ಹಿಜಾಬ್ ಗಿಂತ ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯ: ಕಾಂಗ್ರೆಸ್ ಟೀಕೆ
ಬೆಂಗಳೂರು: ಮೊಟ್ಟೆ, ಸೈಕಲ್, ಪುಸ್ತಕ ನೀಡಲು ಯೋಚಿಸದ ಬಿ.ಸಿ ನಾಗೇಶ್ ಶಿಕ್ಷಣ ಸಚಿವರಾಗಿರುವುದು "ಕಳ್ಳನರಿಯೊಂದು ಕಬ್ಬಿನಗದ್ದೆಗೆ ಹೊಕ್ಕಂತಾಗಿದೆ" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಗೆ ದಲಿತರ, ತಳ ಸಮುದಾಯದ, ಬಡವರ ಮಕ್ಕಳು ಶಿಕ್ಷಿತರಾಗುವುದು ಸುತಾರಾಂ ಇಷ್ಟವಿಲ್ಲ. ಹಿಜಾಬ್ ಇರಬಾರದು ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯವಲ್ಲವೇ?' ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: 3 ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆಯಿಲ್ಲ
ಬಿಜೆಪಿಗೆ ದಲಿತರ, ತಳ ಸಮುದಾಯದ, ಬಡವರ ಮಕ್ಕಳು ಶಿಕ್ಷಿತರಾಗುವುದು ಸುತಾರಾಂ ಇಷ್ಟವಿಲ್ಲ.
— Karnataka Congress (@INCKarnataka) May 26, 2022
ಹಿಜಾಬ್ ಇರಬಾರದು ಸಮವಸ್ತ್ರವೇ ಮುಖ್ಯ ಎಂದವರಿಗೆ ಸಮವಸ್ತ್ರ ಕೊಡಲಾಗದಿರುವುದು ನಾಚಿಕೆಗೇಡಿನ ವಿಷಯವಲ್ಲವೇ?
ಮೊಟ್ಟೆ, ಸೈಕಲ್, ಪುಸ್ತಕ ನೀಡಲು ಯೋಚಿಸದ ಬಿ.ಸಿ ನಾಗೇಶ್ ಶಿಕ್ಷಣ ಸಚಿವರಾಗಿರುವುದು
"ಕಳ್ಳನರಿಯೊಂದು ಕಬ್ಬಿನಗದ್ದೆಗೆ ಹೊಕ್ಕಂತಾಗಿದೆ" pic.twitter.com/8pDMEAxv6Z