Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ...

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಜೀವನಾಧರಿತ ʻಶಾಭಾಶ್‌ ಮಿತ್ತುʼ ಟ್ರೈಲರ್‌ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ20 Jun 2022 8:38 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಜೀವನಾಧರಿತ ʻಶಾಭಾಶ್‌ ಮಿತ್ತುʼ ಟ್ರೈಲರ್‌ ಬಿಡುಗಡೆ

 ಹೊಸದಿಲ್ಲಿ: ಭಾರತದ ವನಿತಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಜೀವನಾಧರಿತ, ತಾಪ್ಸೀ ಪನ್ನು ಅಭಿನಯದ ಬಹುನಿರೀಕ್ಷಿತ ಚಿತ್ರ `ಶಾಭಾಷ್ ಮಿತ್ತು' ಇದರ ಟ್ರೈಲರ್ ಬಿಡುಗಡೆಗೊಂಡಿದೆ. ಶ್ರೀಜಿತ್ ಮುಖರ್ಜಿ ನಿರ್ದೇಶನದ ಈ ಚಿತ್ರದ ಟ್ರೈಲರ್ ಮಿಥಾಲಿ (ತಾಪ್ಸಿ) ಬೌಂಡರಿ ಮತ್ತು ಸಿಕ್ಸ್‌ಗಳನ್ನು ಬಾರಿಸುವುದರೊಂದಿಗೆ ಹಾಗೂ ಹಿನ್ನೆಲೆಯಲ್ಲಿ ಜನರ ಹರ್ಷೋದ್ಗಾರದೊಂದಿಗೆ ಆರಂಭಗೊಳ್ಳುತ್ತದೆ.

ನಂತರ ಆಕೆಯ ಬಾಲ್ಯದ ಚಿತ್ರಣವನ್ನು ಟ್ರೈಲರ್‌ ನೀಡುತ್ತದೆ. ತಮಿಳು ಹುಡುಗಿಯೊಬ್ಬಳು ತನ್ನ ಸೋದರ ಬ್ಯಾಟಿಂಗ್‌ ನಡೆಸುತ್ತಿರುವಾಗ ಬಾಲ್‌ ಕ್ಯಾಚ್‌ ಮಾಡುವ ದೃಶ್ಯವಿದೆ. ಅಂತಿಮವಾಗಿ ಕೋಚ್‌ ವಿಜಯ್‌ ರಾಝ್‌ ಆಕೆಯ ಪ್ರತಿಭೆ ಗುರುತಿಸಿ ಆಕೆಗೆ ಕ್ರಿಕೆಟ್‌ ಆಡಲು ಅನುಮತಿಸುವಂತೆ ಆಕೆಯ ಕುಟುಂಬವನ್ನು ಕೋರುತ್ತಾರೆ. ಆಕೆಯ ಕುಟುಂಬ ಒಪ್ಪುತ್ತದೆ. ಆಕೆಯ ತರಬೇತಿ ನಂತರ ಆರಂಭಗೊಳ್ಳುತ್ತದೆ ಆದರೆ ಆಕೆ ಉನ್ನತ ಮಟ್ಟಕ್ಕೇರಿದ ಹಾದಿ ಸುಗಮವಾಗಿರಲಿಲ್ಲ.

ಆಕೆಯ ಜತೆಗಿದ್ದ ಇತರ ಕ್ರಿಕೆಟ್‌ ತರಬೇತಿ ಪಡೆಯುತ್ತಿರುವವರು ಆಕೆಯನ್ನು ಅಣಕಿಸಿದರೂ ಎಲ್ಲವನ್ನೂ ಎದುರಿಸಿ ಸಫಲರಾಗುತ್ತಾರೆ. ವನಿತಾ ಕ್ರಿಕೆಟ್‌ ತನ್ನದೇ ಆದ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಮಿಥಾಲಿ ರಾಜ್ ಪಡುವ ಶ್ರಮದ ಚಿತ್ರಣವೂ ಈ ಚಲನಚಿತ್ರದಲ್ಲಿದೆ. ತಮ್ಮದೇ ಹೆಸರುಗಳನ್ನು ಬರೆದ ಜರ್ಸಿ ಬೇಕೆಂಬ ಬೇಡಿಕೆಯನ್ನು ಆಕೆ ಕ್ರಿಕೆಟ್‌ ಮಂಡಳಿ ಮುಂದಿಡುವ ಘಟನೆಯೂ ಚಿತ್ರದಲ್ಲಿದೆ.

ತಾಪ್ಸೀ ಪನ್ನು ಈ ಟ್ರೈಲರ್‌ ಅನ್ನು ತಮ್ಮ  ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿದ್ದಾರೆ ಹಾಗೂ ʻದಿ ಜಂಟಲ್‌ಮ್ಯಾನ್ಸ್‌ ಗೇಮ್‌ʼ ಅನ್ನು ಮರುವ್ಯಾಖ್ಯಾನಿಸಿದ ಮಹಿಳೆ, ಎಂದು ಆಕೆಯನ್ನು ಬಣ್ಣಿಸಿದ್ದಾರೆ. ʻʻಆಕೆ ತನ್ನ ಕಥೆಯನ್ನು ಸೃಷ್ಟಿಸಿದ್ದಾರೆ ಹಾಗೂ ಅದನ್ನು ನಿಮಗಾಗಿ ತರುತ್ತಿರುವುದು ನನ್ನ ಸೌಭಾಗ್ಯ,ʼʼಎಂದು ತಾಪ್ಸೀ ಬರೆದಿದ್ದಾರೆ.

ಮಿಥಾಲಿ ರಾಜ್‌ ಕೂಡ ಟ್ರೈಲರ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ʻʻಒಂದು ಆಟ, ಒಂದು ದೇಶ, ಒಂದು ಗುರಿ... ನನ್ನ ಕನಸು!ತಂಡಕ್ಕೆ ಆಭಾರಿ ನನ್ನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಿದೆ!ʼʼ ಎಂದು ಅವರು ಬರೆದಿದ್ದಾರೆ.

ಟ್ರೈಲರ್‌ ಬಿಡುಗಡೆಯಾದ ಐದು ಗಂಟೆಗಳಲ್ಲೇ ಯೂಟ್ಯೂಬ್‌ ನಲ್ಲಿ 1.4ಮಿಲಿಯನ್‌ ವೀಕ್ಷಣೆಗಳನ್ನು ಈ ಟ್ರೈಲರ್‌ ಗಳಿಸಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X