Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 189 ಮಂದಿ ಬಿಜೆಪಿ ಅಭ್ಯರ್ಥಿಗಳ ಮೊದಲ...

189 ಮಂದಿ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಿಂದ ಯಾರಿಗೆ?

52 ಹೊಸ ಮುಖಗಳಿಗೆ ಟಿಕೆಟ್'

11 April 2023 9:27 PM IST
share
189 ಮಂದಿ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಿಂದ ಯಾರಿಗೆ?
52 ಹೊಸ ಮುಖಗಳಿಗೆ ಟಿಕೆಟ್'

ಹೊಸದಿಲ್ಲಿ: ಮುಂಬರುವ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಪಕ್ಷ 189 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ. 

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಪ್ರಕಟಿಸಿದರು. ವಿವರ ಇನ್ನಷ್ಟೇ ಬರಬೇಕಿದೆ. ಬಂದ ಹಾಗೆ ಈ ಸುದ್ದಿ ಅಪ್ಡೇಟ್ ಆಗಲಿದೆ. 

52 ಹೊಸ ಮುಖಗಳಿಗೆ, 32 ಒಬಿಸಿ, 30 ಎಸ್ ಸಿ,  16 ಎಸ್ ಟಿ, 8 ಮಹಿಳೆಯರಿಗೆ ಟಿಕೆಟ್ ಘೋಷಿಸಿದೆ.  

ಕಾಂಗ್ರೆಸ್ ಈಗಾಗಲೇ 2 ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಟ್ಟು 166 ಮಂದಿ ಹೆಸರು ಘೋಷಿಸಿದರೆ, ಬಿಜೆಪಿಯು ಮೊದಲ ಪಟ್ಟಿಯಲ್ಲೇ 189 ಮಂದಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. 

ಶಿಗ್ಗಾಂವ್ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕಾರಿಪುರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ.....

ಶಿಗ್ಗಾಂವ್‌- ಬಸವರಾಜ ಬೊಮ್ಮಾಯಿ

ನಿಪ್ಪಾಣಿ- ಶಶಿಕಲಾ ಜೊಲ್ಲೆ

ಚಿಕ್ಕೋಡಿ-ರಮೇಶ್‌ ಕತ್ತಿ

ಅಥಣಿ- ಮಹೇಶ್‌ ಕುಮಠಳ್ಳಿ

ಕಾಗವಾಡ-ಶ್ರೀಮಂತ್‌ ಪಾಟೀಲ್‌

ಕುಡಚಿ- ಪಿ.ರಾಜೀವ್‌

ರಾಯಭಾಗ-ದುರ್ಯೋಧನ ಐಹೊಳೆ

ಹುಕ್ಕೇರಿ-ನಿಖಿಲ್‌ ಕತ್ತಿ

ಅರಭಾವಿ-ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌-ರಮೇಶ್‌ ಜಾರಕಿಹೊಳಿ

ಯಮಕನಮರಡಿ- ಬಸವರಾಜ್‌ ಹುಂದ್ರಿ

ಬೆಳಗಾವಿ ಉತ್ತರ- ರವಿ ಪಾಟೀಲ್‌

ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌

ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮರೂಣ್‌ಕರ್‌

ಖಾನಾಪರ್‌- ವಿಠ್ಠಲ್‌ ಹಲಗೇಕರ್‌

ಕಿತ್ತೂರು-ಮಹಂತೇಶ್‌ ದೊಡ್ಡನಗೌಡರ್‌

ಬೈಲಹೊಂಗಲ್‌- ಜಗದೀಶ್‌ ಚೆನ್ನಪ್ಪ

ಸವದತ್ತಿ ಯಲ್ಲಮ್ಮ- ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ-ಚಿಕ್ಕರೇವಣ್ಣ

ಮುಧೋಳ್‌- ಗೋವಿಂದ ಕಾರಜೋಳ

ತೇರದಾಳ್‌- ಸಿದ್ದು ಸವದಿ

ಜಮಖಂಡಿ- ಜಗದೀಶ್‌ ಗುರಗುಂಟಿ

ಬೀಳ್ಗಿ- ಮುರುಗೇಶ್‌ ನಿರಾಣಿ

ಬಾದಾಮಿ- ಶಾಂತಗೌಡ ಪಾಟೀಲ್‌

ಬಾಗಲಕೋಟೆ- ವೀರಣ್ಣ ಚರಂತಿಮಠ್‌

ಹುನಗುಂದ- ದೊಡ್ಡನಗೌಡ ಪಾಟೀಲ್

ಮುದ್ದೆಬಿಹಾಳ್‌-ಎ.ಎಸ್‌. ಪಾಟೀಲ್‌

ಬಬಲೇಶ್ವರ- ಬಿಜುಗೌಡ ಪಾಟೀಲ್‌

ವಿಜಯಪುರ- ಬಸನಗೌಡ ಪಾಟೀಲ್‌ ಯತ್ನಾಳ್

ಸಿಂಧಗಿ- ರಮೇಶ್‌ ಭೂಸನೂರು

ಅಫಜಲಪುರ- ಮಾಲೀಕಯ್ಯ ಗುತ್ತೇದಾರ್‌

ಜೇವರ್ಗ- ಶಿವಾನಂದಗೌಡ ಪಾಟೀಲ್‌

ಸುರಪುರ- ನರಸಿಂಹ ನಾಯಕ್‌

ಶಹಾಪುರ- ಅಮೀನ್‌ ರೆಡ್ಡಿ ಯಲಗಿ

ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌

ಚಿತ್ತಾಪುರ- ಮಣಿಕಾಂತ ರಾಠೋಡ್‌

ಚಿಂಚೋಳಿ- ಡಾ. ಅವಿನಾಶ್‌ ಜಾಧವ್‌

ಗುಲ್ಬರ್ಗ ಗ್ರಾ- ಬಸವರಾಜ ಮತ್ತಿಮೂಢ

ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ

ಗುಲ್ಬರ್ಗ ಉತ್ತರ- ಚಂದ್ರಕಾಂತ ಪಾಟೀಲ್

ಆಳಂದ-‌ ಸುಭಾಷ್‌ ಗುತ್ತೇದಾರ್‌

ಬಸವಕಲ್ಯಾಣ- ಶರಣು ಸಲಗಾರ್

ಹುಮನಾಬಾದ್‌-ಸಿದ್ದು ಪಾಟೀಲ್‌

ಬೀದರ್‌ ದಕ್ಷಿಣ- ಶೈಲೇಂದ್ರ ಬೆಳದಾಳೆ

ಔರಾದ್-‌ ಪ್ರಭು ಚವ್ಹಾಣ್

ರಾಯಚೂರು ಗ್ರಾ- ತಿಪ್ಪರಾಜು ಹವಾಲ್ದಾರ್‌

ರಾಯಚೂರು- ಡಾ. ಶಿವರಾಜ ಪಾಟೀಲ್‌

ದೇವದುರ್ಗ- ಶಿವನಗೌಡ ನಾಯಕ್

ಲಿಂಗಸೂರು- ಮಾನಪ್ಪ ವಜ್ಜಲ್‌

ಸಿಂಧನೂರು- ಕೆ.ಕರಿಯಪ್ಪ

ಮಸ್ಕಿ- ಪ್ರತಾಪ್‌ಗೌಡ ಪಾಟೀಲ್‌

ಕುಷ್ಠಗಿ- ದೊಡ್ಡನಗೌಡ ಪಾಟೀಲ್‌

ಕನಕಗಿರಿ- ಬಸವರಾಜ ದಡೇಸೂಗೂರು

ಯಲಬುರ್ಗ- ಹಾಲಪ್ಪ ಆಚಾರ್‌

ಶಿರಹಟ್ಟಿ- ಡಾ. ಚಂದ್ರು ಲಮಾಣಿ

ಗದಗ್‌- ಅನಿಲ್‌ ಮೆಣಸಿನಕಾಯಿ

ನರಗುಂದ- ಸಿ.ಸಿ. ಪಾಟೀಲ್

ನವಲಗುಂದ- ಶಂಕರ್‌ ಪಾಟೀಲ್‌

ಕುಂದಗೋಳ-‌ ಎಂ.ಆರ್‌. ಪಾಟೀಲ್

ಧಾರವಾಡ- ಅಮೃತ್‌ ದೇಸಾಯಿ

ಹುಬ್ಬಳಿ-ಧರವಾಡ ಪೂರ್ವ-ಕ್ರಾಂತಿ ಕಿರಣ್‌

ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್
ಹಳಿಯಾಳ್- ಸುನೀಲ್‌ ಹೆಗಡೆ

ಕಾರವಾರ್-‌ ರೂಪಾಲಿ ಸಂತೋಷ್‌ ನಾಯಕ್‌

ಕುಮಟಾ-ದಿನಕರ ಶೆಟ್ಟಿ

ಭಟ್ಕಳ- ಸುನೀಲ್‌ ವಲಿಯಾ ನಾಯಕ್

ಶಿರಸಿ- ವಿಶ್ವೇಶ್ವರ್‌ ಹೆಗಡೆ ಕಾಗೇರಿ

ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌

ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು- ಬಿ.ಸಿ. ಪಾಟೀಲ್

ರಾಣೆಬೆನ್ನೂರ್‌- ಅರುಣ್‌ ಪೂಜಾರ್‌

ಹಡಗಲಿ- ಕೃಷ್ಣ ನಾಯಕ್‌

ವಿಜಯನಗರ್‌- ಸಿದ್ಧಾರ್ಥ್‌ ಸಿಂಗ್‌

ಕಂಪ್ಲಿ- ಸುರೇಶ್‌ ಬಾಬು

ಶಿರಗುಪ್ಪ- ಸೋಮಲಿಂಗಪ್ಪ

ಬಳ್ಳಾರಿ ಗ್ರಾಮೀಣ- ಬಿ. ಶ್ರೀರಾಮುಲು

ಬಳ್ಳಾರಿ ನಗರ -ಗಾಲಿ ಸೋಮಶೇಖರ ರೆಡ್ಡಿ

ಸಂಡೂರು- ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ- ಲೋಕೇಶ್‌ ನಾಯಕ್‌

ಮೊಳಕಾಲ್ಮೂರು- ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ- ಅನಿಲ್‌ ಕುಮಾರ್‌

ಚಿತ್ರದುರ್ಗ- ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌

ಹೊಸದುರ್ಗ-ಎಸ್‌. ಲಿಂಗಮೂರ್ತಿ

ಹೊಳಲ್ಕೆರೆ- ಎಂ. ಚಂದ್ರಪ್ಪ

ಜಗಳೂರು- ರಾಮಚಂದ್ರ

ಹರಿಹರ-ಬಿ.ಪಿ. ಹರೀಶ್‌

ಹೊನ್ನಾಳಿ-ಎಂ.ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾ- ಅಶೋಕ್‌ ನಾಯಕ್

ಭದ್ರಾವತಿ-‌ ಮಂಗೋಟಿ ರುದ್ರೇಶ್

ತೀರ್ಥಹಳ್ಳಿ- ಅರಗ ಜ್ಞಾನೇಂದ್ರ

ಶಿಕಾರಿಪುರ- ಬಿ.ವೈ. ವಿಜಯೇಂದ್ರ

ಸೊರಬ- ಕುಮಾರ್ ಬಂಗಾರಪ್ಪ

ಸಾಗರ- ಹರತಾಳು ಹಾಲಪ್ಪ

ಕುಂದಾಪುರ- ಕಿರಣ್‌ ಕುಮಾರ್‌ ಕೊಡ್ಗಿ

ಉಡುಪಿ- ಯಶ್ಪಾಲ್‌ ಸುವರ್ಣ

ಕಾಪು-ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ- ವಿ. ಸುನಿಲ್‌ ಕುಮಾರ್‌

ಶೃಂಗೇರಿ- ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು- ಸಿ.ಟಿ. ರವಿ

ತರೀಕೆರೆ- ಡಿ.ಎಸ್‌. ಸುರೇಶ್‌

ಕಡೂರು- ಬೆಳ್ಳಿ ಪ್ರಕಾಶ್‌

ಚಿಕ್ಕನಾಯಕಹಳ್ಳಿ- ಮಾಧುಸ್ವಾಮಿ

ತಿಪಟೂರು- ಬಿ.ಸಿ. ನಾಗೇಶ್‌

ತುರುವೇಕೆರೆ- ಮಸಾಲ ಜಯರಾಂ

ಕುಣಿಗಲ್‌- ಕೃಷ್ಣಕುಮಾರ್

ತುಮಕೂರು ನಗರ- ಜ್ಯೋತಿ ಗಣೇಶ್‌

ತುಮಕೂರು ಗ್ರಾ- ಸುರೇಶ್‌ ಗೌಡ

ಕೊರಟಗೆರೆ- ಬಿ.ಎಚ್.‌ ಅನಿಲ್‌ ಕುಮಾರ್‌

ಶಿರಾ- ರಾಜೇಶ್‌ ಗೌಡ

ಪಾವಗಡ- ಕೃಷ್ಣ ನಾಯಕ್‌

ಮಧುಗಿರಿ- ಎಲ್‌.ಸಿ. ನಾಗರಾಜ್‌

ಗೌರಿಬಿದನೂರು- ಡಾ. ಶಶಿಧರ್

ಬಾಗೇಪಲ್ಲಿ- ಎಸ್‌. ಮುನಿರಾಜ್‌

ಚಿಕ್ಕಬಳ್ಳಾಪುರ್- ಡಾ. ಕೆ. ಸುಧಾಕರ್‌

ಚಿಂತಾಂಮ- ವೇಣುಗೋಪಾಲ್‌

ಶ್ರೀನಿವಾಸಪುರ- ಗುಂಜೂರು ಶ್ರೀನಿವಾಸ ರೆಡ್ಡಿ

ಮುಳಬಾಗಿಲು- ಶೀಗೇಹಳ್ಳಿ ಸುಂದರ್‌

ಬಂಗಾರಪೇಟೆ- ಎಂ. ನಾರಾಯಣಸ್ವಾಮಿ

ಕೋಲಾರ- ವರ್ತೂರು ಪ್ರಕಾಶ್‌

ಮಾಲೂರು- ಕೆ.ಎಸ್‌. ಮಂಜುನಾಥ ಗೌಡ

ಯಲಹಂಕ-ಎಸ್.ಆರ್‌. ವಿಶ್ವನಾಥ್‌

ಕೆ.ಆರ್‌. ಪುರ- ಬಿ.ಎ. ಬಸವರಾಜ್

ಬ್ಯಾಟರಾಯನಪುರ- ತಮ್ಮೇಶ್‌ ಗೌಡ

ಯಶವಂತಪುರ- ಎಸ್‌.ಟಿ. ಸೋಮಶೇಖರ್‌

ರಾಜರಾಜೇಶ್ವರಿ ನಗರ- ಮುನಿರತ್ನ

ದಾಸರಹಳ್ಳಿ- ಮುನಿರಾಜು

ಮಹಾಲಕ್ಷ್ಮಿ- ಕೆ. ಗೋಪಾಲಯ್ಯ

ಮಲ್ಲೇಶ್ವರ- ಡಾ. ಸಿ.ಎನ್‌. ಅಶ್ವತ್ಥನಾರಾಯಣ

ಪುಲಿಕೇಶಿ ನಗರ- ಮುರಳಿ

ಸರ್ವಜ್ಞ ನಗರ- ಪದ್ಮನಾಭರೆಡ್ಡಿ

ಸಿ.ವಿ. ರಾಮನ್‌ ನಗರ- ಎಸ್. ರಘು

ಶಿವಾಜಿ ನಗರ-‌ ಎನ್‌.ಚಂದ್ರ

ಶಾಂತಿನಗರ- ಶಿವಕುಮಾರ್

ಗಾಂಧಿನಗರ- ಎ.ಆರ್.‌ ಸಪ್ತಗಿರಿಗೌಡ

ರಾಜಾಜಿನಗರ-ಎಸ್.‌ ಸುರೇಶ್‌ ಕುಮಾರ್

ವಿಜಯನಗರ-‌ ಎಚ್‌.ರವೀಂದ್ರ

ಚಾಮರಾಜಪೇಟೆ- ಭಾಸ್ಕರ ರಾವ್‌

ಚಿಕ್ಕಪೇಟೆ- ಉದಯ್‌ ಗರುಡಾಚಾರ್‌

ಬಸವನಗುಡಿ- ರವಿ ಸುಬ್ರಹ್ಮಣ್ಯ

ಪದ್ಮನಾಭನಗರ- ಆರ್‌. ಅಶೋಕ್

ಬಿಟಿಎಂ‌ ಲೇಔಟ್-ಶ್ರೀಧರ ರೆಡ್ಡಿ

ಜಯನಗರ-‌ ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ

ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ

ಆನೇಕಲ್‌- ಹುಲ್ಲಹಳ್ಳಿ ಶ್ರೀನಿವಾಸ್‌

ಹೊಸಕೋಟೆ- ಎಂ.ಟಿ. ಬಿ. ನಾಗರಾಜು

ದೇವನಹಳ್ಳಿ- ಪಿಳ್ಳಮುನಿಶಾಮಪ್ಪ

ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು

ನೆಲಮಂಗಲ- ಸಪ್ತಗಿರಿ ನಾಯಕ್‌

ಮಾಗಡಿ- ಪ್ರಸಾದ್‌ ಗೌಡ

ರಾಮನಗರ- ಗೌತಮ್‌ ಗೌಡ

ಕನಕಪುರ- ಆರ್‌. ಅಶೋಕ್‌

ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್‌

ಮಳವಳ್ಳಿ- ಮುನಿರಾಜು

ಮದ್ದೂರ್‌- ಎಸ್‌.ಪಿ. ಸ್ವಾಮಿ

ಮೇಲುಕೋಟೆ- ಡಾ. ಇಂದ್ರೇಶ್‌ ಕುಮಾರ್

ಮಂಡ್ಯ- ಅಶೋಕ್‌‌ ಜಯರಾಂ

ಶ್ರೀರಂಗಪಟ್ಟಣ- ಇಂಡುವಾಳು ಸಚ್ಚಿದಾನಂದ

ನಾಗಮಂಗಲ- ಸುಧಾ ಶಿವರಾಮ್‌

ಕೆ.ಆರ್. ಪೇಟೆ- ನಾರಾಯಣಗೌಡ

ಬೇಲೂರು- ಎಚ್‌.ಕೆ. ಸುರೇಶ್‌

ಹಾಸನ- ಪ್ರೀತಮ್‌ ಗೌಡ

ಹೊಳೆನರಸೀಪುರ- ದೇವರಾಜ ಗೌಡ

ಅರಕಲಗೂಡು- ಯೋಗಾ ರಮೇಶ್‌

ಸಕಲೇಶಪುರ- ಸಿಮೆಂಟ್‌ ಮಂಜು

ಬೆಳ್ತಂಗಡಿ- ಹರೀಶ್‌ ಪೂಂಜಾ

ಮೂಡಬಿದ್ರೆ- ಉಮಾನಾಥ ಕೋಟ್ಯಾನ್‌

ಮಂಗಳೂರು ನಗರ ಉತ್ತರ- ವೈ. ಭರತ್‌ ಶೆಟ್ಟಿ

ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌

ಮಂಗಳೂರು – ಸತೀಶ್‌ ಕುಂಪಾಲ

ಬಂಟ್ವಾಳ- ರಾಜೇಶ್‌ ನಾಯ್ಕ್

ಪುತ್ತೂರು- ಆಶಾ ತಿಮ್ಮಪ್ಪ

ಸುಳ್ಯ- ಭಾಗೀರಥಿ ಮುರುಳ್ಯ

ಮಡಿಕೇರಿ- ಅಪ್ಪಚ್ಚು ರಂಜನ್

ವಿರಾಜಪೇಟೆ- ಕೆ.ಜೆ. ಭೋಪಯ್ಯ

ಪಿರಿಯಾಪಟ್ಟಣ- ವಿಜಯ ಶಂಕರ್‌

ಕೃಷ್ಣರಾಜನಗರ- ವೆಂಕಟೇಶ್‌ ಹೊಸಹಳ್ಳಿ

ಹುಣಸೂರು- ದೇವರಹಳ್ಳಿ ಸೋಮಶೇಖರ್‌

ನಂಜನಗೂಡು- ಬಿ. ಹರ್ಷವರ್ಧನ್‌

ಚಾಮುಂಡೇಶ್ವರಿ-ಕವೀಶ್‌ ಗೌಡ

ಚಾಮರಾಜ- ಎಲ್‌. ನಾಗೇಂದ್ರ

ನರಸಿಂಹ ರಾಜ- ಸಂದೇಶ್‌ ಸ್ವಾಮಿ

ವರುಣ- ವಿ. ಸೋಮಣ್ಣ

ಟಿ. ನರಸೀಪುರ- ಡಾ. ರೇವಣ್ಣ

ಹನೂರು- ಪ್ರೀತಮ್‌ ನಾಗಪ್ಪ

ಕೊಳ್ಳೆಗಾಲ- ಎನ್‌. ಮಹೇಶ್‌

ಚಾಮರಾಜನಗರ- ವಿ. ಸೋಮಣ್ಣ

ಗುಂಡ್ಲುಪೇಟೆ- ನಿರಂಜನಕುಮಾರ್

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ದೆಹಲಿಯ ಕೇಂದ್ರ ಕಚೇರಿಯಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.

ಹಳೆ ಬೇರು ಹೊಸ‌ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ‌. #BJPYeBharavase #DoubleEngineSarkara
1/2 pic.twitter.com/riBZ4quc2F

— BJP Karnataka (@BJP4Karnataka) April 11, 2023
share
Next Story
X