Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಕ್ಕಳ ಭವಿಷ್ಯಕ್ಕೆ ಮೌಲಿಕವಾದ ಸುಗಮ ಹಾದಿ...

ಮಕ್ಕಳ ಭವಿಷ್ಯಕ್ಕೆ ಮೌಲಿಕವಾದ ಸುಗಮ ಹಾದಿ ಹುಡುಕುವತ್ತ...

ವಾರ್ತಾಭಾರತಿವಾರ್ತಾಭಾರತಿ24 May 2022 11:46 PM IST
share

ಮಾನ್ಯರೇ,

ಪಠ್ಯ ಪುಸ್ತಕದಲ್ಲಿ ಸಂಘ ಪರಿವಾರದ ಅಜೆಂಡ ನೆಲೆಯೂರಿಸುತ್ತಿರುವ ಹಿನ್ನೆಲೆಯಲ್ಲಿ, ಕೇವಲ ಶೇ. 3 ಬ್ರಾಹ್ಮಣ ಸಮುದಾಯದ ವಿಜೃಂಭಣೆ, ಶೇ. 97 ಹಿಂದೂ ಶೂದ್ರ, ಅತಿ ಶೂದ್ರ, ವಿವಿಧ ಧರ್ಮೀಯ ಅಲ್ಪಸಂಖ್ಯಾತರ ಸಮುದಾಯಗಳ ಅವಗಣನೆಯಿಂದಾಗಿ ಸದರಿ ಪಠ್ಯ ಓದುವ ಮಕ್ಕಳ ಮನಸ್ಸಿನ ಮೇಲೆ ಜಾತಿ ತಾರತಮ್ಯಗಳು, ಧರ್ಮ-ಧರ್ಮಗಳ ನಡುವೆ ಮತೀಯ ದ್ವೇಷ ಬೀರುವ ಪ್ರಭಾವ, ಬ್ರಾಹ್ಮಣ್ಯೀಕರಣವನ್ನೇ ರಾಷ್ಟ್ರೀಯತೆ, ಭಾರತೀಯತೆ ಎಂದೇ ನಂಬುವ ಅಪಾಯ, ಪರೋಕ್ಷವಾಗಿ ಅಸ್ಪೃಶ್ಯತೆಯ ಪ್ರತಿಪಾದನೆ, ಜನಾಂಗೀಯ ಮತ್ತು ಮತೀಯ ದ್ವೇಷ, ಫ್ಯಾಶಿಸಂ ಕಡೆಗೆ ಮಕ್ಕಳು ಒಲವು ತೋರುವಂತಹ ತೀರಾ ಅಪಾಯಗಳಿವೆ. ಇದರೊಂದಿಗೆ ರಾಷ್ಟ್ರಕವಿ ಕುವೆಂಪು, ಭಗತ್ ಸಿಂಗ್, ಎ.ಎನ್. ಮೂರ್ತಿರಾವ್, ಪಿ.ಲಂಕೇಶ್, ದೇವನೂರ ಮಹಾದೇವ ಮುಂತಾದ ರಾಷ್ಟ್ರದ ಮತ್ತು ನಾಡಿನ ಮೇರು ವ್ಯಕ್ತಿತ್ವಗಳನ್ನು ಅವಮಾನಿಸುವಂತಹ ಅನಾಹುತಗಳಿಂದ ಮಕ್ಕಳನ್ನು ಕಾಪಾಡಬೇಕಾದುದು ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯ?
ಈ ದಿಸೆಯಲ್ಲಿ ಅನೇಕ ಮಂದಿ ಪ್ರಜ್ಞಾವಂತರು ದಿನನಿತ್ಯ ಪ್ರತಿಕ್ರಿಯಿಸುತ್ತಿದ್ದಾರೆ, ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಮಾತ್ರ ಈ ಪ್ರತಿರೋಧ ಪ್ರಕಟವಾಗುತ್ತಿವೆ. ಆದರೆ ಬಹುತೇಕ ಬ್ರಾಹ್ಮಣ ದೃಶ್ಯ ಮಾಧ್ಯಮಗಳು ಸಂಘಪರಿವಾರದ ಬ್ರಾಹ್ಮಣ್ಯದ ಹುನ್ನಾರಗಳನ್ನು ಸಮರ್ಥಿಸುತ್ತಾ ಶೂದ್ರಾದಿಶೂದ್ರರನ್ನು ದಿಕ್ಕುತಪ್ಪಿಸುತ್ತಿವೆ.
ಇಡೀ ರಾಜ್ಯಕ್ಕೆ ರಾಜ್ಯವೇ ಕಳವಳ ಪಡಬೇಕಾದ ಕಾಲಘಟ್ಟವಿದು, ಸರಕಾರ ತನ್ನ ಸೂಕ್ಷ್ಮ್ಮತೆಯನ್ನು ಕಳೆದುಕೊಂಡಿರುವುದರಿಂದ ಈ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಸುಮ್ಮನೆ ಕೂರಬೇಕಾದ ಕಾಲವಲ್ಲ, ನಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ ಇಲ್ಲಿ ಅಡಗಿದೆ, ಆದ್ದರಿಂದ ಈ ಮಕ್ಕಳ ತಂದೆತಾಯಿಗಳು, ಬಂಧುಬಳಗದವರು, ರೈತರು, ಕಾರ್ಮಿಕರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ವಕೀಲರು, ರಾಜಕಾರಣಿಗಳು, ವೈದ್ಯರೇ ಮುಂತಾದ ವೃತ್ತಿಪರರು, ನಾಗರಿಕರೆಲ್ಲ ಸೇರಿ ಎಡ, ಬಲ, ಮಧ್ಯಮ ಪಂಥಗಳೆಂದು ಎಣಿಸದೆ ದೊಡ್ಡ ಪ್ರಮಾಣದಲ್ಲಿ ನಮ್ಮ ಪ್ರತಿರೋಧವನ್ನು ದಾಖಲಿಸಿ ಈಗಿರುವ ಜೀವವಿರೋಧಿ ಪಠ್ಯವನ್ನು ಕೈಬಿಡುವಂತೆ ಮಾಡಿ ನಮ್ಮ ಮಕ್ಕಳ ಭವಿಷ್ಯಕ್ಕೆ ಮೌಲಿಕವಾದ ಸುಗಮ ಹಾದಿ ಹಾಕಬೇಕಿದೆ.. ಈ ದಿಸೆಯಲ್ಲಿ ನಾವು ಹೇಗೆ ಸಂಘಟಿತವಾಗಬಹುದು? ಎಂಬುದನ್ನು ಚಿಂತಿಸಿ ನಿಮ್ಮ ಅಭಿಪ್ರಾಯ ನೀಡಬೇಕೆಂದು ಕೋರುತ್ತೇವೆ.

ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಕಲೆಹಾಕಿ, ಯಾವ ದೃಷ್ಟಿಯಿಂದಲೂ ಒಪ್ಪಿತವಲ್ಲದ ಈ ಪರಿಷ್ಕೃತ ಪಠ್ಯಕ್ರಮವನ್ನು ವಿರೋಧಿಸಿ, ಸರಕಾರದ ಮುಂದೆ ಇಡೋಣ. ಒಂದು ತರ್ಕಬದ್ಧವಾದ ಸಂವಾದವನ್ನು ಸರಕಾರದೊಂದಿಗೆ ಆರಂಭಿಸುವಲ್ಲಿ ಹೆಜ್ಜೆ ಇಡೋಣ. ಯೋಚಿಸೋಣ.

- ಸಿ.ಎಸ್. ದ್ವಾರಕಾನಾಥ್, ಕೇಸರಿ ಹರವೂ, ಡಿ.ಎಸ್.ಚೌಗಲೆ, ದಿಲಾವರ್ ರಾಮದುರ್ಗ, ಬೇಲೂರು ರಘುನಂದನ್, ಅನಿಲ್ ಹುಲಿಯಾ, ತಾಯಿ ಲೋಕೇಶ್, ವಿಷ್ಣುಕುಮಾರ್ ಎಸ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X