ಉಳ್ಳಾಲ ಉರೂಸ್ : ಫೆ.11ರ ಕಾರ್ಯಕ್ರಮ
ಉಳ್ಳಾಲ : ಉರೂಸ್ ಪ್ರಯುಕ್ತ ಫೆ.11ರ ಕಾರ್ಯಗಳು ನಡೆಯಲಿವೆ. ಫೆ.11ರಂದು ಮಗ್ರಿಬ್ ನಮಾಝಿನ ಬಳಿಕ ದುಆ ಆಶಿರ್ವಚನ ಸಯ್ಯಿದ್ ಜಮಲುಲೈಲಿ ಮದನಿ ಕಾಜೂರ್ ತಂಙಳ್ (ಗೌರವಾಧ್ಯಕ್ಷರು, ಮದನೀಸ್ ಅಸೋಸಿಯೇಷನ್)
ಪ್ರಭಾಷಣ : ಕೆ,ಎಂ ಖಾಸಿಂ ದಾರಿಮಿ ಸವಣೂರು (ಮುದರ್ರಿಸರು, ಕೇಂದ್ರ ಜುಮಾ ಮಸೀದಿ ನಂದಾವರ )
ಮುಖ್ಯ ಪ್ರಭಾಷಣ : ಕೆ.ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ (ಖತೀಬರು, ಜುಮಾ ಮಸೀದಿ ವಲಚ್ಚಿಲ್)
ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ (ದಕ್ಷಿಣ ಕನ್ನಡ ಜಿಲ್ಲಾ ಖಾಝಿ), ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ (ಉಡುಪಿ ಖಾಝಿ),
ಯು.ಕೆ ಮೋನು ಕಣಚೂರು (ಮಾಜಿ ಅಧ್ಯಕ್ಷರು, ಸಯ್ಯಿದ್ ಮದನಿ ದರ್ಗಾ, ಉಳ್ಳಾಲ, ಎಂ.ಡಿ ಕಣಚೂರು ಅಕಾಡಮಿ), ಹಾಜಿ ಎನ್.ಎಮ್ ಬಶೀರ್ (ಮಾಜಿ ಅಧ್ಯಕ್ಷರು, ಸಯ್ಯಿದ್ ಮದನಿ ದರ್ಗಾ, ಉಳ್ಳಾಲ, ಎಂ.ಡಿ ಕಣಚೂರು ಅಕಾಡಮಿ), ಹಾಜಿ ಎನ್.ಎಮ್ ಬಶೀರ್, ಹಾಜಿ ಬಿ.ಎಮ್ ಮೊೈದೀನ್ ಬಾವ, ರಮಾನಾಥ ರೈ (ಮಾಜಿ ಸಚಿವರು), ವೇದವ್ಯಾಸ ಕಾಮತ್ (ಶಾಸಕರು, ಮಂಗಳೂರು ನಗರ ದಕ್ಷಿಣ), ಹಾಜಿ ಯು. ಎಸ್ ಹಂಝ (ಮಾಜಿ ಅಧ್ಯಕ್ಷರು, ಸಯ್ಯಿದ್ ಮದನಿ ದರ್ಗಾ, ಉಳ್ಳಾಲ), ಕೆ.ಎಸ್ ಮುಹಮ್ಮದ್ ಮಸೂದ್ (ಮಾಜಿ ಎಂ.ಎಲ್.ಸಿ), ಹಾಜಿ ಅಬ್ದುಲ್ ಲತೀಫ್ (ರಾಜೆಶ್ ಬೀಡಿ ಕಣ್ಣೂರು), ಹಾಜಿ ಎಸ್.ಕೆ ಖಾದರ್ ಮುಡಿಪು (ಎಸ್.ಕೆ ಟಿಂಬರ್ ಮುಡಿಪು), ಹಾಜಿ ಏಶ್ಯನ್ ಬಾವ ದೇರಳಕಟ್ಟೆ (ಉದ್ಯಮಿ), ಹಾಜಿ ಅಬ್ದುಲ್ ಖಾದರ್ ಉಜಿರೆ ಬೊಟ್ಟು (ಉದ್ಯಮಿ), ಹಾಜಿ ಶೌಕತ್ ದೇರಳಕಟ್ಟೆ (ಉದ್ಯಮಿ), ಹಾಜಿ ಅಬ್ದುಲ್ ರಝಾಕ್ ಅಜ್ಮೀರ್ (ಉದ್ಯಮಿ), ಎ.ಪಿ ಇಸ್ಮಾಯಿಲ್ ಅಡ್ಯಾರ್ ಪದವು (ಎಸ್.ಎಮ್.ಎ ಜಿಲ್ಲಾ ಅಧಕ್ಷರು), ಹಾಜಿ ಹಮಿದ್ ಕೊಡುಂಗೈ (ಎಸ್.ಎಮ್.ಎ ರಾಜ್ಯ ಅಧ್ಯಕ್ಷರು), ಹಾಜಿ ಅಬ್ದುಲ್ ರಹ್ಮಾನ್ ಅದ್ದ ಹಾಜಿ ಕೊಪ್ಪಳ (ಉದ್ಯಮಿ), ಹಾಜಿ ಅಬ್ದುಲ್ ರಹ್ಮಾನ್ ಚೆರಮೋನು ಕೊಪ್ಪಳ (ಉದ್ಯಮಿ), ಹಾಜಿ ಸುಲೈಮಾನ್ ನಾರ್ಶ (ಸಿಂಗಾರಿ ಬೀಡಿ), ಹಾಜಿ ಮುತ್ತಲಿಬ್ ನಾರ್ಶ (ಉದ್ಯಮಿ), ಹಾಜಿ ಕೆ.ಬಿ ಕಾಸಿಂ ಮಿತ್ತೂರು (ಉದ್ಯಮಿ) ಯು.ಕೆ.ಮೋನ್ ಇಸ್ಮಾಯಿಲ್ ( ಉಪಾಧ್ಯಕ್ಷರು, ದರ್ಗಾ ಸಮಿತಿ ಉಳ್ಳಾಲ), ಹಾಜಿ ಬಾವ ಮುಹಮ್ಮದ್ (ಉಪಾಧ್ಯಕ್ಷರು, ದರ್ಗಾ ಸಮಿತಿ ಉಳ್ಳಾಲ), ಯು.ಕೆ ಇಲ್ಯಾಸ್ (ಕೋಶಾಧಿಕಾರಿ, ದರ್ಗಾ ಸಮಿತಿ ಉಳ್ಳಾಲ) ಯು.ಟಿ ಇಲ್ಯಾಸ್ (ಲೆಕ್ಕ ಪರಿಶೋಧಕರು, ದರ್ಗಾ ಸಮಿತಿ ಉಳ್ಳಾಲ), ನೌಷಾದ್ ಅಲಿ ( ಜೊತೆ ಕಾರ್ಯದರ್ಶಿ, ದರ್ಗಾ ಸಮಿತಿ ಉಳ್ಳಾಲ), ಅಝಾದ್ ಇಸ್ಮಾಯಿಲ್ (ಉಪಾಧ್ಯಕ್ಷರು, ದರ್ಗಾ ಸಮಿತಿ ಉಳ್ಳಾಲ), ಹಾಜಿ ಯು.ಕೆ ಅಬ್ಬಾಸ್ (ಅಧ್ಯಕ್ಷರು, ಕೋಟೆಪುರ ಜುಮಾ ಮಸೀದಿ), ಫಾರೂಕ್ ಉಳ್ಳಾಲ ( ಮಾಜಿ ಕೌನ್ಸಿಲರ್ ಉಳ್ಳಾಲ ನಗರ ಸಭೆ), ಹಾಜಿ ಯೂಸುಫ್ ವೊಕ್ಟರ್ (ಅಧ್ಯಕ್ಷರು, ಹೈದರಾಲಿ ಜುಮಾ ಮಸೀದಿ), ಹಾಜಿ ಇಕ್ಬಾಲ್ (ಅಧ್ಯಕ್ಷರು, ಕುಂಪಲ ಜುಮಾ ಮಸೀದಿ) ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.