'ಪುಣ್ಯಕೋಟಿ ದತ್ತು' ಯೋಜನೆ; ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿಗೆ ಅವಕಾಶ: ಸರ್ಕಾರ ಆದೇಶ
ಬೆಂಗಳೂರು, ನ. 26: ‘ಪುಣ್ಯಕೋಟಿ ದತ್ತು' ಯೋಜನೆಗೆ ದೇಣಿಗೆ ನೀಡುವ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ಆದೇಶ ಹೊರಡಿಸಲಾಗಿದೆ.
''‘ಪುಣ್ಯ ಕೋಟಿ’ ದತ್ತು ಯೋಜನೆಯಡಿ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ದೇಣಿಗೆ ನೀಡುವ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ‘ಜಿ’ ಅನ್ವಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿರುತ್ತದೆ'' ಎಂದು ಪಶುಸಂಗೋಪನಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
Next Story