ಅಂದರ್ ಬಾಹರ್ ಆರೋಪ : ಐವರ ಬಂಧನ
ಬೈಂದೂರು, ಸೆ.29: ಹೆರೂರು ಗ್ರಾಮದ ಹಾಡಿಯಲ್ಲಿ ಸೆ.27ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಶ್ರೀನಿವಾಸ ದೇವಾಡಿಗ, ಉಪೇಂದ್ರ ಗಾಣಿಗ, ಬಾಬಣ್ಣ ಮೊಗವೀರ, ದುರ್ಗಾ ಪೂಜಾರಿ, ಪ್ರಶಾಂತ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿ, ೨೧,೮೦೦ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story