ಮಂಗಳೂರು : ಹಿರಿಯ ಸಾಹಿತಿ ಡಾ.ಪ್ರಭಾಕರ ನೀರ್ಮಾರ್ಗ ಅವರ 27ನೇ ಕೃತಿ ʼಕಣ್ಮಣಿʼ ಕಾದಂಬರಿಯು ತುಳು ಪರಿಷತ್ ವತಿಯಿಂದ ಎ.8ರಂದು ಅಪರಾಹ್ನ 3ಕ್ಕೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು : ಹಿರಿಯ ಸಾಹಿತಿ ಡಾ.ಪ್ರಭಾಕರ ನೀರ್ಮಾರ್ಗ ಅವರ 27ನೇ ಕೃತಿ ʼಕಣ್ಮಣಿʼ ಕಾದಂಬರಿಯು ತುಳು ಪರಿಷತ್ ವತಿಯಿಂದ ಎ.8ರಂದು ಅಪರಾಹ್ನ 3ಕ್ಕೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.