ಹಾಜಿ ಮುಹಮ್ಮದ್ ಮಸೂದ್ ಗೆ ಸನ್ಮಾನ

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರನ್ನು ಆಲ್-ಇಂಡಿಯಾ ಪಯಂ-ಇ-ಇನ್ಸಾನಿಯತ್ ಪೋರಂ (ರಿ) ಸಂಸ್ಥೆಯ ನಿಯೋಗವು ಭೇಟಿ ಮಾಡಿ ಅಭಿನಂದಿಸಿ ಸನ್ಮಾನಿಸಿತು.
ಈ ಸಂದರ್ಭ ಮೌಲಾನಾ ಮುಹಮ್ಮದ್ ಸಾಲಿಮ್ ನದ್ವಿ, ಮೌಲಾನಾ ಮುಹಮ್ಮದ್ ಪರ್ಹಾನ್ ನದ್ವಿ, ಮೌಲಾನಾ ಹಸ್ಸಾನ್, ಸಲೀಂ ಅಲಿ, ಮುಹಮ್ಮದ್ ಅಸೀಲ್, ಶುಬಾನ್ ಎ.ಕೆ., ಅನ್ಸಾರ್, ಅಹ್ಮದ್ ಕಬೀರ್ ಎನ್.ಎಂ., ಮುಹಮ್ಮದ್ ನೌಷರ್ ಉಪಸ್ಥಿತರಿದ್ದರು.
Next Story