು ಕಟಪಾಡಿ ತಂಡದ ಕಮಲಿ ನಾಟಕದ ಜಯವಂತ್, ಸಂತೋಷ್ ಶೆಟ್ಟಿ ಹಿರಿಯಡ್ಕ(ಸೊರದಾಂತಿ ನಲಿಕೆ ನಾಟಕದ ಗುರು), ಅನೀಶ್ ಪ್ರಸಾದ್(ಸೊರದಾಂತಿ ನಲಿಕೆ ನಾಟಕದ ಭೀಮ), ಬಾಲಕೃಷ್ಣ ಕೊಡವೂರು(ನವಸುಮ ರಂಗಮಂಚ ಕೊಡವೂರು ತಂಡದ ಆಣ್ ಸುರ್ಪೊ ದುಲಯಿದ ಪೊಣ್ಣ ಕಣ್ಣ್ ನಾಟಕದ ಸಿಕಂಡಿ), ನಾಗರಾಜ ವರ್ಕಾಡಿ(ಗಾವುದ ಪುಂಚ ನಾಟಕದ ಅಪ್ಪಣ್ಣ ಜೋಯಿಸರು), ಅಕ್ಷತ್ ಅಮೀನ್(ಕಾಪ ನಾಟಕದ ಗಿರಿ), ಸುನೀತಾ ಎಕ್ಕೂರು(ಜರ್ನಿ ಥೇಟರ್ ಗ್ರೂಪ್‌ನ ಆದಿ ಅಳವುದ ಸಾದಿ ನಾಟಕದ ತಾಂಕಿನ ಅಪ್ಪೆ), ಶಶಿಪ್ರಭಾ ವಿವೇಕಾನಂದ(ಕಲಾವಿದರು ಕಟಪಾಡಿ ತಂಡದ ಕಮಲಿ ನಾಟಕದ ಸರಿತಾ ರಂಜನಾ), ಭಾರ್ಗವಿ(ಈದಿ ನಾಟಕದ ರೋಶನಿ).

ಸ್ಪರ್ಧೆ ತೀರ್ಪುಗಾರರಾಗಿ ರಂಗಕರ್ಮಿಗಳಾದ ಡಾ.ಪಿ.ಬಿ.ಪ್ರಸನ್ನ ಉಡುಪಿ, ಡಾ.ಭರತ್ ಕುಮಾರ್ ಪೊಲಿಪು ಮುಂಬಯಿ, ರಾಮ್ ಶೆಟ್ಟಿ ಹಾರಾಡಿ ಸಹಕರಿಸಿದ್ದರು. ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.20ರಂದು ಸಂಜೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದ್ದು, ಅಂದು ಪ್ರಥಮ ಪ್ರಶಸ್ತಿ ವಿಜೇತ ಸೊರದಾಂತಿ ನಲಿಕೆ ನಾಟಕದ ಮರುಪ್ರದರ್ಶನ ಆಯೋಜಿಸಲಾಗಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಸ್ಫರ್ಧೆಯ ಸಂಚಾಲಕ ಬಿ.ಪ್ರಭಾಕರ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X