Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ​ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ...

​ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ ಕೊರತೆಯಿತ್ತು : ನಾರ್ವೆ ರಾಜತಂತ್ರಜ್ಞರ ಅಭಿಮತ

ವಾರ್ತಾಭಾರತಿವಾರ್ತಾಭಾರತಿ13 July 2022 11:48 PM IST
share
​ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ ಕೊರತೆಯಿತ್ತು : ನಾರ್ವೆ ರಾಜತಂತ್ರಜ್ಞರ ಅಭಿಮತ

 ಕೊಲಂಬೊ, ಜು.13: ಶ್ರೀಲಂಕಾ ರಾಜಕೀಯದಲ್ಲಿ ಪ್ರಮುಖ ಶಕ್ತಿಯಾಗಿರುವ ರಾಜಪಕ್ಸ ಸಹೋದರರಲ್ಲಿ ದೂರದೃಷ್ಟಿಯ ಕೊರತೆಯಿತ್ತು ಮತ್ತು ಅವರು ರಾಜಕೀಯವನ್ನು ತಮ್ಮ ಹಿತಸಾಧನೆಗಾಗಿ ಬಳಸಿಕೊಂಡರು ಎಂದು ನಾರ್ವೆಯ ರಾಜತಂತ್ರಜ್ಞ ಎರಿಕ್ ಸೊಲ್ಹೀಮ್ ಹೇಳಿದ್ದಾರೆ.
 ಎಲ್ಟಿಟಿಇ- ಶ್ರೀಲಂಕಾ ಸರಕಾರದ ನಡುವಿನ ಅಂತರ್ಯುದ್ಧದ ಸಂದರ್ಭ ಸೊಲ್ಹೀಮ್ ಅಂತರಾಷ್ಟ್ರೀಯ ಶಾಂತಿ ಮಾತುಕತೆಯ ನಿಯೋಗದಲ್ಲಿದ್ದರು. ಶ್ರೀಲಂಕಾದ ರಾಜಕೀಯದ ಬಗ್ಗೆ ಆಳವಾದ ಮಾಹಿತಿ ಹೊಂದಿರುವ ಸೊಲ್ಹೀಮ್ ಪ್ರಕಾರ, ಗೊತಬಯ ರಾಜಪಕ್ಸರ ಪದಚ್ಯುತಿಯು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಪಕ್ಷಕ್ಕೆ ಲಾಭವಾಗಲಿದೆ. ಆದರೆ,
 ನೂತನ ಅಧ್ಯಕ್ಷರು ತಮಿಳ್ ನ್ಯಾಷನಲ್ ಅಲಯನ್ಸ್ (ಟಿಎನ್ಎ) ಪಕ್ಷದೊಂದಿಗೆ ಸಂಪರ್ಕ ಸಾಧಿಸಿ ದ್ವೀಪರಾಷ್ಟ್ರದಲ್ಲಿರುವ ಜನಾಂಗೀಯ ವಿಭಜನೆಯನ್ನು ನಿವಾರಿಸಿದರೆ ದೇಶಕ್ಕೆ ಒಳಿತಾಗಲಿದೆ ಎಂದವರು ಹೇಳಿದ್ದಾರೆ. ಎಲ್ಟಿಟಿಇ-ಶ್ರೀಲಂಕಾ ಸರಕಾರದ ನಡುವಿನ ಸಂಘರ್ಷಕ್ಕೆ ಅಂತ್ಯ ಹೇಳುವ ಉದ್ದೇಶದ ಶಾಂತಿ ಮಾತುಕತೆ ಸಂದರ್ಭ ಅವರು 50ಕ್ಕೂ ಅಧಿಕ ಬಾರಿ ಶ್ರೀಲಂಕಾಕ್ಕೆ ಭೇಟಿ ನೀಡಿ ವಿವಿಧ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಶಾಂತಿ ಮಾತುಕತೆ ವಿಫಲವಾಗಿತ್ತು. ಎಲ್ಟಿಟಿಇ ಹಾಗೂ ಶ್ರೀಲಂಕಾ ಸರಕಾರ ಸಂಧಾನ ನಡೆಸಿ ಗಣರಾಜ್ಯ ವ್ಯವಸ್ಥೆಗೆ ಮುಂದಾಗಬೇಕಿತ್ತು.
 ಭಾರತ ಗಣರಾಜ್ಯ ವ್ಯವಸ್ಥೆಯಡಿ ಇದೆ. ಅದರಿಂದ ದೇಶದ ಭದ್ರತೆಗೆ ಧಕ್ಕೆಯಾಗಿಲ್ಲ. ಅದೇ ರೀತಿ ಶ್ರೀಲಂಕಾವೂ ಬಲಿಷ್ಟವಾಗುತ್ತಿತ್ತು. ಆದರೆ ತನ್ನ ಪ್ರಸ್ತಾವನೆಯನ್ನು ಎರಡೂ ಕಡೆಯವರು ತಿರಸ್ಕರಿಸಿದರು ಎಂದು ಸೊಲ್ಹೀಮ್ ಹೇಳಿದ್ದಾರೆ. ರಾಜಪಕ್ಸ ಸೋದರರನ್ನು ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆಗ ಮಹಿಂದಾ ಅಧ್ಯಕ್ಷರಾಗಿದ್ದರು,
 ಗೊತಬಯ ರಕ್ಷಣಾ ಕಾರ್ಯದರ್ಶಿಯಾಗಿದ್ದರು. ಆದರೆ ಇಬ್ಬರಲ್ಲೂ ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿ ಕಾಣುತ್ತಿತ್ತು. ಇಬ್ಬರಲ್ಲೂ ಶ್ರೀಲಂಕಾದ ಬಗ್ಗೆ ವ್ಯಾಪಕ ದೂರದೃಷ್ಟಿ ಇರಲಿಲ್ಲ. ತಮಿಳು ಅಥವಾ ಮುಸ್ಲಿಂ ದೃಷ್ಟಿಕೋನದಿಂದ ಶ್ರೀಲಂಕಾ ಹೇಗೆ ಕಾಣುತ್ತದೆ ಎಂಬುದನ್ನು ಪರಿಗಣಿಸಲು ಅವರು ಸಮಯ ನೀಡಲಿಲ್ಲ. ಉದಾಹರಣೆಗೆ, ಸಿಂಗಾಪುರದಂತೆ ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ಯಾವುದೇ ಆರ್ಥಿಕ ನೀತಿಯನ್ನು ಅವರು ಹೊಂದಿರಲಿಲ್ಲ. ಅವರು ಸಿಂಹಳೀಯ ರಾಷ್ಟ್ರೀಯತಾವಾದಿಗಳು. ಜೊತೆಗೆ, ತಮ್ಮ ಹಿತಾಸಕ್ತಿಗಾಗಿ ರಾಜಕೀಯ ಮಾಡುವವರು. 
ನಾಲ್ವರು ಸಹೋದರರಿಂದ ಸಂಪೂರ್ಣ ನಿಯಂತ್ರಿಸಲ್ಪಡುವ 22 ಮಿಲಿಯನ್ ಜನಸಂಖ್ಯೆಯ ದೇಶವನ್ನು ಬೇರೆಲ್ಲಾದರೂ ನೋಡಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ. 2009ರಲ್ಲಿ ಎಲ್ಟಿಟಿಯನ್ನು ದಮನಿಸಿದ ಬಳಿಕ, ರಾಜಪಕ್ಸ ಸಹೋದರರನ್ನು ಸಿಂಹಳೀಯ ಸಮುದಾಯದ ರಕ್ಷಕರು ಎಂದು ಪರಿಗಣಿಸಲಾಯಿತು ಮತ್ತು ಇದು ಭಾರೀ ಬಹುಮತದೊಂದಿಗೆ ಅವರ ಆಯ್ಕೆಗೆ ಕಾರಣವಾಯಿತು. ಆದರೆ ಅವರು ಎಲ್ಲಾ ಬೆಂಬಲ, ಅನುಕಂಪವನ್ನು ವ್ಯರ್ಥಗೊಳಿಸಿದರು ಮತ್ತು ಶ್ರೀಲಂಕಾದ ಜನತೆ ಕುಟುಂಬ ರಾಜವಂಶವನ್ನು ತೊಡೆದುಹಾಕಲು ನಿರ್ಧರಿಸಿದರು. ಇದೆಲ್ಲಾ ಇಷ್ಟು ವೇಗವಾಗಿ ನಡೆಯುತ್ತದೆ ಎಂದು ನಾನೆಂದೂ ಊಹಿಸಿರಲಿಲ್ಲ ಎಂದು ಸೊಲ್ಹೀಮ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X