ಕಾರ್ಕಳ : ಕೃಷಿಕ ಭೋಜ ಪೂಜಾರಿ ನಿಧನ
ಕಾರ್ಕಳ : ದುರ್ಗಾ ಗ್ರಾಮದ ತೆಳ್ಳಾರಿನ ಪ್ರಗತಿಪರ ಕೃಷಿಕ, ಧಾರ್ಮಿಕ ಮುಂದಾಳು ಮಾಂಜ ಬರ್ಕೆ ಮನೆತನದ ಭೋಜ ಪೂಜಾರಿ (88) ಸೋಮವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಕಾರ್ಕಳ ನವೋದಯ ಬ್ಯಾಂಕ್ ಮ್ಯಾನೇಜರ್ ಅರುಣ್ ಮಾಂಜ, ಮುಂಬೈಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ನವೀನ್, ಪುತ್ರಿಯರಾದ ಉಷಾ, ಆಶಾ, ಪದ್ಮಾವತಿ ಅವರನ್ನು ಅಗಲಿದ್ದಾರೆ.
Next Story