Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪಠ್ಯ ಪುಸ್ತಕ ಪರಿಷ್ಕರಣೆ |...

ಪಠ್ಯ ಪುಸ್ತಕ ಪರಿಷ್ಕರಣೆ | ಅಜ್ಞಾನ-ಪೂರ್ವಗ್ರಹಗಳೇ ವಿವಾದಕ್ಕೆ ಕಾರಣ: ಡಾ.ಎಚ್.ಸಿ.ಮಹದೇವಪ್ಪ

ವಾರ್ತಾಭಾರತಿವಾರ್ತಾಭಾರತಿ2 Jun 2022 9:00 PM IST
share
ಪಠ್ಯ ಪುಸ್ತಕ ಪರಿಷ್ಕರಣೆ | ಅಜ್ಞಾನ-ಪೂರ್ವಗ್ರಹಗಳೇ ವಿವಾದಕ್ಕೆ ಕಾರಣ: ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು, ಜೂ. 2: ‘ಪ್ರಸ್ತುತ ನಡೆಯುತ್ತಿರುವ ಪಠ್ಯ ಪುಸ್ತಕ ವಿವಾದವನ್ನು ಗಮನಿಸಿದಾಗ ಅಲ್ಲಿಯೂ ಸಮಿತಿಯ ಸದಸ್ಯರ ಅಜ್ಞಾನ ಮತ್ತು ಪೂರ್ವಗ್ರಹಗಳೇ ವಿವಾದಕ್ಕೆ ಕಾರಣವಾಗಿವೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಬಹಳಷ್ಟು ಸಲ ಆರೆಸ್ಸೆಸ್‍ನಲ್ಲಿರುವ ಹೊಸ ಹುಡುಗರಿಗೆ ಕೇಳಿದ್ದೇನೆ, ಆರೆಸ್ಸೆಸ್‍ನಲ್ಲಿ ನಿಮಗೆ ಏನು ಹೇಳಿಕೊಡುತ್ತಾರೆ, ಅಲ್ಲಿನ ಶಾಖೆಗಳಿಗೆ ಏಕೆ ಹೋಗುತ್ತೀರ? ಎಂದು ಆಗ ಅವರಲ್ಲಿ ಬಹಳಷ್ಟು ಜನರು ‘ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ, ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಬೆಳೆಸುತ್ತಾರೆ ಮತ್ತು ದೇಶ ಪ್ರೇಮವನ್ನು ಹೇಳಿಕೊಡುತ್ತಾರೆ, ಅದಕ್ಕಾಗಿಯೇ ನಾವು ಹೋಗುತ್ತೇವೆ' ಎಂದು ಹೇಳಿದರು.

ಅದಕ್ಕೆ ನಾನು ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ ಎಂದು ಹೇಳುತ್ತಾರೆ ಅಂತೀರ, ಮತ್ತೇಕೆ ಅವರು ‘ಪಠ್ಯ ಪುಸ್ತಕ ಸಮಿತಿಯಲ್ಲಿ 100ಕ್ಕೆ ಶೇ.95ರಷ್ಟು ಒಂದೇ ಜಾತಿಯ ಜನರನ್ನು ಆರಿಸಿ ಕೂರಿಸಿದ್ದಾರೆ? ಒಂದೇ ಜಾತಿಗೆ ಸೇರಿದ ಜನರ ಬರಹಗಳನ್ನು ಪಠ್ಯವಾಗಿಸಿದ್ದಾರೆ? ಮತ್ತು ಏಕೆ ಆರೆಸ್ಸೆಸ್‍ನ ಪದಾಧಿಕಾರಿಗಳೆಲ್ಲಾ ಬಹುತೇಕ ಒಂದೇ ಜಾತಿಗೆ ಸೇರಿದ್ದಾರೆ? ಎಂದು ಕೇಳಿದೆ. 

ಜೊತೆಗೆ ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಬೆಳೆಸುತ್ತಾರೆ ಮತ್ತು ದೇಶ ಪ್ರೇಮವನ್ನು ಹೇಳಿಕೊಡುತ್ತಾರೆ ಎಂದು ಹೇಳುತ್ತೀರ, ಸಂತೋಷವೇ, ಆದರೆ, ಏಕೆ ಆರೆಸ್ಸೆಸ್‍ನವರು ನಮಗೆ ರಾಷ್ಟ್ರಧ್ವಜ ಬೇಡ, ಭಗವಾದ್ವಜ ಬೇಕು ಎನ್ನುತ್ತಾರೆ? ದೇಶದ ತ್ರಿವರ್ಣ ಧ್ವಜ ಬೇಡ ಎನ್ನುವುದು ದೇಶಪ್ರೇಮವೇ? ಎಂಬ ನನ್ನ ಸರಳವಾದ ಪ್ರಶ್ನೆಗಳಿಗೆ ಅವರಿನ್ನೂ ಉತ್ತರಿಸಿಲ್ಲ. ಬಹುಶಃ ನನ್ನ ಈ ಪ್ರಶ್ನೆಗಳಿಗೆ ಆರೆಸ್ಸೆಸ್‍ನಲ್ಲಿ ನಾವೆಲ್ಲಾ ಒಂದೇ, ಇಲ್ಲಿ ಯಾವುದೇ ಜಾತಿ ಇಲ್ಲ, ಅಲ್ಲಿ ದೇಶಪ್ರೇಮ ಬೆಳೆಸುತ್ತಾರೆ' ಎಂಬ ಸುಳ್ಳನ್ನು ಹೇಳಿಕೊಡುತ್ತಿರುವ ಆರೆಸ್ಸೆಸ್ ಅಥವಾ ಬಿಜೆಪಿಗರು ಏನಾದರೂ ಉತ್ತರಿಸುತ್ತಾರೋ ಎಂದು ಕಾದಿದ್ದೇನೆ? ನೋಡೋಣ' ಎಂದು ಮಹದೇವಪ್ಪ ತಿಳಿಸಿದ್ದಾರೆ.

ದೇಶದ ತ್ರಿವರ್ಣ ಧ್ವಜ ಬೇಡ ಎನ್ನುವುದು ಯಾವ ಸೀಮೆ ದೇಶಪ್ರೇಮ?

ರಾಷ್ಟ್ರೀಯ ಚಿಹ್ನೆಗಳನ್ನು ಅಗೌರವ ತೋರದಿರುವುದು ದೇಶಪ್ರೇಮವೇ?

ಎಂಬ ನನ್ನ ಸರಳವಾದ ಪ್ರಶ್ನೆಗಳಿಗೆ ಅವರಿನ್ನೂ ಉತ್ತರಿಸಿಲ್ಲ

ನೋಡೋಣ

ಈ ಪ್ರಶ್ನೆಗಳಿಗೆ RSS ನವರು ಉತ್ತರಿಸುತ್ತಾರೋ ಅಥವಾ ಬಿಜೆಪಿಗರು ನವರು ಉತ್ತರಿಸುತ್ತಾರೋ ಎಂದು ಕಾದಿದ್ದೇನೆ?

4/4

— Dr H.C.Mahadevappa (@CMahadevappa) June 2, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X