ಸಣ್ಣಪ್ಪರಿಗೆ ಡಾಕ್ಟರೇಟ್

ಉಡುಪಿ: ಸಣ್ಣಪ್ಪ ಇವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ‘ಕನ್ನಡ ಪತ್ತೇದಾರಿ ಕಾದಂಬರಿಗಳ ರಚನಾ ವಿನ್ಯಾಸ’ (ಆಯ್ದ ಕಾದಂಬರಿ ಕಾರರನ್ನು ಅನುಲಕ್ಷಿಸಿ)ಎಂಬ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ದೊರಕಿದೆ.
ಸಣ್ಣಪ್ಪ ಅವರು ಡಾ.ಉದಯಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಸಲ್ಲಿಸಿದ್ದರು. ಇವರು ಸಂಗಮೇಶ ಬೆಳ್ಳಿಕೊಪ್ಪ ಇವರ ಪುತ್ರ.
Next Story