ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ.

ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು @BJP4Karnataka ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ.

ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ. pic.twitter.com/lSiO817eT4

— Karnataka Congress (@INCKarnataka) October 25, 2022