ಮಂಗಳೂರು, ಜು.15: ಪಿಲಿಕುಳ ಮೃಗಾಲಯವು ಇಂದಿನಿಂದ (ಜು.15) ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ. ಗಾಳಿ ಮಳೆಯಿಂದ ಅನಿರೀಕ್ಷಿತವಾಗಿ ಉದ್ಭವಿಸಿದ ಕೃತಕ ನೆರೆಯಿಂದಾಗಿ ಮೃಗಾಲಯ ಮುಚ್ಚಲಾಗಿತ್ತು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು, ಜು.15: ಪಿಲಿಕುಳ ಮೃಗಾಲಯವು ಇಂದಿನಿಂದ (ಜು.15) ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ. ಗಾಳಿ ಮಳೆಯಿಂದ ಅನಿರೀಕ್ಷಿತವಾಗಿ ಉದ್ಭವಿಸಿದ ಕೃತಕ ನೆರೆಯಿಂದಾಗಿ ಮೃಗಾಲಯ ಮುಚ್ಚಲಾಗಿತ್ತು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.