ಪಿಎಸ್ ಐ ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ: ಕಾಂಗ್ರೆಸ್ ಆರೋಪ

ಬೆಂಗಳೂರು: PSI ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸೋಮವಾರ ಕೂ ಮಾಡಿರುವ ಕಾಂಗ್ರೆಸ್, ಪಿಎಸ್ ಐ ಅಭ್ಯರ್ಥಿಯಿಂದ ದರ್ಶನ್ ಗೌಡ ಎಂಬ ವ್ಯಕ್ತಿ 80 ಲಕ್ಷ ಪಡೆದಿದ್ದು ಬೆಳಕಿಗೆ ಬಂದಿದೆ, ಆತನನ್ನು ವಿಚಾರಣೆಯಿಂದ ರಕ್ಷಿಸಲಾಗಿದೆ. ಕಾರಣ, ಆತ ಮಂತ್ರಿಯೊಬ್ಬರ ಸಂಬಂಧಿ. ಸಚಿವ ಅಶ್ವತ್ಥ್ ನಾರಾಯಣ ಅವರೇ, ಈ ಬಗ್ಗೆ ತಮಗೆ ಹೆಚ್ಚು ತಿಳಿದಿದೆಯಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Next Story





