Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ʼಝುಬೈರ್‌ ಬಂಧನ ಸತ್ಯದ ಮೇಲಿನ ಆಕ್ರಮಣʼ:...

ʼಝುಬೈರ್‌ ಬಂಧನ ಸತ್ಯದ ಮೇಲಿನ ಆಕ್ರಮಣʼ: ಮಹುವಾ ಮೊಯಿತ್ರಾ, ಶಶಿ ತರೂರ್‌ ಸೇರಿದಂತೆ ಹಲವು ಗಣ್ಯರ ವಿರೋಧ

ಟ್ವಿಟರಿನಲ್ಲಿ ಟ್ರೆಂಡ್‌ ಆದ #IStandWithZubair

ವಾರ್ತಾಭಾರತಿವಾರ್ತಾಭಾರತಿ27 Jun 2022 10:54 PM IST
share
ʼಝುಬೈರ್‌ ಬಂಧನ ಸತ್ಯದ ಮೇಲಿನ ಆಕ್ರಮಣʼ: ಮಹುವಾ ಮೊಯಿತ್ರಾ, ಶಶಿ ತರೂರ್‌ ಸೇರಿದಂತೆ ಹಲವು ಗಣ್ಯರ ವಿರೋಧ

ಹೊಸದಿಲ್ಲಿ: ಆಲ್ಟ್‌ನ್ಯೂಸ್‌ ಪತ್ರಕರ್ತ, ಸತ್ಯಶೋಧಕ ಮಹಮ್ಮದ್‌ ಝುಬೈರ್‌ ಅವರ ಬಂಧನವು ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌, ಮಾಜಿ ಐಪಿಎಸ್ ಅಧಿಕಾರಿ ಆರ್‌ಬಿ ಶ್ರೀ ಕುಮಾರ್‌ ಅವರ ಬಂಧನವು ಬಿಜೆಪಿಯ ʼಸೇಡಿನ ರಾಜಕಾರಣʼದ ಕುರಿತಾಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು. ಅದರ ಬೆನ್ನಲ್ಲೇ, ಧ್ವೇಷ ಭಾಷಣಗಳು ಹಾಗೂ ಸುಳ್ಳು ಸುದ್ದಿಗಳ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುತ್ತಿದ್ದ ಝುಬೈರ್‌ ನನ್ನು ಬಂಧಿಸಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ದ್ವೇಷ ಹಾಗು ಸುಳ್ಳು ಹರಡುವವರನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟು, ಅವರಿಗೆ ಸುರಕ್ಷತೆ ಒದಗಿಸಿ, ಸುಳ್ಳಿನ ಬಂಡವಾಳ ಬಯಲು ಮಾಡುವ, ಸತ್ಯ ಹೇಳುವ ಪತ್ರಕರ್ತರಿಗೆ ಬಂಧನದ ಶಿಕ್ಷೆ ನೀಡಲಾಗುತ್ತಿದೆ ಎಂದು ಹಿರಿಯ ರಾಜಕಾರಣಿಗಳು, ಪತ್ರಕರ್ತರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. #IStandWithZubair ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಕೇವಲ ಒಬ್ಬ ಫಾಲೋವರ್ ಇರುವ ಟ್ವಿಟರ್ ಖಾತೆಯೊಂದು ಝುಬೇರ್ ವಿರುದ್ಧ ದೂರು ಟ್ವೀಟ್ ಮಾಡಿದ್ದಕ್ಕೆ ಝುಬೇರ್ ರನ್ನು ಬಂಧಿಸಲಾಗಿದೆ. ಆದರೆ ಜೆ ಎನ್ ಯು ನಲ್ಲಿ ಹಿಂಸಾಚಾರ ಮಾಡಿದ ವಿಡಿಯೋ ಸಾಕ್ಷ್ಯ ಇರುವ ಕೋಮಲ್ ಶರ್ಮ ವಿರುದ್ಧ ಈವರೆಗೂ ಯಾವುದೇ ಕ್ರಮವಿಲ್ಲ. ನಮ್ಮ ಇಡೀ ವ್ಯವಸ್ಥೆಒಂದು ಜೋಕ್ ಆಗಿಬಿಟ್ಟಿದೆ ಎಂದು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಟ್ವೀಟ್ ಮಾಡಿದ್ದಾರೆ.

ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಯ ಹಿಂದಿರುವ ವಾಸ್ತವಗಳನ್ನು ಭಾರತದ ಕೆಲವು ಸತ್ಯ ಪರಿಶೀಲನಾ ಸೇವೆಗಳು ಮಾಡುತ್ತಿವೆ, ವಿಶೇಷವಾಗಿ ಆಲ್ಟ್‌ ನ್ಯೂಸ್.‌ ಝುಬೈರ್‌ ಅವರ ಬಂಧನವು ಸತ್ಯದ ಮೇಲಿನ ಆಕ್ರಮಣವಾಗಿದೆ, ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಸಂಸದ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

(ಧ್ವೇಷ ಭಾಷಣದ ವಿರುದ್ಧ) ಕೆಂಪು ಬಾವುಟವನ್ನು ಎತ್ತಿದ ಮತ್ತು ದ್ವೇಷದ ಭಾಷಣದ ಹಲವಾರು ನಿದರ್ಶನಗಳನ್ನು ಬಹಿರಂಗಪಡಿಸಿದ್ದ ಮಹಮ್ಮದ್ ಝುಬೈರ್ ಈಗ ದ್ವೇಷದ ಭಾಷಣದ ಆರೋಪದಲ್ಲಿ ಮತ್ತು ಸ್ವತಃ ಬಂಧಿಸಲ್ಪಟ್ಟಿದ್ದಾರೆ. ಅವರು ಬಹಿರಂಗಪಡಿಸಿದ (ಧ್ವೇಷ ಭಾಷಣಕೋರರಲ್ಲಿ) ಅನೇಕರು ಮುಕ್ತವಾಗಿ ತಿರುಗಾಡುತ್ತಾರೆ ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್‌ ದೇಸಾಯಿ ಟ್ವೀಟ್‌ ಮಾಡಿದ್ದಾರೆ.

ಝುಬೈರ್ ಬಂಧನವು ಅತ್ಯಂತ ಖಂಡನೀಯ. ಯಾವುದೇ ಸೂಚನೆ ಇಲ್ಲದೆ ಮತ್ತು ಅಪರಿಚಿತ ಎಫ್‌ಐಆರ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರಕ್ರಿಯೆಯ ಸಂಪೂರ್ಣ ಉಲ್ಲಂಘಿಸಲಾಗಿದೆ. ದಿಲ್ಲಿ ಪೊಲೀಸ್ ಮುಸ್ಲಿಂ ವಿರೋಧಿ ನರಮೇಧದ ಘೋಷಣೆಗಳ ಬಗ್ಗೆ ಏನನ್ನೂ ಮಾಡುವುದಿಲ್ಲ. ಆದರೆ ದ್ವೇಷದ ಭಾಷಣವನ್ನು ವರದಿ ಮಾಡುವ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವ "ಅಪರಾಧ" ವಿರುದ್ಧ ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಸದ ಅಸದುದ್ದೀನ್‌ ಓವೈಸಿ ಟ್ವೀಟ್‌ ಮಾಡಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಝುಬೈರ್ ಬಯಸಿದ್ದರು ಮತ್ತು ಇಂದು ಧಾರ್ಮಿಕ ಸಂವೇದನೆಯನ್ನು ಕೆರಳಿಸಿದ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ. ಧಾರ್ಮಿಕ ಸಂವೇದನೆಗಳಿಗೆ ಧಕ್ಕೆ ತಂದಿರುವ ಯಾರನ್ನಾದರೂ ಬಂಧಿಸುವುದು ನನಗೆ ಬೇಕಾಗಿಲ್ಲ ಅಥವಾ ನಾನು ಬಯಸಿಲ್ಲ. ನಾನು ಝುಬೈರ್ ಪರ ನಿಂತಿದ್ದೇನೆ ಎಂದು ಅಂಕಣಗಾರ, ಲೇಖಕ ಆನಂದ್‌ ರಂಗನಾಥನ್‌ ಟ್ವೀಟ್‌ ಮಾಡಿದ್ದಾರೆ.

So Mohammed Zubair @zoo_bear who had raised red flag and exposed several instances of hate speech is now accused and arrested of hate speech himself. Even as many of those who he exposed roam freely. Chilling effect. https://t.co/2xnNPwe5A1

— Rajdeep Sardesai (@sardesairajdeep) June 27, 2022

India’s few fact-checking services, especially @AltNews, perform a vital service in our post-truth political environment, rife with disinformation. They debunk falsehoods whoever perpetrates them. To arrest @zoo_bear is an assault on truth. He should be released immediately.

— Shashi Tharoor (@ShashiTharoor) June 27, 2022

Arrest of @zoo_bear is highly condemnable. He’s been arrested with no notice & in some unknown FIR. Total violation of due process. @DelhiPolice does nothing about anti-Muslim genocidal slogans but acts swiftly against “crime” of reporting hate speech & countering misinformation

— Asaduddin Owaisi (@asadowaisi) June 27, 2022

Zubair wanted people arrested for offending religious sensibilities, and today he has been arrested for offending religious sensibilities.

I do not want, nor have I ever wanted, anyone arrested for offending religious sensibilities. I stand with Zubair.

— Anand Ranganathan (@ARanganathan72) June 27, 2022

Delhi Police bending over backwards to please sahibs & thumb nose at law.@zoo_bear arrested on trumped up case w/o notice while assisting in case where HC given him protection.

While Ms. Fringe Sharma enjoys life of protection at tax payer expense for EXACT same offences.

— Mahua Moitra (@MahuaMoitra) June 27, 2022

Do note that @DelhiPolice won't touch Hindu-supremacist leaders who make speeches openly instigating their supporters to shoot dead Muslims. But it will arrest @zoo_bear - a journalist (who is Muslim) who is dedicated to patiently exposing fake news and hate-speech. https://t.co/XL5TbrPOId

— Kavita Krishnan (@kavita_krishnan) June 27, 2022

Zubair's arresting is a personal attack on all the journalists. We all should feel the pain and anxiety. #releasezubair

— Samriddhi K Sakunia (@Samriddhi0809) June 27, 2022

Journalist who routinely busted fake news, and called out hate speech, especially the recent incident of the BJP spokesperson’s controversial comments on the Prophet, arrested #zubair https://t.co/wdBXhmQVDv

— Gargi Rawat (@GargiRawat) June 27, 2022

According to Delhi Police, Zubair is arrested because an anonymous Twitter account with 1 folllower complained that his sentiments are hurt.

But Komal Sharma couldn’t be arrested despite video evidence of violence. What a joke this whole system is!

#IStandWithZubair pic.twitter.com/36V9O3CVXj

— Dhruv Rathee (@dhruv_rathee) June 27, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X