ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಿಟ್ಪಾಡಿ ಚಂದು ಮೈದಾನ ಸಮೀಪದ ನಿವಾಸಿ ಸದಾನಂದ ಪೂಜಾರಿ (47) ಎಂಬವರು ಎ.23ರಂದು ಬೆಳಗ್ಗೆ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚಿಟ್ಪಾಡಿ ಚಂದು ಮೈದಾನ ಸಮೀಪದ ನಿವಾಸಿ ಸದಾನಂದ ಪೂಜಾರಿ (47) ಎಂಬವರು ಎ.23ರಂದು ಬೆಳಗ್ಗೆ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.