ಛತ್ತೀಸ್ಗಢದ ಮಲ್ಗಾಂವ್ನಲ್ಲಿ ಗಣಿ ಕುಸಿತ, ಅವಶೇಷದಡಿ ಸಿಲುಕಿಕೊಂಡ ಹತ್ತಾರು ಗ್ರಾಮಸ್ಥರು
![ಛತ್ತೀಸ್ಗಢದ ಮಲ್ಗಾಂವ್ನಲ್ಲಿ ಗಣಿ ಕುಸಿತ, ಅವಶೇಷದಡಿ ಸಿಲುಕಿಕೊಂಡ ಹತ್ತಾರು ಗ್ರಾಮಸ್ಥರು ಛತ್ತೀಸ್ಗಢದ ಮಲ್ಗಾಂವ್ನಲ್ಲಿ ಗಣಿ ಕುಸಿತ, ಅವಶೇಷದಡಿ ಸಿಲುಕಿಕೊಂಡ ಹತ್ತಾರು ಗ್ರಾಮಸ್ಥರು](https://www.varthabharati.in/sites/default/files/images/articles/2022/12/2/358510-1669974615.jpeg)
ರಾಯ್ಪುರ: ಛತ್ತೀಸ್ಗಢದ ಮಲ್ಗಾಂವ್ನಲ್ಲಿ ಶುಕ್ರವಾರ ಸಂಭವಿಸಿದ ಗಣಿ ಕುಸಿತದಿಂದಾಗಿ ಹತ್ತಕ್ಕೂ ಹೆಚ್ಚು ಗ್ರಾಮಸ್ಥರು ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸರು ಹಾಗೂ ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ, ಇಬ್ಬರು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
Next Story