Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಮಾಂಡ್ ಸೊಭಾಣ್‌ನಿಂದ ತ್ರಿವಳಿ...

ಮಂಗಳೂರು: ಮಾಂಡ್ ಸೊಭಾಣ್‌ನಿಂದ ತ್ರಿವಳಿ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ7 Jun 2022 7:36 PM IST
share
ಮಂಗಳೂರು: ಮಾಂಡ್ ಸೊಭಾಣ್‌ನಿಂದ ತ್ರಿವಳಿ ಕಾರ್ಯಕ್ರಮ

ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿ ೨೪೬ನೇ ಕಾರ್ಯಕ್ರಮ ಫುಲಾಂ ಪಾಕ್ಳ್ಯೊ ತನ್ನ ಕೊಂಕಣಿ ಕಾರ್ಯಗಳ ಸಹಾಯಾರ್ಥ ಆಯೋಜಿಸಿದ್ದ ತೆಂಕೊ ಅಭಿಯಾನ್ ಧನ ಸಂಗ್ರಹ ಅಭಿಯಾನದ ಡ್ರಾ ಮತ್ತು ಗಾಯಕಿ ಲೋರ್ನಾ ಕೊರ್ಡೆರೊ ಅವರಿಗೆ ಜೀವಮಾನ ಸಾಧನ ಪುರಸ್ಕಾರವು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಉದ್ಯಮಿ ರೋಹನ್ ಮೊಂತೇರೊ ಮಹೀಂದ್ರಾ ಎಕ್ಸ್‌ಎಲ್‌ಯು ೩೦೦ ಕಾರಿನ ಡ್ರಾ ನಡೆಸಿದರು. ೧೩೦೧ ನಂಬರಿನ ಕೂಪನ್ ಖರೀದಿಸಿದ್ದ ಗೌರವ ಅತಿಥಿಯಾಗಿ ಭಾಗವಹಿಸಿದ ಸಿಎ ಒಲ್ವಿನ್ ರಾಡ್ರಿಗಸ್ ಅದೃಷ್ಟಶಾಲಿಯಾಗಿ ಹೊರಹೊಮ್ಮಿದರು.

ವೇದಿಕೆಯಲ್ಲಿ ರಿಚರ್ಡ್ ರಾಡ್ರಿಗಸ್, ಮೈಕಲ್ ಡಿಸೋಜ, ಮಾರ್ಟೀನ್ ತಾವ್ರೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಟ್ಯಾನಿ ಆಲ್ವಾರಿಸ್, ಎಲ್ರೊನ್ ರಾಡ್ರಿಗಸ್ ಉಪಸ್ಥಿತರಿದ್ದರು.  ಅರುಣ್‌ರಾಜ್ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ನಿಧನರಾದ ಸಾಹಿತಿ, ಕಲಾವಿದರಾದ ಸಿಜ್ಯೆಸ್ ತಾಕೊಡೆ, ಸುನೀಲ್ ಕ್ರಾಸ್ತಾ ಬಜಾಲ್, ಹ್ಯಾರಿ ಡಿಸೋಜ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತಿಂಗಳ ವೇದಿಕೆ ಕಾರ್ಯಕ್ರಮಕ್ಕೆ ಉದ್ಯಮಿ ಮಾರ್ಟಿನ್ ಆರಾನ್ಹಾ ಚಾಲನೆ ನೀಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ನವ ಕಲಾವಿದರಾದ ಇಶಾನ್ ಫೆರ್ನಾಂಡಿಸ್, ಆವ್ರಿಲ್ ರೆಬೆಲ್ಲೊ, ಒಲಿಂಕಾ ಲೋಬೊ, ಸಲೋನಿ ಸಲ್ಡಾನ್ಹಾ, ಕ್ಯಾಲ್ವಿನಾ ಪಿಂಟೊ, ರೊಯ್ಸ್ಟನ್ ಡಿಸೋಜ, ಕ್ಲಿಯೊನ್ ಡಿಸಿಲ್ವಾ, ಆರ್ವಿನ್ ಸೇಥ್, ಲಯೋನಾ, ರೊನ್ವಿಲ್ ಡಿಸೋಜ, ಐರೆಲ್ ರೇಗೊ, ರೇಹಾ ವಾಸ್, ಲಿಯೊನಾ ಡಿಸೋಜ, ರಿಯಾ ಮೊಂತೇರೊ, ಶೈನಲ್ ಪತ್ರಾವೊ ಹಾಡಿದರು. ಎರಿಕ್ ಓಝಾರಿಯೋ ರಾಗ ಸಂಯೋಜಿಸಿ, ನಿರ್ದೇಶಿಸಿದರು. ರೈನಾ ಸಿಕ್ವೇರಾ ಸಹ ನಿರ್ದೇಶನಗೈದರು.

ಕವಿಗಳಾದ ರೊನಿ ಕ್ರಾಸ್ತಾ, ಟೈಟಸ್ ನೊರೊನ್ಹಾ, ಫ್ಲಾವಿಯಾ ಆಲ್ಬುಕರ್ಕ್, ಫೆಲ್ಸಿ ದೆರೆಬೈಲ್, ಫ್ಲಾವಿಯಾ ಕಾರ್ಕಳ, ಜೊಸ್ಸಿ ಪಿಂಟೊ, ಲವಿ ಗಂಜಿಮಠ, ನವೀನ್ ಪಿರೇರಾ,  ಡಾ. ಫ್ಲಾವಿಯಾ ಕ್ಯಾಸ್ತೆಲಿನೊ ಕವಿತೆಗಳನ್ನು ವಾಚಿಸಿದರು.

ಕೊಂಕಣಿ ಗಾಯಕಿ ಗೋವಾದ ಲೊರ್ನಾ ಲೂಯಿ ಕೊರ್ಡೆರೊ ಅವರ ಪರವಾಗಿ ಮಾಂಡ್ ಸೊಭಾಣ್‌ನ ನಾಲ್ಕನೇ ಜೀವಮಾನ ಸಾಧನೆ ಪುರಸ್ಕಾರ ನೀಡಲಾಯಿತು. ರೋಶನ್ ಬೇಳಾ, ಸಂಜಯ್ ರಾಡ್ರಿಗಸ್, ಫ್ಲೊಯ್ಡ್ ಪಿರೇರಾ, ಸಚಿನ್ ಸಿಕ್ವೇರಾ, ಉಮೆಶ್ ಇಡ್ಯಾ, ಸುನೀಲ್ ಕುಮಾರ್, ಪ್ರಜ್ವಲ್ ಪ್ರೊಂತೆರೊ ಸಂಗೀತದಲ್ಲಿ ಸಹಕರಿಸಿದರು.
ಕೊಮಿಡಿ ಕಂಪೆನಿಯ ಸಹವರ್ತಿಗಳಾದ ನೆಲ್ಲು ಪೆರ್ಮನ್ನೂರು, ಮರಿಯಾ ಡಿಸೋಜ ವಾಮಂಜೂರು ಮತ್ತು ಸಂದೀಪ್ ಮಸ್ಕರೇನ್ಹಸ್ ಶಕ್ತಿನಗರ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X