Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೇವಲ ಕೆಚಪ್‌ ತಿಂದು 24 ದಿನ ಸಮುದ್ರ...

ಕೇವಲ ಕೆಚಪ್‌ ತಿಂದು 24 ದಿನ ಸಮುದ್ರ ಮಧ್ಯ ಬದುಕುಳಿದ ವ್ಯಕ್ತಿ!

20 Jan 2023 4:05 PM IST
share
ಕೇವಲ ಕೆಚಪ್‌ ತಿಂದು 24 ದಿನ ಸಮುದ್ರ ಮಧ್ಯ ಬದುಕುಳಿದ ವ್ಯಕ್ತಿ!

 ಹೊಸದಿಲ್ಲಿ : ಕ್ಯಾರಿಬಿಯನ್‌ನ ಡೊಮಿನಿಕಾ(carribean dominica) ದ್ವೀಪದ ವ್ಯಕ್ತಿಯೊಬ್ಬ ಸಮುದ್ರ ಮದ್ಯದಲ್ಲಿ 24 ದಿನಗಳ ಕಾಲ ಕೇವಲ ಕೆಚಪ್‌(ketchup) ತಿಂದು ಬದುಕುಳಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ.

"ನನ್ನ ಬಳಿ ಆಹಾರವಿರಲಿಲ್ಲ. ದೋಣಿಯಲ್ಲಿ ಕೇವಲ ಒಂದು ಬಾಟಲಿ ಕೆಚಪ್‌, ಬೆಳ್ಳುಳ್ಳಿ ಹುಡಿ ಮತ್ತು ಬೊಯಿಲ್ಲನ್‌ ಕ್ಯೂಬ್‌ಗಳಿದ್ದವು. ಅದನ್ನು ನೀರಿನಲ್ಲಿ ಬೆರೆಸಿ ತಿಂದು ಸಮುದ್ರ ಮಧ್ಯದಲ್ಲಿ 24 ದಿನಗಳ ಕಾಲ ಬದುಕುಳಿದೆ," ಎಂದು ಎಲ್ವಿಸ್‌ ಫ್ರಾಂಕೋಯಿಸ್‌ ಎಂಬ 47 ವರ್ಷದ ವ್ಯಕ್ತಿ ಹೇಳುತ್ತಿರುವ ವೀಡಿಯೋವೊಂದನ್ನು ಕೊಲಂಬಿಯನ್‌ ನೇವಿ ಬಿಡುಗಡೆಗೊಳಿಸಿದೆ.

ಡಿಸೆಂಬರ್‌ ತಿಂಗಳಿನಲ್ಲಿ ಸೈಂಟ್‌ ಮಾರ್ಟೀನ್‌ ದ್ವೀಪದಲ್ಲಿ  ಬಂದರು ಪ್ರದೇಶದಲ್ಲಿ ಹಾಯಿದೋಣಿಯೊಂದನ್ನು ಎಲ್ವಿಸ್‌ ದುರಸ್ತಿಗೊಳಿಸುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಆತ ದೋಣಿ ಸಮೇತ ಸಮುದ್ರದಲ್ಲಿ ತೇಲಿ ಹೋಗಿದ್ದ. ದೋಣಿಯನ್ನು ನಡೆಸುವುದು ತಿಳಿದಿರದೇ ಇದ್ದುದರಿಂದ ಆತ ಸಮುದ್ರ ಮಧ್ಯದಲ್ಲಿಯೇ ಉಳಿಯುವಂತಾಗಿತ್ತು

ಮಳೆ ಬಂದಾಗ ಬಟ್ಟೆಯಲ್ಲಿ ನೀರು ಸಂಗ್ರಹಿಸಿ ನಂತರ ಅದನ್ನು ಕುಡಿದಿದ್ದಾಗಿಯೂ ಆತ ಹೇಳಿಕೊಂಡಿದ್ದಾನೆ. ತನ್ನ ದೋಣಿಯಲ್ಲಿ ಆತ ಹೆಲ್ಪ್‌ Help (ಸಹಾಯ) ಪದಗಳನ್ನು ಕೆತ್ತಿ ಯಾವುದಾದರೂ ವಿಮಾನದಲ್ಲಿರುವವರು ಗಮನಿಸಬಹುದೆಂಬ ಆಶಾವಾದದಲ್ಲಿದ್ದ. ಕೊನೆಗೂ ಆತ ಪೂರ್ಟೊ ಬೊಲಿವಾರ್‌ನ ವಾಯುವ್ಯ ದಿಕ್ಕಿನಲ್ಲಿ 120 ನಾಟಿಕಲ್‌ ಮೈಲಿ ದೂರದಲ್ಲಿ ಪತ್ತೆಯಾಗಿದ್ದಾನೆ.

ಸಮುದ್ರ ಮಧ್ಯದಲ್ಲಿ ದಾರಿ ತಪ್ಪಿದಾಗ ಇತರ ಹಡಗುಗಳನ್ನು ನೋಡಿದ್ದರೂ ಅದರಲ್ಲಿರುವವರ ಗಮನ ಸೆಳೆಯಲು ಸಾಧ್ಯವಾಗಿರಲಿಲ್ಲ. ದೋಣಿಯಲ್ಲಿ ಕೆಲ ವಸ್ತುಗಳಿಗೆ ಬೆಂಕಿ ಹಾಕಿ ಇತರ ಹಡಗುಗಳ ಗಮನ ಸೆಳೆಯಲೂ ಆತ ವಿಫಲನಾದ. ಕೊನೆಗೆ ವಿಮಾನವೊಂದು ಹಾರಾಟ ನಡೆಸುತ್ತಿದ್ದಾಗ ಕನ್ನಡಿಯನ್ನು ಪ್ರತಿಫಲಿಸಿ ಗಮನ ಸೆಳೆಯಲು ಸಫಲನಾಗಿದ್ದ. ವಿಮಾನದಲ್ಲಿದ್ದವರು ನೌಕಾದಳಕ್ಕೆ ತಿಳಿಸಿದ ನಂತರ  ಆತನನ್ನು ರಕ್ಷಿಸಲಾಯಿತು.

share
Next Story
X