Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 42 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ...

42 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

28 March 2023 11:01 PM IST
share
42 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು, ಮಾ.28: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆ ಕರ್ತವ್ಯ ನಿರ್ವಹಿಸುತ್ತಿರುವ 42 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಲಭಿಸಿದೆ.

ಈ ಕುರಿತಂತೆ ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, 2022ನೇ ಸಾಲಿನ ಮುಖ್ಯಮಂತ್ರಿ ಅವರ ಪದಕಗಳನ್ನು ನೀಡುವ ಸಂಬಂಧ ಒಟ್ಟು 100 ಅಧಿಕಾರಿ, ಸಿಬ್ಬಂದಿಗಳನ್ನು ಶಿಫಾರಸ್ಸು ಮಾಡಲಾಗಿತ್ತು.

ಅದರೆ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಂಕರ ನಾಯ್ಕ್, ಚಾಮರಾಜಪೇಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎರ್ರಿಸ್ವಾಮಿ, ಈಶಾನ್ಯ ವಿಭಾಗದ ಎಸಿಪಿ ಪಾಂಡುರಂಗ ಎಸ್ ಹೊರತುಪಡಿಸಿ ಪಟ್ಟಿಯಲ್ಲಿನ 97 ಮಂದಿಯನ್ನು ಸರಕಾರದ ಅನುಮೋದನೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪದಕ ನೀಡುವ ಬಗ್ಗೆ ಮುಖ್ಯಮಂತ್ರಿ ಅವ ಪದಕ ನಿಯಮಗಳಲ್ಲಿ ನಿಗಧಿಪಡಿಸಿರುವ ಎಲ್ಲ ಷರತ್ತುಗಳನ್ನು ಪೂರೈಸಿರುವ ಷರತ್ತಿಗೆ ಒಳಪಟ್ಟು 42 ಮಂದಿಗೆ ಪದಕ  ನೀಡಲಾಗಿದೆ:

ಪದಕ ಪೊಲೀಸರು: ಆರ್.ಶ್ರೀನಿವಾಸ್‌ಗೌಡ(ಡಿಪಿಪಿ, ಕೇಂದ್ರ ವಿಭಾಗ), ನಂಜುಂಡೇಗೌಡ(ಹೆಡ್ ಕಾನ್‌ಸ್ಟೇಬಲ್, ಪೂರ್ವ ಸಂಚಾರಿ ವಿಭಾಗ ಕಚೇರಿ, ಬೆಂಗಳೂರು), ರಮೇಶ್ ಚಂ.ಅವಜಿ(ಇನ್‌ಸ್ಪೆಕ್ಟರ್, ಸಿಇಎನ್ ವಿಜಯಪುರ).

ನವೀನ್ ಚಂದ್ರ ಜೋಗಿ(ಇನ್‌ಸ್ಪೆಕ್ಟರ್, ಸುಳ್ಯ ವೃತ್ತ ಪೊಲೀಸ್ ಠಾಣೆ), ರೇವಣ್ಣ(ಎಎಸ್‌ಐ, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ, ಬೆಂಗಳೂರು), ಮಾರುತಿ ಜಿ.ನಾಯಕ್(ಇನ್‌ ಸ್ಪೆಕ್ಟರ್, ಸುದ್ದುಗುಂಟೆಪಾಳ್ಯ, ಬೆಂಗಳೂರು), ಬಿ.ಮಹೇಶ್(ಪಿಎಸ್‌ಐ, ಎನ್‌ಐಎ), ಎಂ.ಮೋಹನ್ ಕುಮಾರ್ (ಹೆಡ್‌ಕಾನ್‌ಸ್ಟೇಬಲ್, ವಿಕಾಸಸೌಭ ಭದ್ರತೆ).

ಚೈತನ್ಯ(ಪಿಐ, ಕಬ್ಬನ್‌ಪಾರ್ಕ್ ಠಾಣೆ), ಬಿ.ಮಹೇಶ್(ಹೆಚ್‌ಕಾನ್‌ಸ್ಟೇಬಲ್, ಬ್ಯಾಾಟರಾಯನಪುರ ಸಂಚಾರ ಠಾಣೆ), ಎಸ್. ಜೈ ಜಗದೀಶ್(ಡಿಎಆರ್, ಶಿವಮೊಗ್ಗ ಜಿಲ್ಲೆೆ), ಕೆ.ಸಂತೋಷ್ ಕುಮಾರ್(ಪಿಎಸ್‌ಐ, ಮಂಗಳೂರು ಸಂಚಾರ ದಕ್ಷಿಣ ಠಾಣೆ), ಧರಣೇಶ್(ಡಿವೈಎಸ್ಪಿ ಸಂಚಾರ ಕೇಂದ್ರ ವಿಭಾಗ, ಬೆಂಗಳೂರು).

ಅರವಿಂದ ಕುಮಾರ್(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಅನಂತಕೃಷ್ಣ(ಎಎಸ್‌ಐ, ಸಿಸಿಬಿ ಬೆಂಗಳೂರು), ಪ್ರಕಾಶ್(ಎಎಸ್‌ಐ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು), ಮಣಿಕಂಠ(ಹೆಚ್‌ಕಾನ್‌ಸ್ಟೇಬಲ್, ಎಸಿಪಿ ಕಚೇರಿ ಸಂಚಾರ ಉಪವಿಭಾಗ, ಪಾಂಡೇಶ್ವರ ಮಂಗಳೂರು), ವಿಜಯ ಪ್ರಸಾದ್(ಡಿವೈಎಸ್ಪಿ, ಡಿಸಿಆರ್‌ಇ, ಕಾರವಾರ).

ಬಿ.ಕೆ.ಲಕ್ಷ್ಮಣ(ಹೆಡ್‌ಕಾನ್‌ಸ್ಟೇಬಲ್, ಶಾಸಕರ ಭವನ ಭದ್ರತೆ, ಬೆಂಗಳೂರು), ಎನ್.ಸುರೇಶ್(ಪಿಐ ಸಿಐಡಿ, ಬೆಂಗಳೂರು), ಬಿ.ಮಂಜುನಾಥ್(ಹೆಚ್‌ಕಾನ್‌ಸ್ಟೇಬಲ್, ವಿಕಾಸಸೌಧ ಭದ್ರತೆ, ಬೆಂಗಳೂರು), ಎಂ.ಎನ್.ರಾಜೇಂದ್ರ ನಾಯಕ್‌(ಪಿಎಸ್‌ಐ, ಕರಾವಳಿ ಕಾವಲು ಪೊಲೀಸ್ ಠಾಣೆ, ಹೆಜಮಾಡಿ), ವಿ.ಆರ್.ಶಬರೀಶ್(ಪಿಎಸ್‌ಐ, ವಿಜಯನಗರ ಠಾಣೆ, ಮೈಸೂರು), ಎಂ.ಅನಿತಾ ಕುಮಾರಿ(ಪಿಐ, ಎಸ್‌ಐಟಿ, ಲೋಕಾಯುಕ್ತ).

ಎಂ.ಎಸ್.ರಮೇಶ್(ಪಿಎಸ್‌ಐ, ಅಶೋಕನಗರ ಠಾಣೆ, ಬೆಂಗಳೂರು), ಡಿ. ಲಕ್ಷ್ಮಣ್(ಪಿಎಸ್‌ಐ, ಅರಸೀಕೆರೆ ಗ್ರಾಾಮಾಂತರ ಠಾಣೆ), ಬಿ.ಸುರೇಶ್(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಕೆ.ಶಿವಕುಮಾರ್,(ಪಿಎಸ್‌ಐ, ಆಗುಂಬೆ ಠಾಣೆ, ಶಿವಮೊಗ್ಗ).

ಅಂಜನ್ ಕುಮಾರ್(ಪಿಐ, ದೊಡ್ಡಪೇಟೆ ಠಾಣೆ, ಶಿವಮೊಗ್ಗ), ಬಿ.ಪ್ರದೀಪ್, (ಪಿಎಸ್‌ಐ, ಕಾಮಸಮುದ್ರ ಠಾಣೆ, ಕೋಲಾರ), ಟಿ. ಸಂಜೀವರಾಯಪ್ಪ( ಪಿಐ, ಬಂಗಾರಪೇಟೆ, ಕೋಲಾರ), ಬಿ.ಎಂ.ಮಂಜುನಾಥ್(ಕಾನ್‌ಸ್ಟೇಬಲ್, ಡಿಸಿಆರ್‌ಬಿ, ಚಿತ್ರದುರ್ಗ), ಡಿ. ರಾಜ(ಕಾನ್‌ಸ್ಟೇಬಲ್, ವಿರಾಜಪೇಟೆ ಗ್ರಾಾಮಾಂತರ, ಕೊಡಗು).

 ಎ.ವಿ.ಗುರುಪ್ರಸಾದ್(ಪಿಐ, ಕುಣಿಗಲ್ ಠಾಣೆ), ಎಚ್.ಮುತ್ತುರಾಜ್(ಪಿಐ, ವಿಧಾನಸೌಭ ಭದ್ರತೆ, ಬೆಂಗಳೂರು), ಕೆ.ಪಿ.ಆನಂದರಾಧ್ಯ(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಸೆಂಟ್ರಲ್), ಸುನೀಲ್ ಕುಮಾರ್ ತುಂಬದ(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಸೆಂಟ್ರಲ್), ಎಸ್. ರೇಣುಕಯ್ಯ (ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಆನಂದಕುಮಾರ್ ಮೊಪಗಾರ(ಪಿಎಸ್‌ಐ, ಗೋವಿಂದಪುರ ಠಾಣೆ, ಬೆಂಗಳೂರು).

ಎಂ.ಆರ್.ಮುದವಿ(ಡಿವೈಎಸ್ಪಿ ಸಿಐಡಿ, ಬೆಂಗಳೂರು), ಎನ್.ಶ್ರೀಹರ್ಷ(ಡಿವೈಎಸ್ಪಿ, ಸಿಐಡಿ, ಬೆಂಗಳೂರು), ನಾಗನಗೌಡ ಕಟ್ಟಿಿಮನಿ ಗೌಡ್ರ(ಪಿಐ, ಸಿಇಎನ್, ಬೆಳಗಾವಿ) ಅವರಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

share
Next Story
X