Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ವರಾಹರೂಪಂ ವಿವಾದ: ʼನಮ್ಮನ್ನು ಮೊದಲೇ...

ವರಾಹರೂಪಂ ವಿವಾದ: ʼನಮ್ಮನ್ನು ಮೊದಲೇ ಸಂಪರ್ಕಿಸಿದ್ದರೆ ನಾವು ಒಪ್ಪಿಗೆ ನೀಡುತ್ತಿದ್ದೆವುʼ; ಥೈಕುಡಂ ಬ್ರಿಡ್ಜ್

24 Nov 2022 11:32 PM IST
share
ವರಾಹರೂಪಂ ವಿವಾದ: ʼನಮ್ಮನ್ನು ಮೊದಲೇ ಸಂಪರ್ಕಿಸಿದ್ದರೆ ನಾವು ಒಪ್ಪಿಗೆ ನೀಡುತ್ತಿದ್ದೆವುʼ; ಥೈಕುಡಂ ಬ್ರಿಡ್ಜ್

ಬೆಂಗಳೂರು: ಕಾಂತಾರ ಚಿತ್ರದಲ್ಲಿ ಬಂದ ವರಾಹರೂಪಂ ಹಾಡಿನ ಟ್ಯೂನನ್ನು ನಮ್ಮ ʼನವರಸಂʼ ಟ್ಯೂನ್‌ ನಿಂದ ನಕಲು ಮಾಡಲಾಗಿದೆ ಎಂದ ಎಂದು ಆರೋಪಿಸಿರುವ ThaikkudamBridge ಮ್ಯೂಸಿಕ್‌ ಬ್ಯಾಂಡ್ ಮುಖ್ಯಸ್ಥ ವಿಯಾನ್ ಫೆರ್ನಾಂಡಿಸ್, ಕಾಂತಾರ ಹಾಗೂ ವರಾಹರೂಪಂ ಕುರಿತು ಉಂಟಾದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.

  ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ವರಾಹ ರೂಪಂ‌ ಹಾಡಿಗಾಗಿ ತಮ್ಮ ನವರಸಂ ಹಾಡನ್ನು ಕದಿಯಲಾಗಿದೆ ಎಂದು ಆರೋಪಿಸಿದ ಬಳಿಕ ಕೇರಳದ ನ್ಯಾಯಾಲಯವು ಬ್ಯಾಂಡ್‌ನ ಅನುಮತಿಯಿಲ್ಲದೆ ಯಾವುದೇ ವೇದಿಕೆಯಲ್ಲಿ ವರಾಹರೂಪಂ ಹಾಡನ್ನು ನುಡಿಸುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರು ಬ್ಯಾಂಡ್‌ನ ಬಾಸ್ ವಾದಕ ಮತ್ತು ಗಾಯಕರೂ ಆಗಿರುವ ವಿಯಾನ್ ಫರ್ನಾಂಡಿಸ್, ಹಾಡಿನ ಟ್ಯೂನ್‌ ಗಾಗಿ ತಮ್ಮ ಬ್ಯಾಂಡ್ ಸರಿಯಾದ ಕ್ರೆಡಿಟ್‌ ಪಡೆಯಲು ಬಯಸುತ್ತದೆ ಎಂದು ಹೇಳಿದ್ದಾರೆ.

"ಅರ್ಹವಾದ ಕ್ರೆಡಿಟ್‌ಗಳನ್ನು ಪಡೆಯುವುದು ಮಾತ್ರ ಬ್ಯಾಂಡ್‌ನ ಉದ್ದೇಶವಾಗಿದೆ. ಸರಿಯಾದ ಕ್ರೆಡಿಟ್‌ ನೀಡಿದರೆ, ಟ್ರ್ಯಾಕ್ ಅನ್ನು ಬಳಕೆ ಮಾಡಬಹುದು." ಎಂದು ಹಿಂದೂಸ್ತಾನ್‌ ಟೈಮ್ಸ್‌ ಜೊತೆ ಮಾತನಾಡುತ್ತಾ ವಿಯಾನ್‌ ತಿಳಿಸಿದ್ದಾರೆ.

  “ಸ್ವತಂತ್ರ ಬ್ಯಾಂಡ್ ಒಂದು ದೊಡ್ಡ ನಿರ್ಮಾಣ ಸಂಸ್ಥೆಯೊಂದಿಗೆ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಕೈಗೆಟುಕುವಿಕೆ, ಅಧಿಕಾರ ಮತ್ತು ಹಣದಿಂದ ಅವರು ಅದರಿಂದ ಪಾರಾಗಬಹುದು ಎಂದು ಅವರು ಭಾವಿಸುತ್ತಾರೆ. ನಮಗೆ, ಇದು ಇಡೀ ಸ್ವತಂತ್ರ ಸಂಗೀತ ಕ್ಷೇತ್ರಕ್ಕೆ ಒಂದು ಉದಾಹರಣೆಯಾಗಿದೆ. ಫಲಿತಾಂಶ ಏನೇ ಇರಲಿ, ನಾವು ಸುಮ್ಮನೆ ಕುಳಿತುಕೊಳ್ಳಲಿಲ್ಲ, ಒಂದು ಹೆಜ್ಜೆ ಇಟ್ಟಿದ್ದೇವೆ ಎಂಬ ತೃಪ್ತಿ ನಮಗೆ ಇರುತ್ತದೆ.” ಎಂದು ಹೇಳಿದ್ದಾರೆ.

 “ಆರಂಭದಲ್ಲಿ, ಕೆಲವು ಹಾಡುಗಳು ಕೆಲವೊಮ್ಮೆ ಸಾಮ್ಯತೆಗಳನ್ನು ಹೊಂದಿರುತ್ತದೆ. ವರಾಹ ರೂಪಮ್ ಅವರ ಮೊದಲ ವೀಡಿಯೊದಲ್ಲಿ ಬಂದ ಸಾವಿರಾರು ಕಾಮೆಂಟ್‌ಗಳನ್ನು ಅಳಿಸಲಾಗಿದೆ. ನಾವು ಇನ್ನೂ ಸಮಯವನ್ನು ನೀಡಿದ್ದೇವೆ, ಅದನ್ನು ಹಲವಾರು ಬಾರಿ ಆಲಿಸಿ, ಸಾಮ್ಯತೆಗಳನ್ನು ಖಚಿತಪಡಿಸಿಕೊಂಡಿದ್ದೇವೆ.” ಎಂದು ಅವರು ಹೇಳಿದ್ದಾರೆ.

“ಸಂಗೀತ ನಿರ್ದೇಶಕರಾದ ಬಿ ಅಜನೀಶ್ ಲೋಕನಾಥ್, ಬ್ಯಾಂಡ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಗೋವಿಂದ್ ವಸಂತ ಅವರನ್ನು ಸಂಪರ್ಕಿಸಿದರು. ನಮ್ಮ ಮ್ಯಾನೇಜ್ ಮೆಂಟ್ ಟೀಮ್ ಕೂಡ ಕಾಂತಾರ ತಂಡಕ್ಕೆ ವಾರ್ನಿಂಗ್ ನೀಡಿದ್ದು, ವಿಡಿಯೋ ಒಂದನ್ನು ತೆಗೆಯಲಾಗಿದೆ. ಆದರೆ, ಸಂಗೀತ ನಿರ್ದೇಶಕರ ಚಾನಲ್‌ನಲ್ಲಿ ಮತ್ತೊಂದು ವೀಡಿಯೊ ಇನ್ನೂ ಸಕ್ರಿಯವಾಗಿದೆ ಆದರೆ, ಅಲ್ಲೊ ಅವರು ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅವರು ಬಿಡುಗಡೆಯ ಮೊದಲು ನಮ್ಮೊಂದಿಗೆ ಮಾತನಾಡಿದ್ದರೆ ಮತ್ತು ಬ್ಯಾಂಡ್‌ನ ಉಲ್ಲೇಖವನ್ನು ನೀಡಿದ್ದರೆ, ನಾವು ಅದನ್ನು ಒಪ್ಪುತ್ತಿದ್ದೆವು.” ಎಂದು ಅವರು ಹೇಳಿದ್ದಾರೆ.

ಕೇರಳ ನ್ಯಾಯಾಲಯ ಕೂಡಾ, ಥೈಕುಡಂ ಬ್ರಿಡ್ಜ್‌ ಸಂಸ್ಥೆಯು ಒಪ್ಪಿಗೆ ನೀಡಿದರೆ ಹಾಡನ್ನು ಬಳಸಿಕೊಳ್ಳಲು ಹೇಳಿದೆ.

share
Next Story
X