Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅದಾನಿ ಗ್ರೂಪ್ ಔದ್ಯಮಿಕ ಪ್ರಗತಿ ಬಗ್ಗೆ...

ಅದಾನಿ ಗ್ರೂಪ್ ಔದ್ಯಮಿಕ ಪ್ರಗತಿ ಬಗ್ಗೆ ಎಲ್ಐಸಿಗೆ ವಿಶ್ವಾಸ ಭಾರತೀಯ ಜೀವವಿಮಾ ನಿಗಮ ಚೇರ್ಮನ್ ಎಂ.ಆರ್.ಕುಮಾರ್

ಹಿಂಡನ್ಬರ್ಗ್ ವಿವಾದ

5 March 2023 9:30 PM IST
share
ಅದಾನಿ ಗ್ರೂಪ್ ಔದ್ಯಮಿಕ ಪ್ರಗತಿ ಬಗ್ಗೆ ಎಲ್ಐಸಿಗೆ ವಿಶ್ವಾಸ ಭಾರತೀಯ ಜೀವವಿಮಾ ನಿಗಮ ಚೇರ್ಮನ್  ಎಂ.ಆರ್.ಕುಮಾರ್
ಹಿಂಡನ್ಬರ್ಗ್ ವಿವಾದ

ಹೊಸದಿಲ್ಲಿ,ಮಾ.25 : ಅದಾನಿ -ಹಿಂಡನ್ಬರ್ಗ್ ವಿವಾದ ಹಿನ್ನೆಲೆಯಲ್ಲಿ ತನ್ನ ತಂಡವು ಆದಾನಿ ಸಮೂಹಸಂಸ್ಥೆಯ ಉನ್ನತ ಆಡಳಿತವರ್ಗವನ್ನು ಭೇಟಿಯಾಗಿರುವುದಾಗಿ   ಭಾರತೀಯ ಜೀವವಿಮಾ ನಿಗಮ (LIC)ದ ಅಧ್ಯಕ್ಷ ಎಂ.ಆರ್.ಕುಮಾರ್ ರವಿವಾರ ತಿಳಿಸಿದ್ದಾರೆ.

ಬಂದರಿನಿಂದ ಹಿಡಿದು ವಿದ್ಯುತ್ ಕ್ಷೇತ್ರದವರೆಗೆ  ವಿವಿಧ ಉದ್ಯಮಗಳನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ನ ಔದ್ಯಮಿಕ ಪ್ರಗತಿಯ ಬಗ್ಗೆ  ತನಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿರುವುದಾಗಿ ಕುಮಾರ್ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬ್ಯುಸಿನೆಸ್ ಟುಡೇ ಟಿವಿ ವಾಹಿನಿಯ ಆಡಳಿತ ನಿರ್ದೇಶಕ ಸಿದ್ಧಾರ್ಥ ಝಾರಾಬಿ ನೀಡಿದ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಹಿಂಡೆನ್ಬರ್ಗ್ ವಿವಾದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ  ಉತ್ತಮ  ತಿಳುವಳಿಕೆಯನ್ನು ಪಡೆಯಲು ಎಲ್ಐಸಿ ಆದಾನಿ ಗ್ರೂಪ್ನ  ಆಡಳಿತವರ್ಗವನ್ನು  ಭೇಟಿಯಾಗಲಿದೆಯೆಂದು  ತಿಳಿಸಿದರು..

ಅದಾನಿ ಉದ್ಯಮ ಸಮೂಹವು ಶೇರುಮೌಲ್ಯದಲ್ಲಿ ವಂಚನೆಯೆಸಗಿದೆ ಹಾಗೂ ಸಾಗರೋತ್ತರ ದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ನಡೆಸುತ್ತಿದೆ, ಕಾರ್ಪೊರೇಟ್ಆಡಳಿತದ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕದ ಮೂಲದ ಶೇರು ವಿಕ್ರಯದಾರ ಸಂಸ್ಥೆ ಹಿಂಡನ್ಬರ್ಗ್ ರಿಸಚ್ ಆಪಾದಿಸಿದ ಬಳಿಕ ಆದಾನಿ ಗ್ರೂಪ್ನ  ಬಹುತೇಕ ಕಂಪೆನಿಗಳ ಶೇರುಗಳು ಒಂದೇ ಸಮನೆ ಕುಸಿಯತೊಡಗಿವೆ.

2022ರ ಡಿಸೆಂಬರ್ವರೆಗೆ  ಅದಾನಿ ಗ್ರೂಪ್ ಗೆ ಸೇರಿದ 10 ಕಂಪೆನಿಗಳಲ್ಲಿ ಭಾರತೀಯ ಜೀವವಿಮಾ ನಿಗಮವು  ಹೂಡಿಕೆ ಮಾಡಿದೆ. ಅದಾನಿ ಪೋರ್ಟ್ಸ್ ನಲ್ಲಿ (Adani Ports) ಎಲ್ಐಸಿ 9.14 ಶೇರುಗಳನ್ನು ಹೊಂದಿದ್ದರೆ, ಅದಾನಿ ಟೋಟಲ್ ಗ್ಯಾಸ್ ನಲ್ಲಿ(Adani Total Gas) ಶೇ.5.96, ಅದಾನಿ ಎಂಟರ್ಪ್ರೈಸಸ್ ನಲ್ಲಿ(Adani Enterprises) 4.23 ಶೇಕಡ, ಅದಾನಿ ಟ್ರಾನ್ಸ್ಮಿಶನ್ ನಲ್ಲಿ (Adani Transmission) 3.65 ಶೇಕಡ ಹಾಗೂ ಅದಾನಿ ಗ್ರೀನ್ ಎನರ್ಜಿಯಲ್ಲಿ (Adani Green Energy) 1.28 ಶೇಕಡ ಶೇರುಗಳನ್ನು  ಅದು ಪಡೆದಿದೆ.

ಅದಾನಿ  ಉದ್ಯಮ ಸಮೂಹದ ಕಂಪೆನಿಗಳ ಶೇರುಗಳ ಮೇಲೆ  ಎಲ್ಐಸಿ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಅತಿಯಾಗಿ ಹೂಡಿಕೆ ಮಾಡಿದೆಯೆಂದು  ಆಪಾದಿಸಿ  ಪ್ರತಿಪಕ್ಷಗಳು ಸಂಸತ್ನ ಬಜೆಟ್ ಅಧಿವೇಶನದಲ್ಲಿ ಆಪಾದಿಸಿದ್ದವು.    ಅದಾನಿ ಸಮೂಹದ ಕಂಪೆನಿಗಳಲ್ಲಿ ಎಲ್ಐಸಿ   ಹೊಂದಿದ್ದ  ಶೇರುಗಳ ಒಟ್ಟು ಮೌಲ್ಯವು ಈ ವರ್ಷದ ಫೆಬ್ರವರಿ 24ರ ವೇಳೆಗೆ  29,893.13 ಕೋಟಿ ರೂ.ಗೆ ಇಳಿದಿತ್ತು.  ಎಲ್ಐಸಿ ಈ ಶೇರುಗಳನ್ನು  30.127 ಕೋಟಿ ರೂ.ಗೆ ಖರೀದಿಸಿತ್ತು.

ಇದನ್ನು ಓದಿ: ‘ಆಘಾತಕಾರಿ,ಪಿತೃಪ್ರಭುತ್ವದ ಪಕ್ಷಪಾತ’: ಕೋರ್ಟ್ ತೀರ್ಪಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಟೀಕೆ

share
Next Story
X