Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕೆಜಿಎಫ್‌ ಹಿಂದೂ ವಿರೋಧಿಯೇ?: ಬಲಪಂಥೀಯರ...

ಕೆಜಿಎಫ್‌ ಹಿಂದೂ ವಿರೋಧಿಯೇ?: ಬಲಪಂಥೀಯರ #BoycottShamshera ಅಭಿಯಾನಕ್ಕೆ ನೆಟ್ಟಿಗರ ಪ್ರಶ್ನೆ

ವಾರ್ತಾಭಾರತಿವಾರ್ತಾಭಾರತಿ23 Jun 2022 6:05 PM IST
share
ಕೆಜಿಎಫ್‌ ಹಿಂದೂ ವಿರೋಧಿಯೇ?: ಬಲಪಂಥೀಯರ #BoycottShamshera ಅಭಿಯಾನಕ್ಕೆ ನೆಟ್ಟಿಗರ ಪ್ರಶ್ನೆ

ಮುಂಬೈ: ಸುದೀರ್ಘ ನಾಲ್ಕು ವರ್ಷಗಳ ವಿರಾಮದ ಬಳಿಕ ತೆರೆಕಾಣಲಿರುವ ರಣಬೀರ್ ಕಪೂರ್ ಅವರ ಎರಡು ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರು ಅಭಿಯಾನ ನಡೆಸುತ್ತಿದ್ದಾರೆ. ʼಬ್ರಹ್ಮಾಸ್ತ್ರ: ಭಾಗ-1ʼ ಹಾಗೂ ʼಶಂಶೇರಾʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಹಿಂದೂ ನಂಬಿಕೆಗಳನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ಬಲಪಂಥೀಯರು ಈ ಎರಡೂ ಚಿತ್ರವನ್ನು ಬಹಿಷ್ಕರಿಸಲು ಅಭಿಯಾನ ನಡೆಸಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರದ ಟ್ರೇಲರಿನ ವಿವಿಧ ದೃಶ್ಯಗಳಲ್ಲಿ ಹಿಂದೂ ನಂಬಿಕೆಗಳಿಗೆ ಅಗೌರವ ತೋರುವ ಸನ್ನಿವೇಶಗಳಿವೆಯೆಂದು ಪ್ರತಿಪಾದಿಸಲಾಗಿದ್ದು, ರಣಬೀರ್‌ ಕಪೂರ್‌ ಹಾರಿ ಗಂಟೆ ಬಾರಿಸುವ ದೃಶ್ಯವನ್ನು ಹಲವರು ವಿರೋಧಿಸಿದ್ದರು.  ದೃಶ್ಯದಲ್ಲಿ ಪಾದರಕ್ಷೆ ಧರಿಸಿರುವುದು ಕಂಡು ಬಂದಿದ್ದು, ದೇವಸ್ಥಾನದೊಳಗೆ ಪಾದರಕ್ಷೆ ಧರಿಸಿ, ನಂಬಿಕೆಗಳಿಗೆ ಘಾಸಿ ಮಾಡಲಾಗಿದೆ ಎಂದು ಬಲಪಂಥೀಯರು ಆರೋಪಿಸಿ ಈ ಹಿಂದೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಅಂತಹದ್ದೇ ಬಹಿಷ್ಕಾರದ ಕರೆ ಇದೀಗ ಶಂಶೇರಾ ಚಿತ್ರಕ್ಕೂ ಬಂದೊದಗಿದೆ.

ಚಿತ್ರದಲ್ಲಿ ಸಂಜಯ್‌ ದತ್‌ ನಿರ್ವಹಿಸುತ್ತಿರುವ ಖಳನಾಯಕನ ಹೆಸರು ಮತ್ತು ಪಾತ್ರ ಕಾಣಿಸಿಕೊಂಡಿರುವ ಬಗೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬ್ರಾಹ್ಮಣ ಗುರುತನ್ನು ಹೊಂದಿರುವ ಶುದ್ಧ್‌ ಸಿಂಗ್‌ (ಸಂಜಯ್‌ ದತ್‌) ಪಾತ್ರ ಈ ಚಿತ್ರದಲ್ಲಿ ಖಳನಟ, ಇದು ಸನಾತನ ಧರ್ಮದ ಮೌಲ್ಯಗಳಿಗೆ ಎಸಗಿದ ಅಪಚಾರ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ಹಿಂದೂ ಪವಿತ್ರ ಚಿಹ್ನೆಗಳಾದ ತ್ರಿಪುಂದ್ರ ಮತ್ತು ಶಿಖಾವನ್ನು ನಕರಾತ್ಮಕ ಪಾತ್ರಗಳಿಗೆ ಬಳಸಿದ ರೀತಿಯು ಬಾಲಿವುಡ್‌ನ ಹಿಂದೂ ವಿರೋಧಿ ಮನಸ್ಥಿತಿ ಮುಂದುವರೆದಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಇನ್ನೊಬ್ಬರು ಬರೆದಿದ್ದಾರೆ.

ಆದರೆ, ಈ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, ರಾವಣ ನಕರಾತ್ಮಕ ಪಾತ್ರವಾಗಿತ್ತು, ಆದರೆ ಶಿವನ ಭಕ್ತವೂ ಹೌದು. ರಾವಣನ ಪಾತ್ರ ನಿರ್ವಹಿಸುವವರು ಹಿಂದೂ ಚಿಹ್ನೆಗಳನ್ನು ಧರಿಸಬಾರದೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಟ್ವಿಟರ್‌ ಬಳಕೆದಾರ ಕೆಜಿಎಫ್‌ ಚಿತ್ರದ ಗರುಡ ಪಾತ್ರವನ್ನು ಎಳೆದು ತಂದಿದ್ದು, ಗರುಡ ಒಬ್ಬ ಕಾಳಿ ಮಾತೆಯ ಭಕ್ತನಾಗಿದ್ದ.  ಆ ಪಾತ್ರ ಕ್ರೂರವಾಗಿರಲಿಲ್ಲವೇ? ದಕ್ಷಿಣ ಭಾರತೀಯ ಚಿತ್ರಗಳು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆಂದು ಯಾರೂ ಯಾಕೆ ಅಭಿಯಾನ ಮಾಡಲಿಲ್ಲವೆಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಇದೇ ವಾದವನ್ನು ಮುಂದಿಟ್ಟಿದ್ದು, ʼಗರುಡನಿಗೆ ಟಿಕಾ ಇದ್ದಾಗ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸಂಜಯ್ ದತ್ ಅದನ್ನು ಮಾಡಿದಾಗ ಎಲ್ಲರೂ ಅದನ್ನು ಪ್ರಶ್ನಿಸುತ್ತಾರೆ #Shamsheraʼ ಎಂದು ಟ್ವೀಟ್‌ ಮಾಡಿದ್ದಾರೆ.

People have no problem when garuda has a tika
But when Sanjay dutt does it then everyone is questioning it#Shamshera pic.twitter.com/dnZbvIjoF4

— WordMinter (@SimonMinter7_) June 22, 2022

#BoycottShamshera

Show's hindu as criminal and it's identity. https://t.co/IZfZbIHxzh

— Anant (@anantnavgire1) June 22, 2022

Bro Ravan( shivji bhakt ), Udaybhan bhi hindu the aur villan bhi the aur unhe dikhaya bhi hai
Aur Ghori, Aurangabad bhi villan the aur unhe bhi villan hi dikhaya hai
So dont hate unnecessarily

— Batman (@Harshal99944832) June 22, 2022

He is not cruel , Garuda was also Devi Mata bhakat , then you won't say that south is making fun of hindusim

He is hindu who is forced by British to do so

— your it (@Utkarsh0055) June 22, 2022

Another attempt of Bollywood to highlight Shiv Tilak and make Hindus the villains. No doubt, this movie deserves to be trashed in mass. #BoycottBollywood #BoycottShamshera pic.twitter.com/LUvLghjoUV

— S (@OneUnnamedGirl) June 22, 2022

Do u really think we guys are dumb? That we don’t understand what are you tryna do? This guys seems more of a hitler in the movie and you used Tri-Pundra tilak? @karanmalhotra21. Stop defaming Hindu culture! And ⁦@duttsanjay⁩ ap khud ek hindu h apko thoda sochna chahiye! pic.twitter.com/ZYhAFPhpab

— Sanatani (@m_hindustaani) June 22, 2022

When will #Bollywood break the stereotype of having a Villian Flaunting Hindu symbols? Why just why?@yrf can you explain this? Shamless Actors can do anything for the sake of Money #sanjaydutt #RanbirKapoor

— TheWriterDeveloper (@TheWriterDev) June 23, 2022

Watched @yrf #ShamsheraTeaser and highly disappointed the way sacred hindu symbols tripundra and shikha have been used by them in designing the character of the villain played by @duttsanjay. The anti Hindu mindset of Bollywood continues.@karanmalhotra21 pic.twitter.com/K7Lr8Zn4yo

— अगस्त्योन्मुखः(అగస్తయోన్ముఖ અગસ્ત્યોન્મુખ) (@agastyonmukha28) June 22, 2022

This is perhaps the most thoughtful attack of Bollywood on Hindu UC.

The Villain (Sanjay Dutt) name is “Shuddh Singh” with Brahminical visual identity.

This one character hits core of Sanatan Dharm.

BTW, trailer is not that great. Don’t think film can attract audiences. https://t.co/1rNVlQDNg2

— फ़ख़्र-ए-हिंद (@Fakhr_e_Hind) June 23, 2022

Again..... Tripund in forehead. Why Hindu everytime, In British army no one had permission to perform their rituals. This character could've been without any religious symbols. @yrf@karanmalhotra21 why hearting hindu sentiments? @MIB_India #Hindutva
Shd #boycottshamshera

— Nitin Awasthi (@Nitin_avasthi) June 22, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X