Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹಲ್ಲುಜ್ಜುವುದರಲ್ಲಿ ಭಾರತೀಯರಿಗಿಂತ...

ಹಲ್ಲುಜ್ಜುವುದರಲ್ಲಿ ಭಾರತೀಯರಿಗಿಂತ ಜಪಾನೀಯರು ಮುಂದು: ಅಂಕಿಅಂಶಗಳು ಹೇಳುವುದೇನು?

17 April 2023 3:12 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹಲ್ಲುಜ್ಜುವುದರಲ್ಲಿ ಭಾರತೀಯರಿಗಿಂತ ಜಪಾನೀಯರು ಮುಂದು: ಅಂಕಿಅಂಶಗಳು ಹೇಳುವುದೇನು?

ಹೊಸದಿಲ್ಲಿ: ಇತ್ತೀಚಿನ ಜಾಗತಿಕ ಬಾಯಿ ಆರೋಗ್ಯ ಮೌಲ್ಯಮಾಪನ ವರದಿ ಪ್ರಕಾರ, ಬಹುತೇಕ ಭಾರತೀಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದಿಲ್ಲ ಹಾಗೂ ಅತ್ಯಂತ ಸಿಹಿ ಹಲ್ಲು ಹೊಂದಿರುವವರು ಭಾರತೀಯರೇ ಆಗಿದ್ದಾರೆ ಎಂದು ಹೇಳಲಾಗಿದೆ. ದತ್ತಾಂಶ ಲಭ್ಯವಿರುವ ಆರು ರಾಷ್ಟ್ರಗಳಲ್ಲಿ ಕೇವಲ ಶೇ. 45ರಷ್ಟು ಭಾರತೀಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೆ, ಚೀನಾ, ಕೊಲೊಂಬಿಯಾ, ಇಟಲಿ ಹಾಗೂ ಜಪಾನ್‌ನಲ್ಲಿ ಶೇ. 78-83ರಷ್ಟು ಮಂದಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ ಎಂದು ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವವರಿಂದ ತಿಳಿದು ಬಂದಿದೆ ಎಂದು newindianexpress.com ವರದಿ ಮಾಡಿದೆ.

ಬಾಯಿ ಆರೋಗ್ಯದ ಕುರಿತು ದತ್ತಾಂಶವನ್ನು ಸಂಗ್ರಹಿಸುವ ಬಾಯಿ ಆರೋಗ್ಯ ಪರಿವೀಕ್ಷಣೆಯ ಪರೀಕ್ಷಾರ್ಥವಾಗಿ 12 ದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮನ್ವಯ ಜಾಗತಿಕ ದತ್ತಾಂಶ ಅಧ್ಯಯನದ ಪ್ರಕಾರ, "ಭಾರತದಲ್ಲಿನ ರೋಗಿಗಳ ಪೈಕಿ ಶೇ. 32 ಮಂದಿ ಪದೇ ಪದೇ ಸಕ್ಕರೆಭರಿತ ಆಹಾರ ಸೇವನೆ ಮಾಡುತ್ತಾರೆ" ಎಂದು ತಿಳಿದು ಬಂದಿದೆ. ಬಾಯಿ ಆರೋಗ್ಯ ಪರಿವೀಕ್ಷಣೆಯನ್ನು ಒಂದು ದಶಲಕ್ಷ ದಂತ ವೈದ್ಯರನ್ನು ಒಳಗೊಂಡಿರುವ ವಿದೇಶಿ ದಂತವಿಜ್ಞಾನ ಸಂಸ್ಥೆಯಾದ ಜಾಗತಿಕ ದಂತ ವೈದ್ಯಕೀಯ ಒಕ್ಕೂಟ ರಚಿಸಿದೆ.

ಚೀನಾ ಹಾಗೂ ಭಾರತದಲ್ಲಿನ ರೋಗಿಗಳು ಉಪಾಹಾರಕ್ಕೂ ಮುನ್ನವೇ ಹಲ್ಲುಜ್ಜಿದರೆ, ಕೊಲೊಂಬಿಯಾ, ಇಟಲಿ ಹಾಗೂ ಜಪಾನ್‌ನಲ್ಲಿ ಆಹಾರ ಸೇವನೆಯ ನಂತರ ಬಹುತೇಕರು ಹಲ್ಲುಜ್ಜುತ್ತಾರೆ. ಚೀನಾದಲ್ಲಿನ ಶೇ. 11ರಷ್ಟು ರೋಗಿಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ. 32ರಷ್ಟು ರೋಗಿಗಳು ಪದೇ ಪದೇ ಸಕ್ಕರೆಭರಿತ ಆಹಾರ ಸೇವನೆ ಮಾಡುತ್ತಾರೆ ಎಂಬ ಸಂಗತಿ ಅಧ್ಯಯನದಲ್ಲಿ ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ದಂತ ವೈದ್ಯಕೀಯ ವಾರ್ತಾಪತ್ರದಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ, ಚೀನಾ ಹಾಗೂ ಭಾರತದಲ್ಲಿನ ಬಹುತೇಕರು ಒಂದು ಬಾರಿಯೂ ದಂತ ವೈದ್ಯರನ್ನು ಭೇಟಿಯಾಗಿಲ್ಲ ಎಂದು ಹೇಳಲಾಗಿದೆ. "ಎಲ್ಲ ದೇಶಗಳಲ್ಲೂ ಕಳೆದ ವರ್ಷ ಬಹುತೇಕ ರೋಗಿಗಳು ದಂತ ವೈದ್ಯರನ್ನು ಭೇಟಿಯಾಗಿದ್ದು, ಭಾರತದಲ್ಲಿ ಈ ಪ್ರಮಾಣ ಶೇ. 51ರಷ್ಟಿದ್ದರೆ, ಜಪಾನ್‌ನಲ್ಲಿ ಶೇ. 80ರಷ್ಟಿದೆ" ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ಪ್ರಾರಂಭಗೊಳ್ಳುವುದಕ್ಕೂ ಮುನ್ನ ಸಂಗ್ರಹಿಸಲಾಗಿರುವ ದತ್ತಾಂಶಗಳ ಪೈಕಿ ಭಾರತ, ಚೀನಾ, ಕೊಲೊಂಬಿಯಾ, ಇಟಲಿ, ಜಪಾನ್ ಹಾಗೂ ಲೆಬನಾನ್ ಸೇರಿದಂತೆ ಆರು ದೇಶಗಳ ದತ್ತಾಂಶ ಲಭ್ಯವಿದೆ. ಈ ಅಧ್ಯಯನದಲ್ಲಿ ರಾಷ್ಟ್ರೀಯ ದಂತ ವೈದ್ಯಕೀಯ ಒಕ್ಕೂಟವು ರೋಗಿಗಳ ಸಮೀಕ್ಷೆಗಾಗಿ ದಂತ ವೈದ್ಯರನ್ನು ನಿಯೋಜಿಸಿತ್ತು. ಈ ದಂತ ವೈದ್ಯರು ರೋಗಿಗಳ ವಾಸ ಸ್ಥಳ, ದಂತ ಚಿಕಿತ್ಸೆಯ ಹಾಜರಾತಿ, ಬಾಯಿ ಆರೋಗ್ಯ ನಡವಳಿಕೆಗಳು ಹಾಗೂ ಮೊಬೈಲ್ ತಂತ್ರಾಂಶ ಬಳಸಿ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅವರನ್ನು ಪ್ರಶ್ನಿಸಿದ್ದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X