Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಶೇ.75ರಷ್ಟು ಮಹಿಳಾ ಪತ್ರಕರ್ತರು...

ಶೇ.75ರಷ್ಟು ಮಹಿಳಾ ಪತ್ರಕರ್ತರು ಆನ್‌ಲೈನ್ ಹಿಂಸೆಯನ್ನು ಅನುಭವಿಸುತ್ತಿದ್ದಾರೆ: ವರದಿ

ಶೇ.18ರಷ್ಟು ಪತ್ರರ್ತೆಯರಿಗೆ ಲೈಂಗಿಕ ಹಿಂಸೆಯ ಬೆದರಿಕೆ

8 Nov 2022 9:31 PM IST
share
ಶೇ.75ರಷ್ಟು ಮಹಿಳಾ ಪತ್ರಕರ್ತರು ಆನ್‌ಲೈನ್ ಹಿಂಸೆಯನ್ನು ಅನುಭವಿಸುತ್ತಿದ್ದಾರೆ: ವರದಿ
ಶೇ.18ರಷ್ಟು ಪತ್ರರ್ತೆಯರಿಗೆ ಲೈಂಗಿಕ ಹಿಂಸೆಯ ಬೆದರಿಕೆ

ಹೊಸದಿಲ್ಲಿ, ನ.8: ಇತ್ತೀಚಿನ ಅಧ್ಯಯನ ವೊಂದರಂತೆ ವಿಶ್ವಾದ್ಯಂತ ಹೆಚ್ಚಿನ ಮಹಿಳಾ ಪತ್ರಕರ್ತರು ಆನ್‌ಲೈನ್ ನಿಂದನೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಶೇ.25ರಷ್ಟು ಪತ್ರಕರ್ತೆಯರು ಜೀವ ಬೆದರಿಕೆಸೇರಿದಂತೆ ದೈಹಿಕ ದೌರ್ಜನ್ಯದ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ.

ಇವು ಯುನೆಸ್ಕೋ ಸಿದ್ಧಪಡಿಸಿರುವ ವರದಿಯಲ್ಲಿನ ಕೆಲವು ಆಘಾತಕಾರಿ ಅಂಶಗಳಾಗಿವೆ. ವರದಿಯು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ಸ್‌ ಮತ್ತು ಶೆಫೀಲ್ಡ್ ವಿವಿ ನಡೆಸಿರುವ ಸಂಶೋಧನೆಗಳನ್ನು ನೆಚ್ಚಿಕೊಂಡಿದೆ. ಮೂರು ವರ್ಷಗಳ ಅವಧಿಯಲ್ಲಿ 15 ದೇಶಗಳ ಒಂದು ಸಾವಿರಕ್ಕೂ ಅಧಿಕ ಪತ್ರಕರ್ತೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.18ರಷ್ಟು ಪತ್ರಕರ್ತೆಯರು ಲೈಂಗಿಕ ಹಿಂಸೆಯ ಬೆದರಿಕೆಯನ್ನು ಸ್ವೀಕರಿಸಿದ್ದರೆ, ಶೇ.13ರಷ್ಟು ಪತ್ರಕರ್ತೆಯರು ಮಕ್ಕಳು ಮತ್ತು ಶಿಶುಗಳು ಸೇರಿದಂತೆ ತಮಗೆ ಹತ್ತಿರದವರ ವಿರುದ್ಧ ಹಿಂಸೆಯ ಬೆದರಿಕೆಗಳನ್ನು ಪಡೆದಿದ್ದರು. ಅನಪೇಕ್ಷಿತ ಖಾಸಗಿ ಸಾಮಾಜಿಕ ಮಾಧ್ಯಮ ಸಂದೇಶಗಳಿಂದ ತಾವು ಕಿರುಕುಳಕ್ಕೊಳಗಾಗಿದ್ದೇವೆ ಎಂದು ಶೇ.48ರಷ್ಟು ಪತ್ರಕರ್ತೆಯರು ತಿಳಿಸಿದ್ದಾರೆ.

ಶೇ.75ರಷ್ಟು ಪತ್ರಕರ್ತೆಯರು ಒಂದಲ್ಲ ಒಂದು ರೂಪದಲ್ಲಿ ಆನ್‌ಲೈನ್ ಹಿಂಸೆಯನ್ನು ಅನುಭವಿಸಿದ್ದರೆ, ಶೇ.15ರಷ್ಟು ಪತ್ರಕರ್ತೆಯರು ತಿರುಚಲ್ಪಟ್ಟ ಫೋಟೊಗಳು ಅಥವಾ ವೀಡಿಯೊಗಳು,ಕದ್ದ ಚಿತ್ರಗಳುಮತ್ತು ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಹಂಚಿಕೊಳ್ಳಲಾದ ಫೋಟೊಗಳಂತಹ ‘ಚಿತ್ರ ಆಧಾರಿತ’ನಿಂದನೆಯನ್ನು ಎದುರಿಸಿದ್ದಾರೆ.

ಮಹಿಳೆಯರ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಅಲ್ಗರಿದಮ್‌ಗಳನ್ನು ಕೂಲಂಕಶವಾಗಿ ಪರಿಶೀಲಿಸುವಂತೆ ಹಾಗೂ ಲಿಂಗಾಧಾರಿತ ಆನ್‌ಲೈನ್ ಹಿಂಸಾಚಾರದ ಅಪರಾಧಿಗಳನ್ನು ವೇದಿಕೆಯಿಂದ ಹೊರಹಾಕುವಂತೆ ಮತ್ತು ದಂಡಿಸುವಂತೆ ವರದಿಯು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆಕರೆ ನೀಡಿದೆ. ವರದಿ ಯುಇದನ್ನು ‘ಮಹಿಳಾ ಪತ್ರಕರ್ತರವಿರುದ್ಧ ಆನ್‌ಲೈನ್ ಹಿಂಸಾಚಾರದ ಬಿಕ್ಕಟ್ಟು ’ಎಂದು ಬಣ್ಣಿಸಿದೆ. ಉದಾಹರಣೆಗೆ ಫೇಸ್‌ಬುಕ್-ಕ್ಯಾಂಬ್ರಿಡ್ಜ್ ಅನಲಿಟಿಕಾಡಾಟಾಹಗರಣವನ್ನು ಬಯಲಿಗೆಳೆದಿದ್ದ ಪತ್ರಕರ್ತರಲ್ಲಿ ಓರ್ವರಾಗಿದ್ದ ‘ಗಾರ್ಡಿಯನ್ ’ನ ಕ್ಯಾರೋಲ್ ಕ್ಯಾಡ್‌ವಲಡ್ರ್ ಅವರು 2019 ಡಿಸೆಂಬರ್ ಮತ್ತು 2021 ಜನವರಿ ನಡುವೆ ‘ಸ್ಪಷ್ಟ ನಿಂದನೆ ’ಯ 10,400 ಘಟನೆಗಳ ಗುರಿಯಾಗಿದ್ದರು.

ಪತ್ರಕರ್ತರಹಂತಕರು ಯಾವುದೇಶಿಕ್ಷೆಯಿಲ್ಲದೆ ಪಾರಾಗುವ ವಿಶ್ವದ 12 ದೇಶಗಳಲ್ಲಿ ಭಾರತವೂಒಂದಾಗಿದೆಎನ್ನುವುದನ್ನು ನೆನಪಿನಲ್ಲಿಡಬೇಕು. 2021ರ ವರದಿಯಂತೆಕಳೆದ 10 ವರ್ಷಗಳಲ್ಲಿಯಾರನ್ನೂ ಹೊಣೆಯಾಗಿಸಲಾಗದ ಪತ್ರಕರ್ತರಹತ್ಯೆಗಳ ಶೇ.81ರಷ್ಟು ಪಾಲು ಈ 12 ದೇಶಗಳದ್ದಾಗಿದೆ.

share
Next Story
X