Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಟಿಟಿ ವೇದಿಕೆಗಳನ್ನು ದೂರಸಂಪರ್ಕ ಸೇವೆಗಳ...

ಒಟಿಟಿ ವೇದಿಕೆಗಳನ್ನು ದೂರಸಂಪರ್ಕ ಸೇವೆಗಳ ಅಡಿಯಲ್ಲಿ ತರುವ ಮೂಲಕ ನಿಯಂತ್ರಿಸಲು ಕೇಂದ್ರದಿಂದ ವಿಧೇಯಕ

ವಾರ್ತಾಭಾರತಿವಾರ್ತಾಭಾರತಿ22 Sept 2022 10:40 PM IST
share
ಒಟಿಟಿ ವೇದಿಕೆಗಳನ್ನು ದೂರಸಂಪರ್ಕ ಸೇವೆಗಳ ಅಡಿಯಲ್ಲಿ ತರುವ ಮೂಲಕ ನಿಯಂತ್ರಿಸಲು ಕೇಂದ್ರದಿಂದ ವಿಧೇಯಕ

ಹೊಸದಿಲ್ಲಿ, ಸೆ. 22: ಒಟಿಟಿ, ವ್ಯಾಟ್ಸ್ ಆ್ಯಪ್, ಸಿಗ್ನಲ್, ಫೇಸ್‌ಟೈಮ್ ಹಾಗೂ ಗೂಗಲ್ ಮೀಟ್‌ನಂತಹ ವೇದಿಕೆಗಳು ನೀಡುವ ಧ್ವನಿ, ವೀಡಿಯೊ ಹಾಗೂ ಡಾಟಾ ಸೇವೆಗಳನ್ನು ನಿಯತ್ರಿಸಲು ಇವುಗಳನ್ನು ದೂರ ಸಂಪರ್ಕ  ಸೇವೆಯಲ್ಲಿ ಅಡಿಯಲ್ಲಿ ತರಲು ಕೇಂದ್ರ ಸರಕಾರ ಕರಡು ವಿಧೇಯಕವನ್ನು ಬಿಡುಗಡೆಗೊಳಿಸಿದೆ.

ದೂರಸಂಪರ್ಕ ಇಲಾಖೆ ಈ ಕರಡು ಮಸೂದೆಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಈ ಮೂಲಕ ಭಾರತದ ದೂರ ಸಂಪರ್ಕ ವಲಯವನ್ನು ನಿರ್ವಹಿಸಲು ಅಸ್ತಿತ್ವದಲ್ಲಿರುವ ಹಾಲಿ ಕಾನೂನು ಚೌಕಟ್ಟಗಳನ್ನು ಬದಲಾಯಿಸಲು ಸರಕಾರ ಬಯಸಿದೆ. ಈ ವಿಧೇಯಕದ ಮೂಲಕ ಸರಕಾರ ಭಾರತೀಯ ಟೆಲಿಗ್ರಾಫ್ ಆ್ಯಕ್ಟ್-1885, ವಯರ್‌ಲೆಸ್ ಟೆಲಿಗ್ರಾಫಿ ಆ್ಯಕ್ಟ್-1933 ಹಾಗೂ ಟೆಲಿಗ್ರಾಫ್ ವೈರ್ಸ್‌ (ಕಾನೂನು ಬಾಹಿರ ಸ್ವಾಧೀನ) ಕಾಯ್ದೆ-1950ನ್ನು ಸಂಯೋಜಿಸಲು ಬಯಸಿದೆ.

ಕೆಲವು ಒಟಿಟಿ ವೇದಿಕೆಗಳು ನೀಡುವ ಧ್ವನಿ ಕರೆ ಆಯ್ಕೆಯು ತಮ್ಮ ಸೇವೆಗಳಿಗೆ ಸಂಪೂರ್ಣ ಪರ್ಯಾಯವಾಗಿರುವುದರಿಂದ ನೂತನ ಕಾನೂನು ಚೌಕಟ್ಟು ತರುವಂತೆ ಹಲವು ಸಂದರ್ಭ ಬಾರಿ ದೂರ ಸಂಪರ್ಕ ನಿರ್ವಾಹಕರು ಸರಕಾರವನ್ನು ಕೋರಿದ್ದವು.

ಒಟಟಿ ಸೇವೆಗಳ ಪ್ರಸರಣದದಿಂದ ಆದಾಯದಲ್ಲಿ ನಷ್ಟ ಉಂಟಾಗುತ್ತಿರುವುದನ್ನು ಪ್ರಮುಖ ದೂರ ಸಂಪರ್ಕ ಉದ್ಯಮಗಳು   ಉಲ್ಲೇಖಿಸಿದ್ದವು ಹಾಗೂ ಇಬ್ಬರಿಗೂ ನ್ಯಾಯ ಸಮ್ಮತವಾದ ಕ್ರಮವೊಂದನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದವು. ಸೇವೆ ನೀಡಲು ಟೆಲಿಕಾಂ ಕಂಪೆನಿಗಳಿಗೆ ಪರವಾನಿಗೆ ಅಗತ್ಯವಾಗಿರುವಂತೆ ಒಟಿಟಿ ವೇದಿಕೆಗಳಿಗೆ ಪರವಾನಿಗೆಯ ಅಗತ್ಯ ಇಲ್ಲ.

 ಒಂದು ವೇಳೆ ಅದು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಪರವಾನಿಗೆ, ನೋಂದಣಿ ಹಾಗೂ ಅಧಿಕಾರ ಪಡೆಯುವ ಅವಶ್ಯಕತೆಯಿಂದ ಈ ಸಂಸ್ಥೆಗಳಿಗೆ ವಿನಾಯತಿ ನೀಡಬಹುದು ಎಂದು ಸರಕಾರ ಕರಡು ವಿಧೇಯಕದಲ್ಲಿ ಹೇಳಿದೆ.

ವ್ಯಾಟ್ಸ್ ಆ್ಯಪ್ ಮತ್ತು ಸಿಗ್ನಲ್‌ನಂತಹ ಸೇವೆಗಳು ರಹಸ್ಯವಾಗಿರುವುದರಿಂದ ವಿಧೇಯಕ ಜಾರಿಗೆ ಬಂದರೆ ಒಟಿಟಿ ಹಾಗೂ ಇಂಟರ್‌ನೆಟ್ ಆಧಾರಿತ ಸಂವಹನಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X