Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೊದಲ ತ್ರೈಮಾಸಿಕದಲ್ಲಿ 98,352 ಕೋಟಿ ರೂ....

ಮೊದಲ ತ್ರೈಮಾಸಿಕದಲ್ಲಿ 98,352 ಕೋಟಿ ರೂ. ಪ್ರೀಮಿಯಂ ಆದಾಯ ದಾಖಲಿಸಿದ ಎಲ್‌ಐಸಿ

ವಾರ್ತಾಭಾರತಿವಾರ್ತಾಭಾರತಿ13 Aug 2022 6:41 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮೊದಲ ತ್ರೈಮಾಸಿಕದಲ್ಲಿ 98,352 ಕೋಟಿ ರೂ. ಪ್ರೀಮಿಯಂ ಆದಾಯ ದಾಖಲಿಸಿದ ಎಲ್‌ಐಸಿ

ಮುಂಬೈ, ಆ.13:  2022ರ ಜೂನ್ 30ರಂದು ಕೊನೆಗೊಂಡ ಮೊದಲ ತ್ರೈಮಾಸಿಕದ  ಸ್ವತಂತ್ರ (ಸ್ಟ್ಯಾಂಡ್ ಅಲೋನ್) ಹಾಗೂ ಕ್ರೋಢೀಕರಿಸಲಾದ ಆರ್ಥಿಕ ಫಲಿತಾಂಶಗಳಿಗೆ ಭಾರತೀಯ ಜೀವವಿಮಾ ನಿಗಮದ ನಿರ್ದೇಶಕ ಮಂಡಳಿಯು ಶುಕ್ರವಾರ ಅನುಮೋದನೆ ನೀಡಿದೆ. ಈ ಸ್ವತಂತ್ರ ಫಲಿತಾಂಶಗಳ ಪ್ರಮುಖ ವಿವರಗಳು ಹೀಗಿವೆ.

2022ರ ಜೂನ್ 30ರಂದು ಕೊನೆಗೊಂಡ  ತ್ರೈಮಾಸಿಕದಲ್ಲಿ ಎಲ್‌ಐಸಿಯು ತನ್ನ ಒಟ್ಟು ಪ್ರೀಮಿಯಂ ಆದಾಯದಲ್ಲಿ 20.35 ಶೇಕಡ ಹೆಚ್ಚಳವನ್ನು ದಾಖಲಿಸಿದೆ.  ಇದಕ್ಕೆ ಹೋಲಿಸಿದರೆ 2021ರ ಜೂನ್ 30ರಂದು ಕೊನೆಗೊಂಡ ತ್ರೈ ಮಾಸಿಕ ವರ್ಷದಲ್ಲಿ  ಪ್ರೀಮಿಯಂ ವರಮಾನವು 81,721 ಕೋಟಿ ರೂ. ಆಗಿತ್ತು. 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ ತೆರಿಗೆಯ ಆನಂತರದ ಲಾಭವು 682.88 ಕೋಟಿ ರೂ. ಆಗಿತ್ತು.

ಮಾರುಕಟ್ಟೆ ಚಟುವಟಿಕೆಯು ಚುರುಕುಗೊಂಡಿರುವಂತೆಯೇ, ಎಲ್‌ಐಸಿಯ ಒಟ್ಟಾರೆ   ವ್ಯವಹಾದ ಗತಿಯು ಪ್ರಬಲತೆಯನ್ನು ಪಡೆದುಕೊಂಡಿದೆ. ಇದರ ಪರಿಣಾಮವಾಗಿ ಒಟ್ಟಾರೆ ಮಾರುಕಟ್ಟೆ ಪಾಲು 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ   ಮೊದಲ ವರ್ಷದ ಪ್ರೀಮಿಯಂ ಆದಾಯದಲ್ಲಿ ಶೇ.65.42 ಶೇಕಡಾ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಆದರ  ಮಾರುಕಟ್ಟೆ ಪಾಲು  63.25 ಶೇಕಡ ಆಗಿದೆ. 

2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದ ಅವಧಿಯಲ್ಲಿ  ವೈಯಕ್ತಿಕ ವಲಯದಲ್ಲಿ (ಇಂಡಿವಿಜುವಲ್ ಸೆಗ್‌ಮೆಂಟ್) ಒಟ್ಟು 36.81 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಲಾಗಿದೆ.,ಕಳೆದ ವರ್ಷ ಇದೇ  ಅವಧಿಯಲ್ಲಿ 23.97 ಲಕ್ಷ ಪಾಲಿಸಿಗಳ  ಮಾರಾಟವಾಗಿದ್ದು, ಈ ಬಾರಿ ಶೇ.59.96 ರಷ್ಟು ಹೆಚ್ಚಳವಾಗಿದೆ.
‌
ಆಡಳಿತವು ಹೊಂದಿರುವ ಸಂಪತ್ತಿನ ಮೌಲ್ಯವು 2022ರ ಜೂನ್ 30ರಂದು 41.02 ಲಕ್ಷ ಕೋಟಿ ರೂ. ಆಗಿದೆ.  2021ರ ಜೂನ್ 30ರಲ್ಲಿ ಈ ಅನುಪಾತವು 38.13 ಲಕ್ಷ ಕೋಟಿ ರೂ.  ಆಗಿದ್ದು, ಈ ಬಾರಿ 7.57 ಶೇಕಡ ಹೆಚ್ಚಳವಾಗಿದೆ.

ಪಾಲಿಸಿದಾರರ ಕಾರ್ಯನಿರ್ವಹಿಸದ ಆಸ್ತಿ (ಎನ್‌ಪಿಎ)ಗಳ ನಿಧಿಯು ಶೇ.9 ಕೋಟಿಗೆ ಇಳಿಕೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಅದು 194 ಕೋಟಿ ಆಗಿತ್ತು. ಋಣಪಾವತಿ ಅನುಪಾತ (solvancy ratio) ವು 2022ರ ಜೂನ್ 30ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ 188.54  ಆಗಿದ್ದು, 2021ರ ಜೂನ್ 30ರಲ್ಲಿ ಇದು 173.34 ಶೇಕಡ ಆಗಿದೆ.

ಕೋವಿಡ್ ಹಾವಳಿಯ ಆನಂತರ ಪರಿಸ್ಥಿತಿ ಸಹಜತೆಗೆ ಮರಳುತ್ತಿರುವಂತೆಯೇ ಸಂಸ್ಥೆಯ ವಿಮಾ ಚಟುವಟಿಕೆಯಲ್ಲೂ ಭಾರೀ ಪ್ರಗತಿ ಕಂಡುಬಂದಿದೆಯೆಂದು ಎಲ್‌ಐಸಿಯ ಅಧ್ಯಕ್ಷ ಎಂ.ಆರ್.ಕುಮಾರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರೊಂದಿಗೆನಿರಂತರ ಸಂರ್ಪವನ್ನು ಇರಿಸಿಕೊಳ್ಲುವ ಮಾದರಿಯನ್ನು ಮರಳಿ ಜಾರಿಗೆ ತರಲಾಗುತ್ತಿದೆ ಎಂದವರು ತಿಳಿಸಿದದಾರೆ. ಖ್ಯಾತ ಪಾರ್ಚೂನ್ ಪತ್ರಿಕೆಯು ಪ್ರಕಟಿಸಿರುವ ವಿಶ್ವದ ಟಾಪ್ 500 ಕಂಪೆನಿಗಳ ಪಟ್ಟಿಯಲ್ಲಿ ಭಾರತೀಯ ಜೀವವಿಮಾ ನಿಗಮವು 98ನೇ ಸ್ಥಾನವನ್ನು ಆಲಂಕರಿಸಿದೆ  ಮತ್ತು  ಭಾರತೀಯ ಕಂಪೆನಿಗಳ ಸಾಲಿನಲ್ಲಿ  ಪ್ರಪ್ರಥಮ ಸ್ಥಾನದಲ್ಲಿದೆ ಎಂದು ಕುಮಾರ್ ಸಂತಸ ವ್ಯಕ್ತಪಡಿಸಿದದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X