ಉಡುಪಿ: ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ

ಉಡುಪಿ: ರಾಜ್ಯ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಹೀಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ: ಗುರುರಾಜ ಶೆಟ್ಟಿ ಗಂಟಿಹೊಳೆ (ಬಿಜೆಪಿ), ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್ ಪಕ್ಷ), ಮನ್ಸೂರ್ ಇಬ್ರಾಹಿಂ (ಜಾತ್ಯಾತೀತ ಜನತಾದಳ), ಸಿ.ಎ.ರಮಾನಂದ ಪ್ರಭು (ಆಮ್ ಆದ್ಮಿ ಪಾರ್ಟಿ), ಪ್ರಸಾದ್ (ಉತ್ತಮ ಪ್ರಜಾಕೀಯ ಪಕ್ಷ),ಕೊಲ್ಲೂರು ಮಂಜುನಾಥ ನಾಯ್ಕ (ರಾಷ್ಟ್ರೀಯ ಸಮಾಜದಳ(ಆರ್)), ಚಂದ್ರಶೇಖರ ಜಿ, ಶ್ಯಾಮ ಬಿ, ಎಚ್.ಸುರೇಶ್ ಪೂಜಾರಿ (ಎಲ್ಲರೂ ಪಕ್ಷೇತರರು).
ಕುಂದಾಪುರ ವಿಧಾನಸಭಾ ಕ್ಷೇತ್ರ: ಎ.ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ), ದಿನೇಶ್ ಹೆಗ್ಡೆ ಮೊಳಹಳ್ಳಿ (ಕಾಂಗ್ರೆಸ್), ರಮೇಶ (ಜೆಡಿಎಸ್), ಅರುಣ್ ದೀಪಕ್ ಮೆಂಡೋನ್ಸಾ (ಉತ್ತಮ ಪ್ರಜಾಕೀಯ ಪಕ್ಷ), ಚಂದ್ರಶೇಖರ್ ಜಿ. (ಪಕ್ಷೇತರ).
ಉಡುಪಿ ವಿಧಾನಸಭಾ ಕ್ಷೇತ್ರ: ದಕ್ಷತ್ ಆರ್. ಶೆಟ್ಟಿ (ಜೆಡಿಎಸ್), ಪ್ರಭಾಕರ ಪೂಜಾರಿ (ಆಮ್ ಆದ್ಮಿ ಪಾರ್ಟಿ), ಪ್ರಸಾದ್ ರಾಜ್ ಕಾಂಚನ್ (ಕಾಂಗ್ರೆಸ್), ಯಶ್ಪಾಲ್ ಸುವರ್ಣ (ಬಿಜೆಪಿ), ನಿತಿನ್ ವಿ. ಪೂಜಾರಿ (ಉತ್ತಮ ಪ್ರಜಾಕೀಯ ಪಕ್ಷ), ರಾಮದಾಸ ಭಟ್ ( ಕರ್ನಾಟಕ ರಾಷ್ಟ ಸಮಿತಿ), ಶೇಖರ್ ಹಾವಂಜೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ).
ಕಾಪು ವಿಧಾನಸಭಾ ಕ್ಷೇತ್ರ: ಗುರ್ಮೆ ಸುರೇಶ್ ಶೆಟ್ಟಿ (ಬಿಜೆಪಿ), ವಿನಯ್ ಕುಮಾರ ಸೊರಕೆ (ಕಾಂಗ್ರೆಸ್), ಸಬಿನಾ ಸಮದ್ (ಜೆಡಿಎಸ್), ಎಸ್. ಆರ್.ಲೋಬೋ(ಆಮ್ ಆದ್ಮಿ ಪಾರ್ಟಿ), ಮಹಮದ್ ಹನೀಫ್ (ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ).
ಕಾರ್ಕಳ ವಿಧಾನಸಭಾ ಕ್ಷೇತ್ರ: ಉದಯ ಶೆಟ್ಟಿ (ಕಾಂಗ್ರೆಸ್), ಡೇನಿಯಲ್ ಫೆಡ್ರಿಕ್ ರೇಂಜರ್ (ಆಮ್ ಆದ್ಮಿ ಪಾರ್ಟಿ), ಶ್ರೀಕಾಂತ್ ಪೂಜಾರಿ (ಜೆಡಿಎಸ್), ವಿ.ಸುನೀಲ್ ಕುಮಾರ್(ಬಿಜೆಪಿ), ಅರುಣ್ ದೀಪಕ್ ಮೆಂಡೋನ್ಸಾ (ಉತ್ತಮ ಪ್ರಜಾಕೀಯ ಪಕ್ಷ), ಪ್ರಮೋದ್ ಮುತಾಲಿಕ್, ಡಾ.ಮಮತಾ ಹೆಗ್ಡೆ, ವಿದ್ಯಾಲಕ್ಷ್ಮೀ, ಸುಧಾಕರ ಆಚಾರ್ಯ (ಎಲ್ಲರೂ ಪಕ್ಷೇತರರು).