Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕೋವಿಡ್‌ ಲಾಕ್‌ಡೌನ್‌ ಕುರಿತ ಚಿತ್ರ...

ಕೋವಿಡ್‌ ಲಾಕ್‌ಡೌನ್‌ ಕುರಿತ ಚಿತ್ರ 'ಭೀಡ್‌'ಗೆ ಸೆನ್ಸಾರ್‌ ಕತ್ತರಿ ಪ್ರಯೋಗ

ಭಾರತದಲ್ಲಿ 'ವಾಸ್ತವದ ಕುರಿತು ಅಲರ್ಜಿಯಿದೆ' ಎಂದ ನಟಿ ಸ್ವರ ಭಾಸ್ಕರ್‌

28 March 2023 9:06 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೋವಿಡ್‌ ಲಾಕ್‌ಡೌನ್‌ ಕುರಿತ ಚಿತ್ರ ಭೀಡ್‌ಗೆ ಸೆನ್ಸಾರ್‌ ಕತ್ತರಿ ಪ್ರಯೋಗ
ಭಾರತದಲ್ಲಿ 'ವಾಸ್ತವದ ಕುರಿತು ಅಲರ್ಜಿಯಿದೆ' ಎಂದ ನಟಿ ಸ್ವರ ಭಾಸ್ಕರ್‌

ಮುಂಬೈ: ರಾಜ್‌ಕುಮಾರ್‌ ರಾವ್‌ (Rajkummar Rao) ಮತ್ತು ಭೂಮಿ ಪೆಡ್ನೇಕರ್‌ ಪ್ರಧಾನ ಭೂಮಿಕೆಯಲ್ಲಿರುವ ಚಲನಚಿತ್ರ 'ಭೀಡ್' (Bheed) ಕಳೆದ ಶುಕ್ರವಾರ ಬಿಡುಗಡೆಯಾದಂದಿನಿಂದ ಸುದ್ದಿಯಲ್ಲಿದೆ. ಮಾರ್ಚ್‌ 2020 ರಲ್ಲಿ ದೇಶವ್ಯಾಪಿ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ನ  ಸಂದರ್ಭದ ನೈಜ ಚಿತ್ರಣವನ್ನು ನೀಡಲು ಈ ಚಲನಚಿತ್ರ ಯತ್ನಿಸಿದೆ.

ಈ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವ್ಯಾಪಕ ಟೀಕೆಗಳ ಕಾರಣ ವಾಪಸ್‌ ಪಡೆದುಕೊಳ್ಳಲಾಗಿದ್ದರೆ ನಂತರ ಕೆಲವೊಂದು ಮಾರ್ಪಾಟುಗಳೊಂದಿಗೆ ಅಧಿಕೃತ ಚಾನಲ್‌ಗಳಲ್ಲಿ ಬಿಡುಗಡೆಗೊಂಡಿತ್ತು.

ಇದೀಗ ಚಿತ್ರ ಬಿಡುಗಡೆಗೊಂಡಿದ್ದರೂ ಕೇಂದ್ರ ಸೆನ್ಸಾರ್‌ ಮಂಡಳಿಯು ಅನುಭವ್‌ ಸಿನ್ಹಾ ನಿರ್ದೇಶನದ ಈ ಚಿತ್ರಕ್ಕೆ ಸುಮಾರು 13 ಮಾರ್ಪಾಟುಗಳನ್ನು ಮಾಡಿದೆ. ಈ ಕುರಿತು ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ.

"ಚಿತ್ರದಲ್ಲಿರುವ ಹಲವಾರು ನಿಂದನಾತ್ಮಕ ಪದಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಬ್‌-ಟೈಟಲ್‌ಗಳಿಗೆ ಕತ್ತರಿ ಹಾಕಲಾಗಿದೆ, ರೊಮಾನ್ಸ್‌ ದೃಶ್ಯಗಳನ್ನು ಕಡಿಮೆ ಮಾಡಲಾಗಿದೆ, ರೆಡ್‌ ಇಂಡಿಯನ್ಸ್‌, ಪುರಾಣ್‌, ಮಹಾಪುರಾಣ್‌ ನಂತಹಪದಗಳನ್ನು ತೆಗೆದುಹಾಕಲಾಗಿದೆ. ಪ್ರಧಾನಿ ಮೋದಿಯ ಭಾಷಣಗಳ ನೇರ, ಪರೋಕ್ಷ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ಸಬ್‌ಟೈಟಲ್‌ಗಳಲ್ಲಿ ಜಾತಿ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ತಬ್ಲೀಗಿ ಜಮಾಅತ್‌ ಉಲ್ಲೇಖ ಕಡಿಮೆಗೊಳಿಸಲಾಗಿದೆ, ಲಾಕ್‌ಡೌನ್‌ ವೇಳೆ ವಲಸಿಗ ಕಾರ್ಮಿಕರು ಎದುರಿಸಿದ ಸಮಸ್ಯೆಗಳನ್ನು ದೇಶ ವಿಭಜನೆಯ ಸಂದರ್ಭದ ಸಮಸ್ಯೆಗಳಿಗೆ ಮಾಡಿದ ಹೋಲಿಕೆಗೆ ಕತ್ತರಿ ಹಾಕಲಾಗಿದೆ,

ಭಾರತೀಯ ಸಮಾಜವನ್ನು ಧೃತರಾಷ್ಟ್ರನಿಗೆ ಹೋಲಿಸುವ ಸಂವಾದನವನ್ನು ಕೈಬಿಡಲಾಗಿದೆ. ಕೊರೋನ ಜಿಹಾದ್‌ ಪದ ಬಳಕೆಯಲ್ಲಿ ಜಿಹಾದ್‌ ಪದವನ್ನು ಮ್ಯೂಟ್‌ ಮಾಡಲಾಗಿದೆ. ಚಿತ್ರದಲ್ಲಿನ ಹಕ್ಕು ನಿರಾಕರಣೆಯಲ್ಲಿ ಮಾರ್ಪಾಟು, ವಲಸಿಗ ಕಾರ್ಮಿಕರ ಮೇಲಿನ ಪೊಲೀಸ್‌ ದೌರ್ಜನ್ಯ ಬಿಂಬಿಸುವ ದೃಶ್ಯಗಳಲ್ಲಿ ಕಡಿತ ಮಾಡಲಾಗಿದೆ.

ಈ ಕುರಿತು ಟೀಕಿಸಿರುವ ನಟಿ ಸ್ವರ ಭಾಸ್ಕರ್‌, ಭಾರತಕ್ಕೆ ವಾಸ್ತವದ ಬಗ್ಗೆ ಅಲರ್ಜಿ ಇದೆ ಎಂದು ಕಿಡಿಕಾರಿದ್ದಾರೆ."ವಾಸ್ತವಗಳಷ್ಟು ಯಾವುದೂ ಕಡಿಯುವುದಿಲ್ಲ. ಭಾರತದಲ್ಲಿ ನಮಗೆ ಹೊಸ ರೋಗವಿದೆ, ವಾಸ್ತವದ ಕುರಿತು ಅಲರ್ಜಿ" ಎಂದು ಸ್ವರ ಟ್ವೀಟ್‌ ಮಾಡಿದ್ದಾರೆ.

The censor board has removed the following content from #Bheed (dir. @anubhavsinha):

- Any reference to PM/Delhi CM, incl. Modi's voiceover
- Depiction of villainization of Muslims in the initial days of the pandemic
- Comparison to Partition
- Police brutality#CBFCWatch pic.twitter.com/ziT937suSb

— Aroon Deep (@AroonDeep) March 23, 2023

Nothing stings like facts.. In India we have a new affliction : Allergy to facts. #bheed#censorship https://t.co/LSN5K5A0BW

— Swara Bhasker (@ReallySwara) March 24, 2023
share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X