ಬ್ರಹ್ಮಾವರ, ಅ.12: ಉಪ್ಪೂರು ಸಾಲ್ಮರದಲ್ಲಿರುವ ಸ್ಪಂದನ ಬುದ್ಧಿಮಾಂದ್ಯ ವಸತಿ ಕೇಂದ್ರದಲ್ಲಿ ಕಳೆದ 10 ತಿಂಗಳಿನಿಂದ ವಾಸ ಮಾಡಿಕೊಂಡಿದ್ದ ಶಿವ(21) ಎಂಬವರು ಅ.8ರಂದು ಬೆಳಗ್ಗೆಯಿಂದ ನಾಪತ್ತೆಯಾಗಿ ದ್ದಾರೆ.
ಈ ಬಗ್ಗೆ ಸಂಸ್ಥೆಯ ಜನಾರ್ಧನ ಎನ್. ನೀಡಿರುವ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.