Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಸ್ಲಿಮರಿಂದ ಬೆಂಗಳೂರಿನಲ್ಲಿ ಮಗುವಿನ...

ಮುಸ್ಲಿಮರಿಂದ ಬೆಂಗಳೂರಿನಲ್ಲಿ ಮಗುವಿನ ಅಪಹರಣ ಯತ್ನವೆಂಬ ವೀಡಿಯೋ ವೈರಲ್: ವಾಸ್ತವವೇನು?

6 May 2023 2:50 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮುಸ್ಲಿಮರಿಂದ ಬೆಂಗಳೂರಿನಲ್ಲಿ ಮಗುವಿನ ಅಪಹರಣ ಯತ್ನವೆಂಬ ವೀಡಿಯೋ ವೈರಲ್: ವಾಸ್ತವವೇನು?

ಬೆಂಗಳೂರು: ಬೆಂಗಳೂರಿನ ಶಿವಾಜಿ ನಗರ ಬಸ್‌ ನಿಲ್ದಾಣ ಪ್ರದೇಶದಲ್ಲಿ ಟೋಪಿ ಧರಿಸಿದ ಕೆಲ ಪುರುಷರು  ಮತ್ತು‌ ಬುರ್ಖಾ ಧರಿಸಿರುವ ಓರ್ವ ಮಹಿಳೆಯನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವ 35 ಸೆಕೆಂಡ್‌ಗಳ ವೀಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವೀಡಿಯೋ ರೆಕಾರ್ಡ್‌ ಮಾಡುತ್ತಿರುವ ವ್ಯಕ್ತಿ ಆ ಜನರ ಬಳಿ, ಮಗುವೊಂದನ್ನು ಅಪಹರಿಸುವ ಧೈರ್ಯ ನಿಮಗೆ ಹೇಗೆ ಬಂತು ಎಂದು ಪ್ರಶ್ನಿಸುವುದು ಕೇಳಿಸುತ್ತದೆ.

ಬಿಜೆಪಿ ಪರ ಎಂದು ತಿಳಿಯಲಾದ ಸುದರ್ಶನ್‌ ನ್ಯೂಸ್‌ ಈ ವೀಡಿಯೋ ಪೋಸ್ಟ್‌ ಮಾಡಿ “ಶಿವಾಜಿನಗರದಲ್ಲಿ ಮಕ್ಕಳ ಅಪಹರಣಕಾರರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಅವರ ಬಟ್ಟೆಗಳಿಂದ ಗುರುತಿಸಬಹುದು. ಎಲ್ಲರೂ ಎಚ್ಚರಿಕೆಯಿಂದಿರಬೇಕು,” ಎಂದು ಟ್ವೀಟ್‌ ಮಾಡಿ ಪರೋಕ್ಷವಾಗಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿತ್ತು.

ಇದೇ ವೀಡಿಯೋವನ್ನು ತೆಲಂಗಾಣದ ಬಿಜೆಪಿ ಯುವ ಮೋರ್ಚಾ ವಕ್ತಾರೆ ಗಾಯತ್ರಿ ಭಂಡಾರಿ ಸಹಿತ ಹಲವರು ಶೇರ್‌ ಮಾಡಿದ್ದರು.

ಈ ವೀಡಿಯೋದ ಸತ್ಯಾಸತ್ಯತೆ ತಿಳಿಯಲು ಆಲ್ಟ್‌ ನ್ಯೂಸ್‌ ಯತ್ನಿಸಿದಾಗ ಘಟನೆ ಶಿವಾಜಿನಗರ ಬಸ್‌ ಸ್ಟ್ಯಾಂಡ್‌ ಸಮೀಪವೇ ನಡೆದಿದೆ ಎಂದು ಸ್ಪಷ್ಟವಾಗಿತ್ತಾದರೂ ವಾಸ್ತವವಾಗಿ ಏನು ನಡೆಯಿತೆಂದು ತಿಳಿಯಲು ಬೆಂಗಳೂರು ಪೂರ್ವ ಡಿಸಿಪಿ ಡಾ ಭೀಮಾಶಂಕರ್‌ ಎಸ್‌ ಗುಲೆದ್‌ ಅವರನ್ನು ಕೇಳಿದಾಗ ಅವರು ಇದೊಂದು ಮಕ್ಕಳ ಅಪಹರಣ ಯತ್ನ ಎಂಬುದನ್ನು  ನಿರಾಕರಿಸುತ್ತಾರೆ. 

ಅದೇ ಸಮಯ ವೀಡಿಯೋದಲ್ಲಿ ಕೈಯ್ಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡಿರುವ ಗಡ್ಡಧಾರಿ ವ್ಯಕ್ತಿ ಈ ಪ್ರಕರಣದ ಆರೋಪಿ ಎಂದು ಅವರು ಹೇಳಿದರೂ ವಾಸ್ತವವಾಗಿ ಈ ವ್ಯಕ್ತಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವನು, ಚೆಕಪ್‌ ನಂತರ ಹೆತ್ತವರೊಂದಿಗೆ ಅಲ್ಲಿಗೆ ಬಂದಿದ್ದ. ಆತನೇನೂ ಮಗುವನ್ನು ಅಪಹರಿಸಲು ಯತ್ನಿಸಿಲ್ಲ, ಆದರೆ ಮಗು ತನ್ನ ಹೆತ್ತವರೊಂದಿಗಿರುವಾಗ ಮಗುವನ್ನು ಮುಟ್ಟಿದ್ದ. ಆತ ಅಪಹರಣಕ್ಕೆ ಯತ್ನಿಸಿದ್ದನೆಂದು ಹೇಳುವುದು ಸರಿಯಲ್ಲವಾದರೂ ಆತ ಮಗುವನ್ನೇಕೆ ಮುಟ್ಟಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ ಡಿಸಿಪಿ, ಆ ವ್ಯಕ್ತಿ ಮಾನಸಿಕ ಚಿಕಿತ್ಸೆ ಪಡೆಯುತ್ತಿರುವವನು ಎಂದು ತಿಳಿದ ನಂತರ ಮಗುವಿನ ಕಡೆಯವರೂ ದೂರು ದಾಖಲಿಸಿಲ್ಲ ಎಂದರು.

ಕೃಪೆ: Altnews.in

बेंगलुरु में 'कपड़ों' से पहचान सकते हैं?? शिवाजी नगर बस स्टॉप पर बच्चों के अपहर्ताओं को रंगे हाथ पकड़ा गया। शहर में बच्चों के “अपहरण” करने का जमावड़ा, सभी जागरूक रहें ... pic.twitter.com/D0GIbvo2pa

— Sudarshan News (@SudarshanNewsTV) May 1, 2023

#Bengaluru : Burqa clad woman & 2 mslim men in skull cap have been arrested for Child kidnapping!

Won't be a shocker if they turn out to be illegal Bangladeshi or Rohingya. Bangalore is sitting on time b@mb since long due to mslim appeasement & settlement.@zoo_bear fact check! pic.twitter.com/WZcqSHoA8u

— Amitabh Chaudhary (@MithilaWaala) May 1, 2023
share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X