Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ರಾಷ್ಟ್ರಮಟ್ಟದ ಮಂಗಳಾ ಕಪ್...

ಮಂಗಳೂರು: ರಾಷ್ಟ್ರಮಟ್ಟದ ಮಂಗಳಾ ಕಪ್ ಬ್ಯಾಡ್ಮಿಂಟನ್ ಹಬ್ಬ ಸಂಪನ್ನ

ವಾರ್ತಾಭಾರತಿವಾರ್ತಾಭಾರತಿ6 March 2022 9:54 PM IST
share
ಮಂಗಳೂರು: ರಾಷ್ಟ್ರಮಟ್ಟದ ಮಂಗಳಾ ಕಪ್ ಬ್ಯಾಡ್ಮಿಂಟನ್ ಹಬ್ಬ ಸಂಪನ್ನ

ಮಂಗಳೂರು, ಮಾ.6: ನಗರದ ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಯೋಜಿಸಿದ್ದ ಕಳೆದ ಮೂರು ದಿನಗಳಿಂದ ನಗರದ ಯು.ಎಸ್.ಮಲ್ಯ, ಗೋಲ್ಡನ್ ಶಟ್ಲ್ ಅಕಾಡಮಿ, ಕೆಎಂಸಿಯ ಮರೀನಾ ಕ್ರೀಡಾಂಗಣಗಳಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳ 825 ಕ್ರೀಡಾಪಟುಗಳು 20ಕ್ಕೂ ಅಧಿಕ ವಿಭಾಗಗಳಲ್ಲಿ ಭಾಗವಹಿಸಿದ್ದ ಮಂಗಳಾ ಕಪ್-2022 ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನ್‌ಮೆಂಟ್ ರವಿವಾರ ರಾತ್ರಿ ಸಂಪನ್ನಗೊಂಡಿತು.

ನಗರದ ಯು.ಎಸ್. ಮಲ್ಯ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಕ್ಕ ಗ್ರೂಪ್‌ನ ಆಡಳಿತ ನಿರ್ದೇಶಕ ಕೆ. ಮುಹಮ್ಮದ್ ಹಾರಿಶ್ ಮಾತನಾಡಿ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ರಾಷ್ಟ್ರಮಟ್ಟದ ಪಂದ್ಯಾಟ ಆಯೋಜಿಸಿದ್ದರಿಂದ ಬ್ಯಾಡ್ಮಿಂಟನ್‌ಗೆ ಹೊಸ ಜೀವ ಸಿಕ್ಕಿದಂತಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ನೀಡಿದಂತಾಗಿದೆ ಎಂದರು.

ಈ ಸಂದರ್ಭ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿ ಐವಾನ್ ಪತ್ರಾವೋ,ಎಂಆರ್‌ಪಿಎಲ್ ಎಚ್‌ಆರ್ ವಿಭಾಗ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು ವಂದಿಸಿದರು. ಆಡಳಿತ ಸಮಿತಿಯ ಸಲಹೆಗಾರ ಪರಿಮೇಳಝಗನ್ ಪ್ರಶಸ್ತಿ ವಿಜೇತರ ಹೆಸರು ವಾಚಿಸಿದರು. ಸುಮಿತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ವಿಜೇತರ ವಿವರ
ವಿಭಾಗ-13 ಬಾಲಕರ ಸಿಂಗಲ್ಸ್ನಲ್ಲಿ ಸಾಯಿ ಪುಷ್ಕರ್(ಪ್ರ), ಅಮಿತ್ ರಾಜ್ ಎನ್(ದ್ವಿ), ಡಬ್ಬಲ್ಸ್ ನಲ್ಲಿ ಅಮಿತ್ ರಾಜ್ ಎನ್ ಹಾಗೂ ಹಾರ್ದಿಕ್ ದಿವ್ಯಾನ್ಶಿ (ಪ್ರ), ಸಂಭ್ರಮ್ ಹಾಗೂ ಶ್ಯಾಮ್ (ದ್ವಿ), 13ರ ಬಾಲಕಿಯ ವಿಭಾಗದಲ್ಲಿ ರಿದಿಮಾ (ಪ್ರ), ಈಶಿಕಾ(ದ್ವಿ), ಡಬ್ಬಲ್ಸ್ ವಿಭಾಗದಲ್ಲಿ ಅಮೃತಾ, ರಿದಿಮಾ(ಪ್ರ), ಐಕ್ಯಾ ಶೆಟ್ಟಿ, ಕಾಶ್ವಿ ಬನ್ಸಾಲ್ (ದ್ವಿ), 16ರ ವಿಭಾಗದ ಬಾಲಕರಲ್ಲಿ ಅಭಿಷೇಕ್ (ಪ್ರ), ಎಸ್‌ಪಿ ರೆಡ್ಡಿ (ದ್ವಿ), ಡಬ್ಬಲ್ಸ್ನಲ್ಲಿ ಕ್ಷಿತಿಜ್ ದೀಪಕ್, ಲಕ್ಷ್ ಚೆಂಗಪ್ಪ(ಪ್ರ), ಕ್ರಿಶ್ ಅಂಜನ್ ಹಾಗೂ ಸುಮಿತ್ (ದ್ವಿ), 16ರ ಬಾಲಕಿಯರ ವಿಭಾಗದಲ್ಲಿ ಪ್ರೇರಣಾ (ಪ್ರ), ದೀಪಿಕಾ(ದ್ವಿ),ಡಬ್ಬಲ್ಸ್ನಲ್ಲಿ ದೀಪಿಕಾ, ಶ್ರವಂತಿ (ಪ್ರ), ಗೌರಿ, ಜಾಹ್ನವಿ(ದ್ವಿ) 19ರ ಬಾಲಕರ ವಿಭಾಗದಲ್ಲಿ ಆದಿತ್ಯಾ ದಿವಾಕರ್ (ಪ್ರ), ಲವಾ ಟಿ. ವೇದಕಲ್ (ದ್ವಿ), ಡಬ್ಬಲ್ಸ್ನಲ್ಲಿ ಆದಿತ್ಯ ದಿವಾಕರ್, ಕಿಶಾಲ್ ಗಣಪತಿ (ಪ್ರ), ರೋಬಿನ್ಸ್ ವಿ. ರೋನಿ ಹಾಗೂ ಅಕ್ಷಿತ್ ಎಸ್ (ದ್ವಿ), 19ರ ಬಾಲಕಿಯರ ವಿಭಾಗದಲ್ಲಿ ಗ್ಲೋರಿಯಾ ವಿ.ಎ. (ಪ್ರ), ಪ್ರೇರಣಾ ಶೇಟ್ (ದ್ವಿ), ಡಬ್ಬಲ್ಸ್ನಲ್ಲಿ ಗ್ಯಾನದಾ ಮತ್ತು ಸಾನಿಯಾ (ಪ್ರ), ದೀಪ್ತಾ ಎಸ್ ಮತ್ತು ರಿದುವರ್ಶಿನಿ (ದ್ವಿ), ಪುರುಷರ ಸಿಂಗಲ್ಸ್ ಡ್ಯಾನಿಯಲ್ ಫರೀದ್ (ಪ್ರ), ಪ್ರಥ್ವಿ ಕೆ. ರಾಯ್ (ದ್ವಿ), ಪುರುಷರ ಡಬ್ಬಲ್ಸ್ ನಲ್ಲಿ ಪ್ರಕಾಶ್‌ರಾಜ್ ಹಾಗೂ ಕುಶಾಲ್ ರಾಜ್ (ಪ್ರ), ಪ್ರಥ್ವಿ ರಾಯ್ ಮತ್ತು ಶಶಾಂಕ್(ದ್ವಿ), ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರೇರಣಾ ಶೇಟ್(ಪ್ರ), ಗ್ಲೋರಿಯಾ(ದ್ವಿ), ಮಹಿಳೆಯರ ಡಬ್ಬಲ್ಸ್ ಓಪನ್‌ನಲ್ಲಿ ಗ್ಯಾನದಾ ಮತ್ತು ಸಾನಿಯಾ (ಪ್ರ), ಅನುಷಾ ಮತ್ತು ಯುವಶ್ರೀ (ದ್ವಿ), ಮಿಕ್ಸೆಡ್ ಡಬ್ಬಲ್ನಲ್ಲಿ ಅನುಷಾ ಮತ್ತು ಲೋಕೇಶ್ ವಿಶ್ವನಾಥ್ (ಪ್ರ), ಗ್ಯಾನದಾ ಮತ್ತು ನಝೀರ್ (ದ್ವಿ), ಮಹಿಳೆಯರ ಡಬ್ಬಲ್ಸ್ 30 ಪ್ಲಸ್‌ನಲ್ಲಿ ನಿಶ್ಚಿತಾ ಮತ್ತು ವರ್ಷಾ (ಪ್ರ), ಲಕ್ಷ್ಮಿ ಮತ್ತು ದೀಪ್ತಿ ಶೆಟ್ಟಿ (ದ್ವಿ), ಪುರುಷರ ಡಬ್ಬಲ್ಸ್ 35 ಪ್ಲಸ್‌ನಲ್ಲಿ ಗೋಪಿನಾಥ್ ಮತ್ತು ರಿಯಾಝ್ ಅಹ್ಮದ್ (ಪ್ರ), ರಾಘವನ್ ಪಿ ಮತ್ತು ಸುನಿಲ್ ಗ್ಲ್ಯಾಡ್‌ಸನ್ (ದ್ವಿ), ಪುರುಷರ ಡಬ್ಬಲ್ಸ್ 45 ಪ್ಲಸ್‌ನಲ್ಲಿ ಮಾರ್ಕೋಸ್ ಮತ್ತು ಝೇವಿಯರ್ (ಪ್ರ), ಪಿ. ಕಾರ್ತಿಕ್ ಮತ್ತು ಸೆಂಥಿಲ್ ವೇಲನ್(ದ್ವಿ).ಸ್ಥಾನಿಗಳಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X