Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್...

ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ಗೆ 36 ರ‍್ಯಾಂಕ್

ವಾರ್ತಾಭಾರತಿವಾರ್ತಾಭಾರತಿ9 March 2022 10:49 PM IST
share

ಮಂಗಳೂರು, ಮಾ.9: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು 2016-2020ನೇ ಸಾಲಿನ ದಂತ ವೈದ್ಯಕೀಯ ಪದವಿ (ಬಿಡಿಎಸ್) ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಕಾಲೇಜಿನ 36 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.

ಡಾ.ಶ್ರೇಯಾ ಪ್ರಭು ಬಿಡಿಎಸ್ ವಿಭಾಗದಲ್ಲಿ ಸಮಗ್ರವಾಗಿ 5ನೇ ರ‍್ಯಾಂಕ್, ಒಂದನೇ ಮತ್ತು ಎರಡನೇ ವರ್ಷದ ಬಿಡಿಎಸ್‌ನಲ್ಲಿ ಕ್ರಮವಾಗಿ 4ನೇ ಮತ್ತು 1ನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 1ನೇ, ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 5ನೇ, ಫಾರ್ಮಕಾಲಜಿಯಲ್ಲಿ 1ನೇ, ಪಾಥೋಲ್ಯಾಜಿ ಮತ್ತು ಮೈಕ್ರೋಬಯಾಲಜಿಯಲ್ಲಿ 2ನೇ, ಒಎಂಆರ್‌ನಲ್ಲಿ 2ನೇ, ಪೀಡೋಡಾಂಟಿಕ್ಸ್‌ನಲ್ಲಿ 7ನೇ, ಪೇರಿಯೋಡಾಂಟಿಕ್ಸ್ ನಲ್ಲಿ 7ನೇ ರ‍್ಯಾಂಕ್ ಪಡಿದಿರುತ್ತಾರೆ.

ಡಾ. ಕೃತಿಶ್ರೀ ಬಿಡಿಎಸ್ ವಿಭಾಗದಲ್ಲಿ ಸಮಗ್ರವಾಗಿ 8ನೇ ರ‍್ಯಾಂಕ್, ಎರಡನೇ ಮತ್ತು ನಾಲ್ಕನೇ ವರ್ಷದ ಬಿಡಿಎಸ್‌ನಲ್ಲಿ ಐದನೇ ಮತ್ತು ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 4 ನೇ, ಫಾರ್ಮಕಾಲಜಿಯಲ್ಲಿ 2ನೇ, ಪಾಥೋಲ್ಯಾಜಿ ಮತ್ತು ಮೈಕ್ರೋಬಯಾಲಜಿಯಲ್ಲಿ 4ನೇ, ಡೆಂಟಲ್ ಮೆಟಿರಿಯಲ್‌ನಲ್ಲಿ 9ನೇ, ಪ್ರೀ-ಕ್ಲಿನಿಕ್ ಪ್ರಾಸ್ತೋಡಾಂಟಿಕ್‌ನಲ್ಲಿ 9ನೇ, ಒಎಂಆರ್ ನಲ್ಲಿ 2ನೇ, ಪೀಡೋಡಾಂಟಿಕ್ಸ್‌ನಲ್ಲಿ 10ನೇ, ಆರ್‌ಥೋಡಾಂಟಿಕ್ಸ್‌ನಲ್ಲಿ 6ನೇ, ಪೆರಿಯೋಡಾಂಟಿಕ್ಸ್‌ನಲ್ಲಿ 6ನೇ ಪಿಎಚ್‌ಡಿಯಲ್ಲಿ 9ನೇ ರ‍್ಯಾಂಕ್ ಪಡೆದಿರುತ್ತಾರೆ.

ಡಾ.ಘಾದಾ ಜೆ ಅವರು ಒಂದನೇ ವರ್ಷದ ಬಿಡಿಎಸ್‌ನಲ್ಲಿ ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 3ನೇ, 9ನೇ, ಪ್ರೀ-ಕ್ಲಿನಿಕ್ ಪ್ರಾಸ್ತೋಡಾಂಟಿಕ್ಸ್ ನಲ್ಲಿ 8ನೇ ರ‍್ಯಾಂಕ್ ಪಡೆದಿರುತ್ತಾರೆ.

ಡಾ. ಚೈಥನ್ಯ ಎನ್ ಒಂದನೇ ವರ್ಷದ ಬಿಡಿಎಸ್‌ನಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 6ನೇ, ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 8ನೇ, ಫಾರ್ಮಕಾಲಜಿಯಲ್ಲಿ 3ನೇ, ಡೆಂಟಲ್ ಮೆಟಿರಿಯಲ್‌ನಲ್ಲಿ 9ನೇ, ಆರ್‌ಥೋಡಾಂಟಿಕ್ಸ್ ನಲ್ಲಿ 4ನೇ, ಪೆರಿಯೋಡಾಂಟಿಕ್ಸ್‌ನಲ್ಲಿ 6ನೇ ಮತ್ತು ಓರಲ್ ಸರ್ಜರಿಯಲ್ಲಿ 9ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ನಿವೇದಿತಾ ಎಂ.ಪಿ. ಪೆರಿಯೋಡಾಂಟಿಕ್ಸ್ ನಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಸುಷ್ಮಾತಾ ಡಿ.ಎಸ್. ಜನರಲ್ ಆನಾಟಮಿಯಲ್ಲಿ 6ನೇ ಮತ್ತು ಪೆರಿಯೋಡಾಂಟಿಕ್ಸ್ ನಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಮರಿಯಮ್ ಮಶ್ರೂಫಾ ಒರಲ್ ಸರ್ಜರಿಯಲ್ಲಿ 8ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಜಹಾನಾ ಶೆರಿನ್ ಐ ಎಂ ಫಾರ್ಮಕಾಲಜಿಯಲ್ಲಿ 5ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಮುಹ್ಮದ್ ಒವೈಸ್ ಸಿದ್ದಿಕಿ ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 7ನೇ, ಫಾರ್ಮಕಾಲಜಿಯಲ್ಲಿ 6ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಪಲ್ಲ ಪಾಟೀಲ್ ಫಾರ್ಮಕಾಲಜಿಯಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಅಂಜನಾ ಪ್ರಭಾಕರನ್ ಪ್ರೀ-ಕ್ಲಿನಿಕ್ ಪಾಸ್ತೋಡಾಂಟಿಕ್‌ನಲ್ಲಿ 3ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಸಾಕ್ಷಿ ಬುಲ್ಲಾ ಜನರಲ್ ಆನಾಟಮಿಯಲ್ಲಿ 5ನೇ, ಫಾರ್ಮಕಾಲಜಿಯಲ್ಲಿ 7ನೇ ರ‍್ಯಾಂಕ್ ಪಡೆದಿರುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X