ಹಿರಿಯಡ್ಕ, ಎ.30: ಅಂಜಾರು ಗ್ರಾಮದ ಕಾಜಾರಗುತ್ತು ಶ್ರೀನಿವಾಸ ನಗರದ ನಿವಾಸಿ ವೆಂಕಟರಮಣ ನಾಯಕ್(50) ಎಂಬವರು ಎ.28ರಂದು ಬೆಳಗ್ಗೆ ಓಂತಿಬೆಟ್ಟುವಿನಲ್ಲಿರುವ ಗಣೇಶ್ ಹೋಟೆಲಿಗೆ ಕೆಲಸಕ್ಕೆ ಹೋಗು ವುದಾಗಿ ಹೇಳಿ ಹೋದರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ, ಎ.30: ಅಂಜಾರು ಗ್ರಾಮದ ಕಾಜಾರಗುತ್ತು ಶ್ರೀನಿವಾಸ ನಗರದ ನಿವಾಸಿ ವೆಂಕಟರಮಣ ನಾಯಕ್(50) ಎಂಬವರು ಎ.28ರಂದು ಬೆಳಗ್ಗೆ ಓಂತಿಬೆಟ್ಟುವಿನಲ್ಲಿರುವ ಗಣೇಶ್ ಹೋಟೆಲಿಗೆ ಕೆಲಸಕ್ಕೆ ಹೋಗು ವುದಾಗಿ ಹೇಳಿ ಹೋದರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.